ಕರ್ನಾಟಕ ಸರ್ಕಾರವಾರ್ತಾ ಇಲಾಖೆ, ಕರ್ನಾಟಕ ವಾರ್ತಾ ಕೇಂದ್ರ (ನವದೆಹಲಿ) ಹಾಗೂ ದೆಹಲಿ ಕರ್ನಾಟಕ ಸಂಘ, ನವದೆಹಲಿ ಇವರ ಸಂಯುಕ್ತ ಆಶ್ರಯದಲ್ಲಿ ವಿಜಯ ದಶಮಿ ಅಂಗವಾಗಿ ಕನ್ನಡ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ದೆಹಲಿ ಕನ್ನಡಿಗರು ಗಾಳಿಪಟ, ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರವನ್ನು ಮತ್ತೊಮ್ಮೆ ನೋಡಿ ಆನಂದಿಸಬಹುದು. ಸೆಪ್ಟೆಂಬರ್ 26ರಂದು ಶನಿವಾರ ದೆಹಲಿ ಕರ್ನಾಟಕ ಸಂಘದ ಸಭಾಂಗಣ,ರಾವ್ ತುಲಾರಾಂ ಮಾರ್ಗ್,
ಮಿ. ಗರಗಸ ತ್ರಿಭುವನ್, ಸಿದ್ಧಲಿಂಗೇಶ್ವರ, ಆದರ್ಶ, ವಿನಾಯಕ, ಕೃಷ್ಣ, ಲಕ್ಷ್ಮಿ, ವೀರಭದ್ರೇಶ್ವರ (4 ಆಟ), ಪಿ.ವಿ. ಆರ್, ಮೋಹನ್, ಭಾರತಿ (3 ಆಟ); ಪ್ರಮೋದ್, ವೆಂಕಟೇಶ್ವರ (ಬೆಳಗಿನ ಆಟ) ಆಕ್ಸಿಡೆಂಟ್ ತ್ರಿವೇಣಿ, ನಳಂದ, ನಂದಿನಿ, ವೆಂಕಟೇಶ್ವರ, ಬಾಲಾಜಿ, ಪಿವಿಆರ್ (4 ಆಟ); ಫನ್ ಸಿನಿಮಾಸ್, ಪ್ರಮೋದ್ (3 ಆಟ) ಐನಾಕ್ಸ್, ಪ್ರಸನ್ನ (2 ಆಟ); ವೀರೇಶ್ (ಬೆಳಗಿನ
ಓದಿಗೆ : ಪ್ರದರ್ಶನಕಾರ ಮತ್ತು ಪ್ರದರ್ಶನದ ಮಾಹಿತಿ ಇಲ್ಲಿದೆ ನೋಟಕ್ಕೆ : ಕೇಶವ ವಿಟ್ಲ ಕ್ಯಾಮೆರಾ ಕಣ್ಣಲ್ಲಿ ಬರೀ ನೀರು ಇದನ್ನೂ ಓದಿ : ಕುಂಬ್ಳೆಯಲ್ಲೊಬ್ಬ ಅಪರೂಪದ ಕಲಾವಿದ
2009ನೇ ವರ್ಷದಿಂದ ಚಲನಚಿತ್ರ ಪ್ರದರ್ಶನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಸ್ಪಷ್ಟಪಡಿಸಿದೆ. ಹೊಸ ವರ್ಷದಿಂದ ಚಿತ್ರ ಪ್ರದರ್ಶನ ಸಮಯವನ್ನು ಬೆಳಗ್ಗೆ 11.30ಕ್ಕೆ, ಮಧ್ಯಾಹ್ನ 2.30ಕ್ಕೆ, ಸಂಜೆ 6.30ಕ್ಕೆ ಹಾಗೂ ರಾತ್ರಿ 9ಕ್ಕೆ ಬದಲಾಯಿಸಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಮಾಡಿತ್ತು. ಆದರೆ ಭಯೋತ್ಪಾದನೆ ಮತ್ತು ವಿಶ್ವ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಪ್ರಸ್ತುತ
ರಾಜ್ಯ ಪ್ರಶಸ್ತಿ ವಿಜೇತ(ವಿಶೇಷ ಜ್ಯೂರಿ) ದಾಟು ಚಿತ್ರದ ವಿಶೇಷ ಪ್ರದರ್ಶನವನ್ನು ನವದೆಹಲಿಯ ಕರ್ನಾಟಕ ಸಂಘದಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.ಈ ಚಿತ್ರದಲ್ಲಿ ನಿರ್ಮಾಪಕಿ ರೂಪಾ ಅಯ್ಯರ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ದತ್ತಣ್ಣ, ಕಿರುತೆರೆ ನಟ ರಾಜೇಶ್ ಮುಂತಾದವರಿದ್ದಾರೆ. ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವ ಶಿವರುದ್ರಯ್ಯ ನವರು