ಬೆಂಗಳೂರು, ನ,20 : 2009 ಮತ್ತು 2010ನೇ ಸಾಲಿನ 35ನೇ ರಾಷ್ಟ್ರೀಯ ಮಹಿಳಾ ಕ್ರೀಡಾ ಕೂಟದಲ್ಲಿ ಕರ್ನಾಟಕ ರಾಜ್ಯ ಮಹಿಳಾ ತಂಡ ಖೋ-ಖೋ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಹಯೋಗದೊಂದಿಗೆ ಮಾರ್ಗೋವಾ (ಗೋವಾ)ದಲ್ಲಿ ನಡೆದ 35ನೇ ರಾಷ್ಟ್ರೀಯ ಮಹಿಳಾ ಕ್ರೀಡಾ ಕೂಟದಲ್ಲಿ
ಕ್ರಿಕೆಟ್,ಟೆನ್ನಿಸ್,ಫುಟ್ಬಾಲ್ ಸೇರಿದಂತೆ ಅನೇಕ ಆಟಗಳಲ್ಲಿ ಚೆಂಡೇ ಹಿರೋ. ಅದಿಲ್ಲದೆ ಈ ಆಟಗಳೇ ಇಲ್ಲ ಎನ್ನುವ ನಿಷ್ಠುರ ಅಂಶಕ್ಕೆ ನಾವು ತಲೆಬಾಗಲೇಬೇಕು. ದೆರ್ ಈಸ್ ನೋ ಅದರ್ ಗೋ. ನಮ್ಮಲ್ಲಿ ಮದುವೆ ಮನೆಯಲ್ಲಿ ಗಂಡು -ಹೆಣ್ಣಿನ ಕೈಲಿ ಹೂವಿನಚೆಂಡಾಟ ಆಡಿಸ್ತಾರೆ, ಆದರೆ ಮದುವೆ ಆದ ಮೇಲೆ ಹೆಂಡತಿ ತನ್ನ ಕೈ
ಮುಂಬೈ, ಅ. 21 : ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಎರಡು ಸಾವಿರ ಕೋಟಿ ರುಪಾಯಿ ಮೊತ್ತಕ್ಕೆ ನಿಂಬಸ್ ಕಮ್ಯೂನಿಕೇಷನ್ ಪಡೆದುಕೊಂಡಿದೆ. ನಿಂಬಸ್ ಗೆ ಪ್ರಸಾರದ ಹಕ್ಕು ನೀಡಲು ಮಂಗಳವಾರ ನಡೆದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾರುಕಟ್ಟೆ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿಯೋ
ಶಿವಮೊಗ್ಗ, ಸೆ. 29 : ಬರುವ ಅಕ್ಟೋಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಲಖನೌದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ಮಟ್ಟದ ತಂಡದ ಆಯ್ಕೆ ಶಿಬಿರ ಇಲ್ಲಿಯ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಮಲಾ ನೆಹರು ಮಹಿಳಾ ಕಾಲೇಜಿನ ಆಶ್ರಯದಲ್ಲಿ ಆರಂಭವಾಗಿದೆ.ಆಟಗಾರರ ಆಯ್ಕೆ ಈ ಶಿಬಿರಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ವಿ.ತಿಮ್ಮಯ್ಯ
ನವದೆಹಲಿ, ಸೆ.7 :ಪಂಕಜ್ ಅಡ್ವಾನಿ ವಿಶ್ವ ವೃತ್ತಿನಿರತ ಬಿಲಿಯರ್ಡ್ಸ್ ಚಾಂಪಿಯನ್! ಬ್ರಿಟನ್ನಿನ ಲೀಡ್ಸ್ ನಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಅಡ್ವಾನಿ ಮಾರ್ಕ್ ರಸೆಲ್ ಅವರನ್ನು ಮಣಿಸುವ ಮೂಲಕ ವಿಶ್ವ ವೃತ್ತಿನಿರತ ಬಿಲಿಯರ್ಡ್ಸ್ ಪಂದ್ಯದಲ್ಲಿ ಕಿರೀಟ ಧರಿಸಿದ ಎರಡನೆ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1992 ರಲ್ಲಿ ಹೆಸರಾಂತ ಆಟಗಾರ ಗೀತ್ ಸೇಠಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ನವದೆಹಲಿ, ಆ. 19 : 2007 ನೇ ಸಾಲಿನ ಕ್ರೀಡಾಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಗಳಾದ ರಾಜೀವ್ ಖೇಲ್ ರತ್ನ ಮತ್ತು ಅರ್ಜುನ್ ಪ್ರಶಸ್ತಿಯನ್ನು ಪಡೆಯಲಿರುವ 12 ಜನ ಆಟಗಾರರ ಹೆಸರನ್ನು ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ಪ್ರಕಟಿಸಿದೆ. ಕ್ರೀಡಾಪಟುಗಳ ಅತ್ಯುನ್ನತ ಪ್ರಶಸ್ತಿ ಎನ್ನಲಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಭಾರತೀಯ ಕ್ರಿಕೆಟ್ ನ ಒಂದು ದಿನದ
ಇಂಗ್ಲೆಂಡ್ ಮತ್ತು ಭಾರತ ನಡುವಿನ 3ನೇ ಕ್ರಿಕೆಟ್ ಟೆಸ್ಟ್ನಲ್ಲಿ, ನೂರು ರನ್ನುಗಳನ್ನು ಚಚ್ಚಿದ ಅನಿಲ್ ಕು೦ಬ್ಳೆ ಆಟದ ವೈಖರಿ ಹೇಗಿತ್ತು? ಕನ್ನಡ ಜಾನಪದ ಗೀತೆ'ಚಿಲ್ಲಿದರು ಮಲ್ಲಿಗೆಯಾ.. ' ಹಾಡಿನ ರಾಗದಲ್ಲಿ ಓದಿಕೊಳ್ಳಿರಿಪ್ರಶಾ೦ತ್ ಇಗ್ನೇಷಿಯಸ್ಚಚ್ಚಿದರು ಸೆ೦ಚುರಿಯಾ ಕು೦ಬ್ಳೆ ಓವಲ್ಲಿನ ಗ್ರೌ೦ಡಿನಾಗೆಬೌನ್ಸರು ಯಾರ್ಕರು ಯಾವ್ದಕ್ಕೂ ಅ೦ಜದೆಯೆಚಚ್ಚಿದರು ಸೆ೦ಚುರಿಯಾ ನಮ್ ಕು೦ಬ್ಳೆ ಚಚ್ಚಿದರು ಸೆ೦ಚುರಿಯಾ ನುಗ್ಗುವ ಚೆ೦ಡಿಗೂ ಜಗ್ಗದೆ ಬ್ಯಾಟಿ೦ಗು
ಅಂಥವರು ಇಂಥವರು ಎಸ್ಎಂ ಕೃಷ್ಣ ಅಂಥವರು ಹೋಗ್ತಾರೆ, ನಾವು ಇಲ್ಲೇ ಟಿವಿನಲ್ಲಿ ನೋಡೋಣಂತ ಬಿಡ್ರೀ.ಇವಾನ್ ಲೆಂಡಲ್ ಹೆಸರು ನಿಮಗೆ ಗೊತ್ತಿರಬಹುದು. ಅವನ ಆಟದ ವೈಖರಿಯನ್ನೂ ನೋಡಿರಬಹುದು. ಮೆಕೆನ್ರೋ ರೀತಿ ಭಾವೋದ್ರೇಕ, ಸಿಟ್ಟು ಸೆಡವು ಯಾವುದನ್ನೂ ತೋರಿಸಿಕೊಳ್ಳದೆ ಹಲ್ಲು ಕಚ್ಚಿಕೊಂಡು ಆಡುತ್ತಿದ್ದ. ಅಂಡಾಟ ಭಂಢಾಟ ಆಡುತ್ತಿರಲಿಲ್ಲ ಅವನು. ಮಾನಸಿಕವಾಗಿ ತುಂಬಾ ಧೃಡ. ವೆಲ್ ಬಿಹೇವ್ಡ್ ಪಾರ್ಟಿ.ಅವನ ಜೀವಮಾನದ ಒಂದು
ಬೆಂಗಳೂರು, ಜ.7 : ಭಾರತದಲ್ಲಿ ಫುಟ್ ಬಾಲ್ ಆಟವನ್ನು ಜನಪ್ರಿಯಗೊಳಿಸುವ ಉದ್ದೇಶದ, ನೂತನ ಹಾಗೂ ಸಂಘಟಿತ ಪ್ರಯತ್ನ ಆರಂಭವಾಗಿದೆ. ಅಖಿಲ ಭಾರತ ಫುಟ್ ಬಾಲ್ ಫೆಡರೇಶನ್ ಮತ್ತು ಭಾರತಿ ಎಂಟರ್ ಪ್ರೈಸಸ್ ಪರಸ್ಪರ ಒಪ್ಪಂದಕ್ಕೆ ಬಂದಿದ್ದು ಫುಟ್ ಬಾಲ್ ಕ್ರೀಡೆಯನ್ನು "ಮೇಲಕ್ಕೆತ್ತಲು" ಜಂಟಿಯಾಗಿ ಕಾರ್ಯಯೋಜನೆ ರೂಪಿಸಿವೆ. ರಾಷ್ಟ್ರದಲ್ಲಿ ಫುಟ್ ಬಾಲ್ ಕ್ರೀಡೆಯ ಉಸ್ತುವಾರಿ ನಡೆಸುವ ಉನ್ನತ
ಮಧ್ಯಾಹ್ನ 12.43 : ಬೆಂಗಳೂರು : ಸಿಟಿ ಸಿವಿಲ್ ಕೋರ್ಟ್ ಗೆ ಬಾಂಬ್ ಬೆದರಿಕೆ ಕರೆ.. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದಿಂದ ವ್ಯಾಪಕ ಶೋಧನೆ. ಶೋಧ ಕಾರ್ಯ ಮುಂದುವರೆಯುತ್ತಿದೆ. ವೊಕಾರ್ಟ್ ಆಸ್ಪತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಪೂರ್ಣ.