ವರ್ಷದ ಹಿಂದಿನ ಮಾತು. ನಟ ಕಿಶೋರ್ ಬೆಂಗಳೂರು ವಿಮಾನ ನಿಲ್ದಾಣದಿಂದ ತಮ್ಮ ಬುಲೆಟ್ನಲ್ಲಿ ಸೀದಾ ಕಂಠೀರವ ಸ್ಟುಡಿಯೋಗೆ ಬಂದರು. ಅವರಿಗೆ ಸಂಬಂಧಿಸಿಲ್ಲದ ಬೇರೆ ಯಾವುದೋ ಸಿನಿಮಾ ಮುಹೂರ್ತ. ಚೆನ್ನೈನಿಂದ ನೇರವಾಗಿ ಮನೆಗೂ ಹೋಗದೆ ಅವರು ಹಾಗೆ ಬರಲು ಕಾರಣವಿತ್ತು. `ಕಬಡ್ಡಿ' ಸಿನಿಮಾ ಕಥೆಯನ್ನೇ ತಮಿಳಿನವರಿಗೆ ಹೇಳಿ, ಅದರಲ್ಲಿ ನಟಿಸುವ ಅವಕಾಶವನ್ನು ಕಿಶೋರ್ ಗಿಟ್ಟಿಸಿದ್ದಾರೆ ಅಂತ ನಿರ್ದೇಶಕ ನರೇಂದ್ರ
ಮಾನಸಿಕ ಅಸ್ವಸ್ಥನೊಬ್ಬನ ಪ್ರಣಯ ಪ್ರಸಂಗದ ಕಥೆ ಪ್ರೇಕ್ಷಕರ ಮೇಲೆ ಮಾಡಿರುವ ಪರಿಣಾಮ ಏನೇ ಇರಲಿ, ಮೂವರು ಅಪ್ಪಟ ಕನ್ನಡದ ಪ್ರತಿಭೆಗಳಾದ ರಘು ದೀಕ್ಷಿತ್, ಧನುಷ್ ಮತ್ತು ಅನಿತಾರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ದೇವದತ್ ಮತ್ತು ನಿರ್ಮಾಪಕ ಗುರುದತ್ತ ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು. * ಪ್ರಸಾದ ನಾಯಿಕ 'ಸೈಕೊ' ಬಿಡುಗಡೆಯಾಗುವವರೆಗೆ ಚಿತ್ರದ ನಾಯಕ ಮತ್ತು ನಾಯಕಿಯ ಹೆಸರುಗಳನ್ನು
ಕೇವಲ ಒಂದೇ ಒಂದು ಹಾಡಿಗೆ ಬರೀ ಪ್ರಚಾರದಿಂದಲೇ ಆಕಾಶದೆತ್ತರಕ್ಕೆ ಏರಿಸಿದ ಚಿತ್ರವನ್ನು ಕೆಳಕ್ಕೆ ಬೀಳಿಸದಂತೆ ಹಿಡಿದೆತ್ತುವ ತಾಕತ್ತಿದ್ದರೆ ಮತ್ತು ಅಂಥ ಚಿತ್ರವನ್ನು ಪ್ರೇಕ್ಷಕರು ಪ್ರೋತ್ಸಾಹಿಸಿದರೆ ಅದಕ್ಕಿಂತ ದೊಡ್ಡ ಪವಾಡ ಮತ್ತೊಂದು ಇರಲಾರದು. ಅಂಥದೊಂದು ಪವಾಡದ ನಿರೀಕ್ಷೆಯಿಂದ 'ಸೈಕೊ' ಚಿತ್ರದ ಮೂಲಕ ಚಿತ್ರ ನಿರ್ದೇಶನದ ಮೊದಲ ಹೆಜ್ಜೆ ಇಟ್ಟಿರುವ ದೇವದತ್ ಅವರಿಗೆ ಶಭಾಸಗಿರಿ ನೀಡಬೇಕು. * ಪ್ರಸಾದ
ಅಟ್ಲಾಂಟಾ, ನ. 5 : ಕನ್ನಡಿಗ ರಘು ದೀಕ್ಷಿತ್ ಅವರು ಹಾಡಿರುವ 'ನಿನ್ನ ಪೂಜೆಗೆ ಬಂದೆ ಮಹದೇಶ್ವರ' ಹಾಡಿನಿಂದ ಅಪಾರ ಜನಮನ್ನಣೆ ಗಳಿಸಿರುವ ಹೊಚ್ಚಹೊಸ ಕನ್ನಡ ಚಲನಚಿತ್ರ 'ಸೈಕೊ' ನವೆಂಬರ್ 8, ಶನಿವಾರದಂದು ಇಲ್ಲಿನ ಪೀಚ್ ಟ್ರಿ ಸಿನೆಮಾಸ್ ಥಿಯೇಟರ್ ನಲ್ಲಿ ಪ್ರದರ್ಶಿತವಾಗುತ್ತಿದೆ. 'ಕನ್ನಡ ಪಿಕ್ಚರ್ ಕ್ಲಬ್' ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಸಂಗೀತ, ಛಾಯಾಗ್ರಹಣ, ಬಳಸಲಾಗಿರುವ ಸೆಟ್ಟಿಂಗಿನ
ಸೈಕೋ ಚಿತ್ರದ ನಾಯಕ,ನಾಯಕಿ ಯಾರೆಂದು ಪ್ರೇಕ್ಷಕ ವಲಯದಲ್ಲಿ ಮೂಡಿದ್ದ ಸಾಕಷ್ಟು ಕುತೂಹಲಕ್ಕೆ ಇಂದು ತೆರೆಬಿತ್ತು. ಮೈಸೂರು ಮೂಲದ ಹೊಸ ಮುಖಗಳಾದ ಧನುಷ್ ಮತ್ತು ಅನಿತಾ ಸೈಕೋ ಚಿತ್ರದ ಪ್ರಧಾನ ಪಾತ್ರಧಾರಿಗಳು ಎಂದು ಶುಕ್ರವಾರದ ಮೊದಲ ಪ್ರದರ್ಶನದಲ್ಲಿರುವ ದಟ್ಸ್ ಕನ್ನಡ ವರದಿಗಾರರು ತಿಳಿಸಿದರು. ಚಿತ್ರ ಬಿಡುಗಡೆಯವರೆಗೂ ನಾಯಕ, ನಾಯಕಿಯರ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ನೀಡಿರಲಿಲ್ಲ. ಆದರೆ ನಾಯಕ,
ಸೈಕೋ ಚಿತ್ರದ ನಾಯಕ ನಟ ಧನುಷ್ ಅವರ ಎರಡನೇ ಚಿತ್ರ'ಒಂದೇ ಗುರಿ' ಶೀಘ್ರದಲ್ಲೇ ಸೆಟ್ಟೇರಲಿದೆ. ಸೈಕೊ ಚಿತ್ರಕ್ಕೆ ನಿರ್ಮಾಪಕರಾಗಿದ್ದ ಗುರುದತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಗುರುದತ್ ರೊಂದಿಗೆ ಕಿರಣ್ ವೇಣುಗೋಪಾಲ್ ಸಹ ಒಂದೇ ಗುರಿಗೆ ಬಂಡವಾಳ ಹೂಡಿದ್ದಾರೆ. ಸೈಕೊ ಚಿತ್ರದ ಮೂಲಕ ಇಡೀ ನಾಡಿನಾದ್ಯಂತ ಮನೆಮಾತಾದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈ ಚಿತ್ರಕ್ಕಾಗಿ ಹಾಡೊಂದನ್ನು