ಹಳೆ ಚಿತ್ರಗೀತೆ ಪ್ರಸಾರ ಹೆಚ್ಚಲಿ ಕನ್ನಡ ಚಿತ್ರಗಳಲ್ಲಿ ಸಾಕಷ್ಟು ಉತ್ತಮ ಗೀತೆಗಳು ರಚನೆಗೊಂಡಿವೆ. ಅದೂ ಹಳೆ ಚಿತ್ರಗಳಲ್ಲಿ ಮೂಡಿ ಬಂದಿರುವ ಗೀತೆಗಳಂತೂ ಅರ್ಥಪೂರ್ಣವಾಗಿದೆ. ದುರದೃಷ್ಟವೆಂದರೆ ಇತ್ತೀಚಿನ ದಿನಗಳಲ್ಲಿ ಅವುಗಳನ್ನು ಕೇಳುವುದೇ ಕಷ್ಟ. 'ಮನವೇ ಮಂದಿರಾ.. .. . .ನ್ಯಾಯ ದೇಗುಲಾ... ' ಕವಿ ಜಿ.ವಿ. ನಂಜರಾಜೇಅರಸ್ ರಚಿಸಿ, ವಿಜಯಭಾಸ್ಕರ್ ಸಂಗೀತ ನೀಡಿದ 'ತೂಗುದೀಪ' ಚಿತ್ರದ
1983ರಲ್ಲಿ ತೆರೆಕಂಡ 'ಚಕ್ರವ್ಯೂಹ' ಚಿತ್ರದ ಈ ಹಾಡು, ಪ್ರೇಕ್ಷಕರಿಗೆ ನೆನಪಾದಾಗಲೆಲ್ಲ ಚಳಿ ಚಳಿ ಚಳಿ. ಇನ್ನು ಈ ಡಿಸೆಂಬರ್ ಚಳಿಯಲ್ಲಿ ಹಾಡು ನೆನಪಾದಾಗ, ಚಳಿ ಜೊತೆಗೆ ಬಿಸಿಯೂ ಆಗುತ್ತದೆ. ಚಿ. ಉದಯಶಂಕರ್ ಸಾಹಿತ್ಯಕ್ಕೆ ಶಂಕರ್ ಮತ್ತು ಗಣೇಶ್ ಸಂಗೀತ ಸಂಯೋಜನೆ ಸೊಗಸಾಗಿದೆ. ಜಾನಕಿ ಮತ್ತು ಬಾಲಸುಬ್ರಹ್ಮಣ್ಯಂ ಗಾಯನಕ್ಕೆ ಅಂಬರೀಷ್ ಮತ್ತು ಅಂಬಿಕಾ ಜೀವತುಂಬಿದ ಬಗೆಯನ್ನು ತೆರೆ ಮೇಲೆಯೇ
ಸತ್ಯ ಹರಿಶ್ಚಂದ್ರ ಚಿತ್ರದ 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ..." ಎಂಬ ಗೀತೆ ಕೇಳದವರುಂಟೇ? ಹುಣಸೂರು ಕೃಷ್ಣಮೂರ್ತಿ ಸಾಹಿತ್ಯ ರಚಿಸಿ, ಗಡುಸಿನ ಕಂಠದ ಘಂಟಸಾಲ ಸಂಗೀತ ಸಂಯೋಜಿಸಿ ಹಾಡಿದ ಹಾಡಿಗೆ ಹೆಜ್ಜೆ ಹಾಕದವರುಂಟೇ? 1965ರಲ್ಲಿ ತೆರೆಕಂಡ ಚಿತ್ರದ ಈ ಹಾಡು ಇಂದಿಗೂ ಯಾವುದೇ ವಾದ್ಯಗೋಷ್ಠಿಯ ಕೊನೆಯ ಹಾಡು! ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ ಹುಟ್ಟಿಸಾಯುವ ಹಾಳು ಮನುಸಾ ಮನುಸಾನ
'ಪ್ರೀತಿ ಮಾಡು ತಮಾಷೆ ನೋಡು'ಚಿತ್ರದ ಈ ಹಾಡು, ನಲ್ಲನಲ್ಲೆಯರ ಲಲ್ಲೆ ಮಾತು. ಸರಸದ ಹಾಡಿನಲ್ಲಿ ಮೈಸೂರು ಸೇರಿದಂತೆ ಕರ್ನಾಟಕವನ್ನು ಚಿ.ಉದಯಶಂಕರ್ ಬಣ್ಣಿಸಿದ ಪರಿ, ನಿಜಕ್ಕೂ ಸೊಗಸು. 1979ರಲ್ಲಿ ತೆರೆಕಂಡ ಈ ಚಿತ್ರಕ್ಕೆ ರಾಜನ್ ಮತ್ತು ನಾಗೇಂದ್ರ ಸಂಗೀತ ನೀಡಿದ್ದಾರೆ. ನಾಡಹಬ್ಬದ ನೆಪದಲ್ಲಿ ಓದಿಕೊಳ್ಳಿ.. ಹಾಡಲು ಬಂದರೆ ಹಾಡಿಕೊಳ್ಳಿ.. ನಮ್ಮೂರು ಮೈಸೂರು, ನಿಮ್ಮೂರು ಯಾವೂರು ನಮ್ಮೂರು ಮೈಸೂರು,
ಇದು ಆಡಳಿತ ಪಕ್ಷದ ಪ್ರಾರ್ಥನಾಗೀತೆಯಲ್ಲ. ಕೆಸರಿನ ಕಮಲದ ಹಾಡು. ಸಿನೆಮಾ ಮನೋರಂಜನ ಕ್ಷೇತ್ರ. ಇದರಿಂದ ತಿಳಿದುಕೊಳ್ಳುವುದು ಏನಿಲ್ಲ ಎನ್ನುವ ಮಂದಿಗೆ ‘ಕೆಸರಿನ ಕಮಲ‘ ಉತ್ತರ ನೀಡಲಿದೆ. ಚಿತ್ರದ ‘ನಾಮಧಾತೆ ಶಾರದಮಾತೆ ಲೋಕವಿಧೆಯತೆ ನಿನ್ನಯ ಗೀತೆ‘ ಎಂಬ ಹಾಡಿನ ಚಿತ್ರೀಕರಣ ಮಾಸ್ಟರ್ ಶ್ರೀನಿವಾಸ್ ಅಭಿನಯದಲ್ಲಿ ಕಡಬಗೆರೆಯ ಪ್ರೌಡಶಾಲೆಯಲ್ಲಿ ಚಿತ್ರೀಕೃತವಾಯಿತು. ಈ ಗೀತೆಯನ್ನು ಆಲಿಸಿದ ಶಾಲಾ ಮುಖ್ಯೋಪಾದ್ಯಾಯರು ಮೇಲಿನ ಗೀತೆಯನ್ನು