ಕೋಲ್ಕತಾ, ಜು. 4 : ಚಾಲಕನ ಅಜಾಗರೂಕತೆಯಿಂದ ಹೌರಾ ಸೇತುವೆಯ ಮೇಲಿಂದ ರೈಲು ಹಳಿಯ ಮೇಲೆ ಬಸ್ ಬಿದ್ದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಎಂಟು ಜನ ಸಾವಿಗೀಡಾದ ವಿದ್ರಾವಕ ಘಟನೆ ಶನಿವಾರ ಮಧ್ಯಾಹ್ನ ಜರುಗಿದೆ.ಮಿನಿ ಬಸ್ಸಿನಲ್ಲಿ ಒಟ್ಟು 40ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಅತಿ ವೇಗವಾಗಿ ಚಲಿಸುತ್ತಿದ್ದ ಬಸ್ ಸೇತುವೆಯ ಬದಿಗೆ ಡಿಕ್ಕಿ ಹೊಡೆದು ಹಳಿಗಳ
ಕೃಷ್ಣಾನಗರ್ (ಪಶ್ಚಿಮ ಬಂಗಾಲ), ಆಗಸ್ಟ್ 14 : ಎನ್ ಡಿಎ ಸಂಚಾಲಕ ಮತ್ತು ಕೇಂದ್ರದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ದೊಡ್ಡ ಅಪಘಾತವೊಂದರಿಂದ ಮಂಗಳವಾರ ಪಾರಾಗಿದ್ದಾರೆ.ಕೋಲ್ಕತಾಗೆ 80ಕಿ.ಮೀ ದೂರದ ನಾಡಿಯ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ರಸ್ತೆ ಅಪಘಾತ ಸಂಭವಿಸಿದೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಜಾರ್ಜ್, ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಕಾರಿನ ಮುಂದೆ ಪೊಲೀಸರ
ಕೋಲ್ಕತಾ, ಜ.12 : ನಗರದ ಹೃದಯಭಾಗದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಏಳು ಮಹಡಿಯಲ್ಲಿನ 2500 ಅಂಗಡಿಗಳು ಮತ್ತು ಕೋಟ್ಯಂತರ ರು. ಆಸ್ತಿಪಾಸ್ತಿ ಆಹುತಿಯಾಗಿದೆ. ಜಮ್ನಾಲಾಲ್ ಬಜಾಜ್ ಬೀದಿಯಲ್ಲಿನ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಮನೆಯೊಂದರಲ್ಲಿ ಶನಿವಾರ ಬೆಳಗಿನ ಜಾವ ಎರಡು ಗಂಟೆಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಬದಿಯಲ್ಲಿದ್ದ ಬಹುಮಹಡಿಗೆ ಹಬ್ಬಿದೆ. 40 ಅಗ್ನಿಶಾಮಕ ದಳದ ವಾಹನಗಳು ಕಾರ್ಯತತ್ಪರವಾದರೂ
ಕೋಲ್ಕತಾ, ಡಿ.7 : ನಂದಿಗ್ರಾಮ ವಿವಾದದಿಂದ ಬೆಂದಿದ್ದ ಪಶ್ಚಿಮ ಬಂಗಾಲದಲ್ಲಿ ಇನ್ನೊಂದು ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಗಳಿವೆ. ರಾಮನ ಅಸ್ತಿತ್ವವನ್ನು ಪ್ರಶ್ನಿಸಿರುವ ಇಲ್ಲಿನ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ, ರಾಮ ಕಾಲ್ಪನಿಕ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಇವರ ಹೇಳಿಕೆಯನ್ನು ರಾಜ್ಯ ಬಿಜೆಪಿ ಕಾರ್ಯದರ್ಶಿ ರಾಹುಲ್ ಸಿನ್ಹಾ ಶುಕ್ರವಾರ ಖಂಡಿಸಿದ್ದಾರೆ. ನಂದಿಗ್ರಾಮ ಗಲಭೆ ನಂತರ ಮುಸ್ಲಿಂರ ಮತಗಳ ಮೇಲೆ ಕಣ್ಣಿಟ್ಟು