ನವದೆಹಲಿ, ನ. 14 : ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆಗೈದಿರುವ ದೇಶದ 25 ಮಕ್ಕಳಿಗೆ ನಾಳೆ (ನ. 14) ಮಕ್ಕಳ ದಿನದ ಅಂಗವಾಗಿ ನಗರದ ವಿಜ್ಞಾನ್ ಭವನದಲ್ಲಿ 'ರಾಷ್ಟ್ರೀಯ ಮಕ್ಕಳ ಪ್ರಶಸ್ತಿ' ಪ್ರಧಾನ ಸಮಾರಂಭ ಆಯೋಜಿಸಲಾಗಿದೆ. ಈ 25 ಮಕ್ಕಳಲ್ಲಿ ರಾಜ್ಯದ ಇಬ್ಬರು ಮಕ್ಕಳು ಪ್ರಶಸ್ತಿ ಪಡೆದುಕೊಳ್ಳಲಿದ್ದಾರೆ. 4-15 ವರ್ಷ ವಯಸ್ಸಿನ ಮಕ್ಕಳಿಗೆ ಮಕ್ಕಳ ದಿನದಂದು
ನವದೆಹಲಿ, ನ. 3 : ಕರ್ನಾಟಕ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತ ಶೀಘ್ರದಲ್ಲಿ ಶಮನವಾಗಲಿದೆ. ನಾಯಕತ್ವ ಬದಲಾವಣೆ ಮಾಡುವುದು ಸಾಧ್ಯವೇ ಇಲ್ಲ ಎಂದು ಬಿಜೆಪಿ ವಕ್ತಾರ ಮುಕ್ತಾರ್ ಅಬ್ಬಾಸ್ ನಕ್ವಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಕೂಡಾ ಇದೇ ಮಾತನ್ನು ಹೇಳಿದ್ದರು. ಈ ಮೂಲಕ ಹೈಕಮಾಂಡ್ ಸಮ್ಮುಖದಲ್ಲಿ ಶಮನಗೊಳ್ಳಬೇಕಿದ್ದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಂತಾಯಿತು. ಈ ಮಧ್ಯೆ
ನವದೆಹಲಿ, ನ. 2 : ವಾರ್ತಾ ಇಲಾಖೆ ಮತ್ತು ಕರ್ನಾಟಕ ವಾರ್ತಾ ಕೇಂದ್ರ, ನವದೆಹಲಿ, ಜೆ.ಎಸ್.ಎಸ್. ಆಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ ನೊಯಿಡಾ ಮತ್ತು ನೊಯ್ಡಾ ಕನ್ನಡ ಸಂಗಮ, ನೊಯಿಡಾ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ-2009 ರ ಕಾರ್ಯಕ್ರಮಗಳು ನಡೆಯಲಿವೆ.ದಿನಾಂಕ, ನವೆಂಬರ್ 8ರ ಭಾನುವಾರ ಸಂಜೆ 5 ಘಂಟೆಗೆ. ಸ್ಥಳ: ಜೆ.ಎಸ್.ಎಸ್. ಅಕಾಡೆಮಿ ಆಫ್ ಟೆಕ್ನಿಕಲ್
ನವದೆಹಲಿ, ನ. 2 : ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕೇಂದ್ರ ಬಿಂದುವಾಗಿರುವ ಪ್ರವಾಸೋಧ್ಯಮ ಸಚಿವ ಜನಾರ್ದನ ರೆಡ್ಡಿ ಕೊನೆಗೂ ದೆಹಲಿ ತಲುಪಿದ್ದಾರೆ. ನಾಯಕತ್ವದ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಭಾನುವಾರ ಸಂದೇಶ ರವಾನೆ ಮಾಡಿರುವ ಬೆನ್ನಲ್ಲೇ ರೆಡ್ಡಿ ದಿಲ್ಲಿ ಭೇಟಿ ನೀಡಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.ನಾಯಕತ್ವ ಬದಲಾವಣೆಯಾಗಬೇಕು ಎನ್ನುವುದು ರೆಡ್ಡಿಗಳ ಪ್ರಮುಖ ಬೇಡಿಕೆ. ರಾಜ್ಯದ ಒಳಿಗಾಗಿ
ನವದೆಹಲಿ, ಅ. 26 : ರಾಜ್ಯಸಭೆಯ ಉಪಸಭಾಪತಿ , ಕರ್ನಾಟಕದ ರೆಹಮಾನ್ ಖಾನ್ ಅವರ ಬೆಂಗಾವಲಿಗಿರುವ ಬೊಲೆರೋ ವಾಹನ ಕಳುವಾಗಿದೆ. ವಾಹನಕ್ಕೆ ನಿಯೋಜಿತನಾಗಿದ್ದ ಚಾಲಕನೇ ಅವರ ದೆಹಲಿ ನಿವಾಸದಿಂದ ಕಳವು ಮಾಡಿದ ಘಟನೆ ಸೋಮವಾರ (ಅ 26) ಮುಂಜಾನೆ ವರದಿಯಾಗಿದೆ. ಈ ಸಮಯದಲ್ಲಿ ಖಾನ್ ದೆಹಲಿಯಲ್ಲಿರಲಿಲ್ಲ.ನಂ.28, ಅಕ್ಬರ್ ರಸ್ತೆಯಲ್ಲಿರುವ ಖಾನ್ ನಿವಾಸದಿಂದ ನಿರಂಜನ್ ಮೊಹಂತಿ ಎನ್ನುವ ಚಾಲಕ
ನವದೆಹಲಿ, ಅ. 26 : ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರಲ್ಲಿ ಭಯಾನಕ ಪ್ರವೃತ್ತಿಯೊಂದು ಕಾಣಿಸಿಕೊಳ್ಳತೊಡಗಿದೆ. ಕೆಲಸದ ಒತ್ತಡದಲ್ಲಿರುವುದರಿಂದ ರೈಲ್ವೆ, ವಿಮಾನ ನಿಲ್ದಾಣಕ್ಕೆ ನಿಗದಿತ ಸಮಯಕ್ಕೆ ತಲುಪದಿದ್ದರೆ, ತಕ್ಷಣ ಸಂಬಂಧಿಸಿದ ಇಲಾಖೆಗೆ ದೂರವಾಣಿ ಮಾಡಿ ಬಾಂಬ್ ಇದೆ ಎಂದು ಭಯ ಹುಟ್ಟಿಸುವ ಕೆಲಸ ಆರಂಭವಾಗಿದೆ. ಇತ್ತೀಚೆಗೆ ಮುಂಬೈ ಮೂಲದ ವೈದ್ಯನೊಬ್ಬ ಕೆಲಸದ ಒತ್ತಡದಿಂದ ವಿಮಾನ ನಿಲ್ದಾಣಕ್ಕೆ ಸಮಯ ಸರಿಯಾಗಿ ಬರಲು
ಬೇರೆಯವರ ವಿಚಾರಧಾರೆಗಳನ್ನು ಅಲ್ಲಗೆಳೆಯುವಾಗ, ನಿಂದಿಸುವಾಗ, ನಂಬಿಕೆ ಇಲ್ಲದಾಗ ಅಥವಾ ಒಂದು ಐಡಿಯಾ ಕ್ಲಿಕ್ ಆಗುವುದಿಲ್ಲ ಎನಿಸಿದಾಗ ಅಥವಾ ಬರೀ ಬುರುಡೆ ಹೊಡೀತಾನೆ ಎನಿಸಿದಾಗ "ಬದ್ನೇಕಾಯಿ" ಪದವನ್ನು ಬಳಸುವುದು ವಾಡಿಕೆ. ಉದಾಹರಣೆಗೆ : ಅವನೇನ್ ಬದ್ನೇಕಾಯಿ ಮಾಡ್ತಾನೇ ಬಾರೋ.. ಆದರೆ, ಸರ್ವಾಂತರ್ಯಾಮಿ, ತರಹೇವಾರಿ ಗುಣ, ಆಕಾರದ ತರಕಾರಿ ಬದನೆಕಾಯಿಗೆ ನಮ್ಮ ಅಡುಗೆ ಮನೆಗಳಲ್ಲಿ ಮುಕ್ತ ಪ್ರವೇಶವಿದೆ.
ಬೇರೆಯವರ ವಿಚಾರಧಾರೆಗಳನ್ನು ಅಲ್ಲಗೆಳೆಯುವಾಗ, ನಿಂದಿಸುವಾಗ, ನಂಬಿಕೆ ಇಲ್ಲದಾಗ ಅಥವಾ ಒಂದು ಐಡಿಯಾ ಕ್ಲಿಕ್ ಆಗುವುದಿಲ್ಲ ಎನಿಸಿದಾಗ ಅಥವಾ ಬರೀ ಬುರುಡೆ ಹೊಡೀತಾನೆ ಎನಿಸಿದಾಗ "ಬದ್ನೇಕಾಯಿ" ಪದವನ್ನು ಬಳಸುವುದು ವಾಡಿಕೆ. ಉದಾಹರಣೆಗೆ : ಅವನೇನ್ ಬದ್ನೇಕಾಯಿ ಮಾಡ್ತಾನೇ ಬಾರೋ.. ಆದರೆ, ಸರ್ವಾಂತರ್ಯಾಮಿ, ತರಹೇವಾರಿ ಗುಣ, ಆಕಾರದ ತರಕಾರಿ ಬದನೆಕಾಯಿಗೆ ನಮ್ಮ ಅಡುಗೆ ಮನೆಗಳಲ್ಲಿ ಮುಕ್ತ ಪ್ರವೇಶವಿದೆ.
ನವದೆಹಲಿ, ಸೆ. 16 : ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ಅಮೃತಸರ-ನವದೆಹಲಿ ಶತಾಬ್ಧಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮರಳುತ್ತಿದ್ದ ವೇಳೆ ಪಾಣಿಪತ್ ಬಳಿ ಕಿಡಿಗೇಡಿಗಳು ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮಂಗಳವಾರ ನಡೆದಿದೆ. ರಾಹುಲ್ ಗಾಂಧಿ ಅವರು ಕುಳಿತಿದ್ದ ಬೋಗಿಗೆ ಯಾವುದೇ ಹಾನಿಯಾಗಿಲ್ಲ. ಆದರೆ, ಇತರ ಕೆಲ ಬೋಗಿಗಳ ಕಿಟಿಕಿ ಗಾಜುಗಳು
ಅಲಹಾಬಾದ್, ಸೆ. 11 : ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ನಿತಾರ ಸರಣಿ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಉದ್ಯಮಿ ಮೊನಿಂದರ್ ಸಿಂಗ್ ಪಂಧೇರ್ ಅವರನ್ನು ಅಲಹಾಬಾದ್ ಹೈಕೋರ್ಟ್ ನಿರ್ದೋಷಿ ಎಂದು ಘೋಷಿಸಿದೆ. ಆದರೆ, ಇನ್ನೊಬ್ಬ ಆರೋಪಿ ಸುರಿಂದರ್ ಕೋಲಿಗೆ ಗಾಜಿಯಾಬಾದ್ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ಇಮ್ತಿಯಾಜ್ ಮೂರ್ತಜಾ