ಈಗಿರುವ ಥಿಯೇಟರ್ಗಳ ಬಾಡಿಗೆ ಪದ್ಧತಿ ಕೈಬಿಟ್ಟು, ಶೇಕಡಾವಾರು ಲೆಕ್ಕದಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ದೊರೆಯಬೇಕು ಎಂದು ನಿರ್ಮಾಪಕರ ಸಂಘ ವಾದ ಮಂಡಿಸುತ್ತಿದೆಯಷ್ಟೇ. ಈ ಶೇಕಡಾವಾರು ಲೆಕ್ಕಾಚಾರ ಜಾರಿಗೆ ಬಂದರೆ ಥಿಯೇಟರ್ಗಳ ಸ್ಥಿತಿಗತಿ ಹೇಗಿರಬಹುದು? ಕಳೆದ ವಾರ ಹೀಗಾಯಿತು; ದಿಲ್ ಸತ್ಯ ನಿರ್ದೇಶನದ 'ಟೆನ್ತ್ ಕ್ಲಾಸ್ ಎ ಸೆಕ್ಷನ್' ಸಿನಿಮಾ ಕಳೆದ ವಾರ ತೆರೆಕಂಡಿದ್ದು ನೆನಪಿದೆಯಷ್ಟೇ. ಈ ಚಿತ್ರವನ್ನು
* ಸಂಗ್ರಹ :ನರಹರಿಸುಮಧ್ವಕನಕದಾಸರುಕಾಲ:1508-1606ಜನ್ಮನಾಮ :ತಿಮ್ಮಪ್ಪ ನಾಯಕಜಾತಿ :ಕುರುಬ ಜನಾಂಗಜನ್ಮ ಸ್ಠಳ :ಬಾಡಸ್ಥಳ :ಕಾಗಿನೆಲೆ (ಹಾವೇರಿ ಜಿಲ್ಲೆ)ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಒಮ್ಮೆ ಯುದ್ಧದಲ್ಲಿ ಹೆಚ್ಚು ಗಾಯವಾಗಿದ್ದಾಗ, ಬೇಸರಗೊಂಡು ಯುದ್ಧವನ್ನು ಬಿಟ್ಟು, ದೇವರನಾಮಗಳನ್ನು ಬರೆದು ಪರಮಾತ್ಮನನ್ನು ಧ್ಯಾನಿಸತೊಡಗಿದರು. ಕುರುಬರು ಮೂಲತಃ ಶ್ರೀವೈಷ್ಣವ ಪಂಥವನ್ನು ಅವಲಂಬಿಸಿದ್ದರೂ, ಕನಕದಾಸರು ವ್ಯಾಸರಾಜರ ಶಿಷ್ಯವೃತ್ತಿಯನ್ನು ಪಡೆದು, ವೈಷ್ಣವ ಪಂಥವನ್ನು ಅವಲಂಬಿಸಿದ್ದರು. ಇವರ ಆರಾಧ್ಯದೇವ ಆದಿಕೇಶವ
* ಸಂಗ್ರಹ :ನರಹರಿಸುಮಧ್ವಕನಕದಾಸರುಕಾಲ:1508-1606ಜನ್ಮನಾಮ :ತಿಮ್ಮಪ್ಪ ನಾಯಕಜಾತಿ :ಕುರುಬ ಜನಾಂಗಜನ್ಮ ಸ್ಠಳ :ಬಾಡಸ್ಥಳ :ಕಾಗಿನೆಲೆ (ಹಾವೇರಿ ಜಿಲ್ಲೆ)ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಒಮ್ಮೆ ಯುದ್ಧದಲ್ಲಿ ಹೆಚ್ಚು ಗಾಯವಾಗಿದ್ದಾಗ, ಬೇಸರಗೊಂಡು ಯುದ್ಧವನ್ನು ಬಿಟ್ಟು, ದೇವರನಾಮಗಳನ್ನು ಬರೆದು ಪರಮಾತ್ಮನನ್ನು ಧ್ಯಾನಿಸತೊಡಗಿದರು. ಕುರುಬರು ಮೂಲತಃ ಶ್ರೀವೈಷ್ಣವ ಪಂಥವನ್ನು ಅವಲಂಬಿಸಿದ್ದರೂ, ಕನಕದಾಸರು ವ್ಯಾಸರಾಜರ ಶಿಷ್ಯವೃತ್ತಿಯನ್ನು ಪಡೆದು, ವೈಷ್ಣವ ಪಂಥವನ್ನು ಅವಲಂಬಿಸಿದ್ದರು. ಇವರ ಆರಾಧ್ಯದೇವ ಆದಿಕೇಶವ
ಅತ್ತೆ, ಸೊಸೆಯರ ಜಗಳ, ಭಿನ್ನಾಭಿಪ್ರಾಯ ಪ್ರತಿಮನೆಯ ದೋಸೆ ತೂತಿನಷ್ಟೇ ಸಹಜ. ಅತ್ತೆ ಮಾಡಿದ್ದು ಸೊಸೆಗೆ ಹಿಡಿಸಿರಲ್ಲ, ಸೊಸೆ ಮಾಡಿದ್ದು ಅತ್ತೆಗೆ ಬೇಕಾಗಿರುವುದಿಲ್ಲ. ಇದು ಮನೆಮನೆಯ ಕಥೆ. ಅಂಥದ್ದರಲ್ಲಿ ಅತ್ತೆ ಮತ್ತು ಸೊಸೆಯರಿಬ್ಬರೂ ಸೇರಿ ಅಡುಗೆ ಮಾಡಿದರೆ ರುಚಿ ಕೆಟ್ಟಂತೆಯೇ ಅಂದುಕೊಂಡಿರಾ? ಹಾಗಂದುಕೊಂಡವರು ನವೆಂಬರ್ 1ರಂದು ಪ್ರಸಾರವಾಗುತ್ತಿರುವ 'ರುಚಿ ಅಭಿರುಚಿ' ಬೆಸ್ಟ್ ಅತ್ತೆ ಸೊಸೆ ಜೋಡಿ ಅಡುಗೆ ಕಾರ್ಯಕ್ರಮವನ್ನು
ಕೊಬ್ರಿ ಮಂಜು ಮಾತಿಗೆ ಎದುರುನಿಂತರೆಂದರೆ ಬಿಸ್ಕತ್ತುಗಳು ಬೀಳೋದು ಗ್ಯಾರಂಟಿ ಎಂಬ ಜೋಕಿದೆ. ಗುರುವಾರ ಕೂಡ ಅವರು ಮಾತಿನ ಪಟಾಕಿ ಸಿಡಿಸಿದರು. ‘ಶಂಕರ್ ಐಪಿಎಸ್’ ಚಿತ್ರದ ಮುಹೂರ್ತದ ಸಂದರ್ಭವದು. ಅಲ್ಲಿ ಹೊಮ್ಮಿದ ಮಾತಿನ ಮತಾಪುಗಳು...*ಸಿನಿಮಾ ನಂಗೆ ಪ್ಯಾಷನ್ನು. ಸೋಲು ಗೆಲುವು ಲೆಕ್ಕಕ್ಕಿಲ್ಲ. ಒಳ್ಳೆ ಸಿನಿಮಾ ತೆಗೀತಾನೇ ಇರ್ತೀನಿ. * ಅವಿನಾಶ್ ಅವರ ಪತ್ನಿ ಮಾಳವಿಕಾಗೆ ನನ್ನ ಸಿನಿಮಾದಲ್ಲಿ ನಟಿಸುವ
ಅಣ್ಣ ಶಿವರಾಜಕುಮಾರ್ ಬಂದಿರಲಿಲ್ಲ. ತಂಗಿ ಮೀರಾ ಜಾಸ್ಮಿನ್ ಹಾಜರಿರುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ದೇವರು ಕೊಟ್ಟ ತಂಗಿ ಚಿತ್ರದ ಬಗ್ಗೆ ಮಾತನಾಡಲಿಕ್ಕೆ ಪತ್ರಕರ್ತರ ಎದುರು ಒಂಟಿಯಾಗಿ ಕೂತಿದ್ದ ಸಾಯಿಪ್ರಕಾಶ್ ಮುಖದಲ್ಲಿ ಚಿಂತೆಯ ಗೆರೆಗಳಿದ್ದವು. ಸಾಯಿ ಅವರ ಚಿಂತೆಗೆ ಕಾರಣವಾಗಿದ್ದುದು ಶಿವಣ್ಣ ಅಥವಾ ಮೀರಾಳ ಗೈರುಹಾಜರಿಯಲ್ಲ. ಈಚಿನ ದಿನಗಳಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವುದು ಅವರ ಚಿಂತೆಗೆ ಕಾರಣ. ತಂಗಿ
ಮಳೆ ರಚ್ಚೆಯಲ್ಲಿ ಚಿತ್ರೋದ್ಯಮ ಫ್ರೀಜ್ ಆಗಿದೆ. ಕಾನಿಷ್ಕಾ ಅಂಗಳದಲ್ಲಿ ಹಳೆ-ಹೊಸ ನಿರ್ಮಾಪಕರು ಕಪ್ಪುಗಟ್ಟಲೆ ಕಾಫಿ, ಚಹಾ ಹೀರುತ್ತಾ ಉದ್ಯಮದ ಅಧೋಗತಿಗೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಕೂತಿದ್ದಾರೆ. ದಶಕದ ಹಿಂದೆ ಹತ್ತು ಹದಿನೈದು ಲಕ್ಷದಲ್ಲಿ ಸಿನಿಮಾ ಮಾಡಿ ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಿದ್ದ ನಿರ್ಮಾಪಕರು ಈಗ ಕೋಟಿಗಟ್ಟಲೆ ಹೂಡುವ ಪರಿಸ್ಥಿತಿ. ಹಾಕಿದ ಹಣ ವಾಪಸ್ ಬಂದೀತೆಂಬ ಖಾತರಿ ಇಲ್ಲ. ಸದ್ಯದ
'ಸೋನು ನಿಗಮ್ ಹೀರೋ ಬೇರೆ ಆಗ್ತಾರಂತೆ? ಅದೊಂದು ಆದರೆ ಮುಗೀತು ಬಿಡಿ' ಗಾಯಕಿ ನಂದಿತಾ ಮಾತಿನಲ್ಲಿ ದೊಡ್ಡ ವ್ಯಂಗ್ಯವಿತ್ತು. ಪರಭಾಷಾ ಗಾಯಕ, ಗಾಯಕಿಯರಿಗೆ ಮಣೆಹಾಕುವ ಪ್ರವೃತ್ತಿಯಿಂದ ರೋಸಿಹೋಗಿರುವವರಲ್ಲಿ ಅವರು ಪ್ರಮುಖರು. 'ಮುಂಗಾರು ಮಳೆ' ಬರುವವರೆಗೂ ನಂದಿತಾ ಕನ್ನಡದ ಲೀಡ್ ಗಾಯಕಿ. ಈಗ ಅವರ ಜಾಗವನ್ನು ಶ್ರೇಯಾ ಘೋಷಾಲ್ ಆಕ್ರಮಿಸಿಕೊಂಡಿದ್ದಾರೆ.'ಶ್ರೇಯಾ ಹಾಡಿನ ಬಗ್ಗೆ ಎರಡು ಮಾತಿಲ್ಲ. ಆಕೆ ನಿಜಕ್ಕೂ
ಅಮರೇಶ ನುಗಡೋಣಿ ಅವರ 'ಸವಾರಿ' ಸಣ್ಣಕಥೆಯನ್ನಾಧರಿಸಿದ 'ಕನಸೆಂಬ ಕುದುರೆಯನೇರಿ' ಚಿತ್ರದ ಚಿತ್ರೀಕರಣಕ್ಕೆ ತಮ್ಮ ಚಿತ್ರತಂಡ ಉತ್ತರ ಕರ್ನಾಟಕಕ್ಕೆ ಮರಳುವ ಮೊದಲು, ಚಿತ್ರದ ನಿರ್ಮಾಪಕ ಬಸಂತಕುಮಾರ್ ಪಾಟೀಲ್ ದಟ್ಸ್ಕನ್ನಡದೊಂದಿಗೆ ಮಾತನಾಡಿದರು. ಅವರ ಈಚಿನ ಚಿತ್ರ 'ಗುಲಾಬಿ ಟಾಕೀಸ್' ಅನೇಕ ಹಿರಿಮೆಗಳ ಚಿತ್ರ. ಓಸಿಯಾನ್ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ‘ಗುಲಾಬಿ ಟಾಕೀಸ್’ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿದೆ. ಈ
ಅರಗಿಣಿ, ಶ್ರೀಗಂಧ, ಪಂಚಮವೇದಗಳಂಥ ಗಂಭೀರ- ಪ್ರಬುದ್ಧ ಪ್ರೇಮಕಥೆಗಳ ಚಿತ್ರಮಾಲೆಗಳನ್ನು ಕಟ್ಟಿಕೊಟ್ಟ ನಿರ್ದೇಶಕ ಪಿ.ಎಚ್.ವಿಶ್ವನಾಥ್ ಮತ್ತೊಂದು ಚಿತ್ರದೊಂದಿಗೆ ಗಾಂಧಿನಗರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಚಿತ್ರದ ಹೆಸರು ಕಿನ್ನರಬಾಲೆ, ಮಕ್ಕಳ ಚಿತ್ರ ಇದೆನ್ನುವುದು ವಿಶೇಷ.ಕಿನ್ನರಬಾಲೆ ಇಬ್ಬರು ಪುಟಾಣಿಗಳ ಕಥೆ. ನೂರಿ ಒಂದು ಸಮುದ್ರ ತೀರದ ಮೀನುಗಾರಿಕಾ ಪ್ರದೇಶದ ಕೊಳೆಗೇರಿಯಲ್ಲಿ ವಾಸಿಸುತ್ತಿರುವ ಹನ್ನೊಂದು ವರ್ಷ ವಯಸ್ಸಿನ ಹುಡುಗಿ. ಅವಳ ಅಮ್ಮ ಮುಮ್ತಾಜ್ ವಿಧವೆ. ಬಹಳಷ್ಟು