* ನಾ ಭಾಸ್ಕರ, ಆಕ್ಲಂಡ್ ತನ್ನ ಭಾಮೈದನ ನೆಲೆಸೂರಾದ ನ್ಯುಜೀಲೆಂಡಿಗೆ ಪ್ರವಾಸ ಹೊರಟಿದ್ದ ರಾಮಣ್ಣ ಮತ್ತು ಅವನ ಬಲಗೈ ಬಂಟ ಬಚ್ಚಪ್ಪ ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ತಪಾಸಣೆಯ ಸಾಲಿನಲ್ಲಿ ನಿಂತಿದ್ದರು. ವಿಮಾನ ಹತ್ತುವುದಕ್ಕೆ ಮುಂಚೆಯೇ ಅವರಿಗೆ ಬೆಂಗಳೂರಿನಿಂದ ಈಗಾಗಲೇ ಬಹಳ ದೂರ ಹೊರಟುಹೋಗಿದ್ದಂತೆ ಭಾಸವಾಗಿಸುತ್ತಿತ್ತು ಅಲ್ಲಿಯ ವಾತಾವರಣ. ಎಲ್ಲೆಡೆ ಲಾಲೂ ಯಾದವ್ ತಮ್ಮಂದಿರಂತಿದ್ದ ಪೇದೆಗಳು, ಐದು
(...ಹಿಂದಿನ ಪುಟದಿಂದ)"ಕತ್ಲಾಗ್ ಕಾಣ್ಬ್ಯಾಡ್ವೆ?""ಓ...ಅಂಗೆ.!.....ಗೆಜ್ಜೆ ಆಕ್ಕಮದೂ? ಕುಳ್ಡ್ರು ಅಡ್ಬಂದ್ರೆ ಕೇಳ್ಲೀ ಅಂತನೆನೋ? ಯಾಕ್ ಒಂದ್ ಸೈಕಲ್ ಬೆಲ್ಲು ಮಡಿಕಬುಡ್ಲೇಳು....ಟ್ರಿನ್ ಟ್ರೀನ್....ಮೋಯ್ನಿ ಬಂತು ಮೋಯ್ನೀ...ದಾರಿಬುಡೀ, ಅಂತ..........ಪೆಕರ್ ನನ್ಮಗುನ್ ತಂದು" ರಾಮಣ್ಣ ಅಸಹನೆಯಿಂದ ಮೂದಲಿಸಿದ. "ನಿಮ್ಮಂತೋರಿಂದ್ಲೆ ಕಣ್ಲ ನಮ್ ದೇಸ್ದಗ್ ಗಲ್ಲಿಗೊಬ್ಬ ಗಿಣಿಸಾಸ್ತ್ರ ಯೇಳವ್ನು ಬೀದಿಗೊಬ್ಬ ಬುಡ್ಬುಡ್ಕೆ ಬಾಬ ಉಟ್ಗಂಡಿರದು.....ಮೋಯ್ನಿಯಂತೆ ಮೋಯ್ನಿ.....ಯಾವ್ತಾರ ಕಂಡೀಯೇನ್ಲ ಕಣ್ಣಗೆ? ಯಾವನೋ ಪಂಗ್ನಾಮ ಆಕೋ ಸಿಂಗ್ಳೀಕ ಯೋಳ್ತನೆ
ಕಂಡೋರ ಪತ್ರ, ಅದರಲ್ಲೂ ಪ್ರೇಮ ಪತ್ರಗಳ ಓದೋದು ತಪ್ಪು ಅಂತ ನಮಗೆಲ್ಲರಿಗೂ ಚೆನ್ನಾಗಿ ಗೊತ್ತು, ಆದರೆ ಹಾಳಾದ್ದು ಎಂಥದ್ದೋ ಒಂದು ರೀತಿಯ ಕುತೂಹಲ! ಮೊನ್ನೆ ಹೀಗೆ ಒಂದು ಲವ್ಲೆಟರ್ ನನ್ ಕಣ್ಣಿಗೆ ಬಿತ್ತು. ಅದರ ಬಗ್ಗೆ ನಿಮಗೆ ಹೇಳ್ದೆಯಿದ್ರೇ, ಬೆಳಗ್ಗೆ ತಿಂದ ತಿಂಡಿ ಜೀರ್ಣವಾಗೋದಾದ್ರೂ ಹೇಗೆ? ಅವಳು ಆ ಲವ್ಲೆಟರ್ನಲ್ಲಿ ಏನೇನ್ ಬರ್ದೀದಾಳೆ? ಯಾರಿಗೆ ಬರ್ದೀದಾಳೆ ಅಂತಾ
ಕಣ್ಣುಗಳು ಇರಬೇಕಾದಷ್ಟು ದೊಡ್ಡದು. ಕಿವಿ ಸಾಕಷ್ಟು ದೊಡ್ದದು. ಬಾಯಿ ತುಸು ಹೆಚ್ಚೇ ಎನಿಸುವಷ್ಟು ದೊಡ್ಡದು. ಆದರೆ ಮೌನ ಎಲ್ಲಕ್ಕಿಂತ ದೊಡ್ದದು. ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಮಾತು ಹಳೇ ಸತ್ಯ. ಈಗೇನಿದ್ದರೂ 60/40 ರೂಲು. . . .
ರಾತ್ರಿಯ ಭಯಾನಕ ಏಕಾಂತತೆಯಲ್ಲಿ ಮಹಾರಾಜರ ಚಿತ್ರ ನನಗೆ ಸಂಗಾತಿಯಾಗತೊಡಗಿತ್ತು. ಕಣ್ಣುಮುಚ್ಚಿಕೊಂಡು ನನ್ನ ಹಾಗು ಮಹಾರಾಜರ ಸಂಭಾಷಣೆಯನ್ನು ಆಲಿಸುತ್ತಿದ್ದೆ. ಕಣ್ಣು ತೆರೆದಾಗ ಮಹಲಿನ ಗೋಡೆಗಳು “ಒಳ್ಳೆ ಒಳಗುಟ್ಟಿನವಳು ಈ ಶರ್ಮಿಷ್ಠೆ! ಪ್ರಿಯಕರನೊಂದಿಗೆ ಗಳಿಗೆಗಳಿಗೆಗಳುದ್ದಕ್ಕೂ ಸರಸದ ಮಾತುಗಳಲ್ಲಿ ತೊಡಗಿರುತ್ತಾಳೆ.ಆದರೆ ಅದರಲ್ಲಿನ ಒಂದಕ್ಷರವೂ ನಮ್ಮ ಕಿವಿಗೆ ಬೀಳುವುದಿಲ್ಲವಲ್ಲ
ಏನೋ ಹುಡುಗ ಮದುವೆ ಮಾಡ್ಕೋತೀಯ? ತಪ್ಪೇನು ಮಾಡ್ಕೋ. ಒಳ್ಳೆ ಕೆಲಸ ಇದೆ. ದುಡ್ಡಿದೆ. ವಯಸ್ಸಿದೆ. ಮನಸ್ಸಿದೆ. ಮದುವೆಗೆ ಇನ್ನೇನು ಬೇಕು ಅಲ್ಲ್ವಾ? Go ahead, my dear boy. ಆದರೆ ಒಂದ್ನಿಮಿಷ ತಾಳು. ನೀನು ಮದುವೆ ಆಗೋ ಹುಡುಗಿ ಹೇಗಿರ್ಬೇಕು ಅಂತ ನಿನಗೇನಾದ್ರು
ಮಂಗಟ್ಟೆ ಅಥವಾ ಕೋಕಾನಕ್ಕಿ ಅಂತ ಒಂದು ಜಾತಿ ಹಕ್ಕಿ ಇದೆಯಂತೆ. ಅದರ ಹೆಣ್ಣು ಹಕ್ಕಿ ಮರದ ಪೊಟರೆಯೊಳಗೆ ಗೂಡು ಮಾಡಿ ಮೊಟ್ಟೆ ಇಡುತ್ತದೆಯಂತೆ.ಅದು ಕಾವು ಕೊಡಲು ಕುಳಿತ ನಂತರ ಗಂಡು ಹಕ್ಕಿ ಇನ್ನೇನೂ ಒಳಗೆ ಹೋಗದಂತೆ ಗೂಡಿನ ಸುತ್ತಾ ಬಲವಾದ ಒಂದು ತೆರೆಯನ್ನು
ಎಲ್ಲವೂ ಅನಿಶ್ಚಯದ ಇಲ್ಲಿ ಬದಲಾವಣೆಯೊಂದೇ ಶಾಶ್ವತ. ಹವಾಮಾನದ ಬದಲಾವಣೆಯಂತೆ ಸಂಬಂಧಗಳನ್ನು ಎಲ್ಲಿ ಸಾಕೆನಿಸುವುದೋ ಅಲ್ಲಿ ಕಿತ್ತೊಗೆದು ಫಾರ್ ಎ ಚೇಂಜ್ ಅಂದುಕೊಳ್ಳುತ್ತಾ ಬದಲಾವಣೆಯ ಬೆನ್ನೆತ್ತಿ ಹೋಗುವುದೇ ಈ ಬದಲಾವಣೆಯ ಉದ್ದೇಶಿತ ಬದಲಾವಣೆಯೇ?!ಗಗನ ಸಖಿ ಅದೊಂದು
ಕಥೆ ನಂ.3ಜಯಬಾಧುರಿ ನನ್ನ favourite. ಜೀವನದಲ್ಲಿ ಇನ್ನೇನಿಲ್ಲದಿದ್ದರೂ ಅವಳ ಗಂಡನಷ್ಟು ಎತ್ತರವಾಗಿರುವ ಗಂಡ ಸಿಕ್ಕಲಿ ಅಂತ ನನಗೊಂದು ಆಸೆಯಿತ್ತು. ಆ ಜಾದು ನಡೆದೇಬಿಟ್ಟಿತು ಗೊತ್ತಾ. ನನ್ನವರೂ ಆರಡಿ ಎತ್ತರ. ಹಾಂ. . . ದುಡ್ಡಿನ ವಿಷಯದಲ್ಲಿ ಮಾತ್ರ ಅಡಿ
“ಯಥಾವತ್ತಾದ ಆತ್ಮಕಥೆಯನ್ನು ಬರೆಯಲು ಪ್ರಯತ್ನಿಸುವುದು ನನ್ನ ಉದ್ದೇಶವಲ್ಲ. ನಾನು ಹೇಳಬಯಸುವುದು ಸತ್ಯಶೋಧನೆಯ ಹಾದಿಯಲ್ಲಿ ನನ್ನ ಪ್ರಯೋಗಗಳನ್ನು ಮಾತ್ರ. ಜೀವನ ಇಂತಹ ಪ್ರಯೋಗಗಳ ಹೊರತು ಮತ್ತೇನೂ ಅಲ್ಲ. ಆದ್ದರಿಂದ ಯಾವಕಥೆಯೂ ಆತ್ಮಕಥೆಯ ರೂಪ ಪಡೆದುಬಿಡಲು ಸಾಧ್ಯ. ನನ್ನಂತಹ ನೂರಾರು ಜನ ಅಳಿದರೂ ಸತ್ಯವೊಂದೇ ಕಥೆಯಾಗಿ