'ಕಬಡ್ಡಿ' ಚಲನಚಿತ್ರ ಕನ್ನಡ ಚಿತ್ರರಂಗದಲ್ಲೊಂದು ಒಳ್ಳೆಯ ಪ್ರಯತ್ನ- ಎಂಬ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ...'ಕಬಡ್ಡಿ' ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಇದೇ ಭಾನುವಾರ(ದಿನಾಂಕ:09/08/2009) ಮಧ್ಯಾಹ್ನ 2 ಗಂಟೆಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ನರೇಂದ್ರ ಬಾಬು, ನಿರ್ಮಾಪಕರು (ಡಿ.ಕೆ. ರವಿ, ಕೆ. ರಾಜು. ಜಿ. ಕಿಶೋರ್ ಕುಮಾರ್, ಅನೂಪ್ ಗೌಡ, ಎನ್. ಆಶಾ, ಡಿ.ವಿ. ರಾಜೇಂದ್ರ
ನಿರ್ದೇಶಕ ನರೇಂದ್ರಬಾಬು ಖುಷಿಯಾಗಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಲಕಲಕಿಸುತ್ತಿದ್ದ ಅವರ ಮೊಗದಲ್ಲಿ ಕಬಡ್ಡಿ ಪಂದ್ಯಾವಳಿ ಗೆದ್ದ ಸಂಭ್ರಮವಿತ್ತು. ಮೊನ್ನೆ, ಜುಲೈ 3ರ ಶುಕ್ರವಾರ ಕಬಡ್ಡಿ ತೆರೆಕಂಡಾಗ ಹೇಳಿಕೊಳ್ಳುವಂಥ ಪ್ರತಿಕ್ರಿಯೆ ಪ್ರೇಕ್ಷಕರಿಂದ ವ್ಯಕ್ತವಾಗಿರಲಿಲ್ಲ. ಇದಕ್ಕೆ ಸರಿಯಾಗಿ ಮಳೆಯ ಕಣ್ಣಾಮುಚ್ಚಾಲೆಯೂ ಸೇರಿಕೊಂಡು- ಕಬಡ್ಡಿ ಆಟ ಆರಂಭವಾಗುವ ಮೊದಲೇ ಮುಗಿಯುತ್ತಾ ಎನ್ನುವ ಅನುಮಾನ ಶುರುವಾಗಿತ್ತು. ಶನಿವಾರವೂ ಕಲೆಕ್ಷನ್ ಡಲ್ಲೋ ಡಲ್ಲು! ಆದರೆ, ಭಾನುವಾರದಿಂದ
ಕಬಡ್ಡಿ ಕಬಡ್ಡಿ ಕಬಡ್ಡಿ ಕಬಡ್ಡಿ...ಹೀಗೆನ್ನುತ್ತಾ ನಾಯಕ ತೊಡೆ ತಟ್ಟಿ, ನುಗ್ಗುತ್ತಿದ್ದರೆಇಡೀ ಚಿತ್ರಮಂದಿರ ಗಪ್ಚುಪ್! ಹಾಗಾಗುವ ಮುನ್ನ ಮುಕ್ಕಾಲು ಭಾಗ ಕತೆ ಮುಗಿದು,ಕ್ಲೈಮ್ಯಾಕ್ಸ್ ತಲುಪಿರುತ್ತದೆ. ಕುಳಿತವರು ಅದಾಗಲೇ ನಾಯಕನ ಪರ ವೋಟು ಗುದ್ದಿರುತ್ತಾರೆ. ಪಾಪ, ಬಡ ಹುಡುಗನಿಗೆಮೋಸವಾಗಿದೆ. ಅದಕ್ಕೆ ತಕ್ಕ ಶಾಸ್ತಿ ಆಗಲೇಬೇಕು, ಗಡವರಿಗೆ ಬಡವ ಬುದ್ಧಿ ಕಲಿಸಲೇಬೇಕು, ಪಂದ್ಯ ಗೆದ್ದು, ನಾಯಕಿಯನ್ನು ವರಿಸಬೇಕು ಎಂದ ಭಾವನೆ ಮೂಡಿರುತ್ತದೆ.ಚಿತ್ರಕತೆ
ವರ್ಷದ ಹಿಂದಿನ ಮಾತು. ನಟ ಕಿಶೋರ್ ಬೆಂಗಳೂರು ವಿಮಾನ ನಿಲ್ದಾಣದಿಂದ ತಮ್ಮ ಬುಲೆಟ್ನಲ್ಲಿ ಸೀದಾ ಕಂಠೀರವ ಸ್ಟುಡಿಯೋಗೆ ಬಂದರು. ಅವರಿಗೆ ಸಂಬಂಧಿಸಿಲ್ಲದ ಬೇರೆ ಯಾವುದೋ ಸಿನಿಮಾ ಮುಹೂರ್ತ. ಚೆನ್ನೈನಿಂದ ನೇರವಾಗಿ ಮನೆಗೂ ಹೋಗದೆ ಅವರು ಹಾಗೆ ಬರಲು ಕಾರಣವಿತ್ತು. `ಕಬಡ್ಡಿ' ಸಿನಿಮಾ ಕಥೆಯನ್ನೇ ತಮಿಳಿನವರಿಗೆ ಹೇಳಿ, ಅದರಲ್ಲಿ ನಟಿಸುವ ಅವಕಾಶವನ್ನು ಕಿಶೋರ್ ಗಿಟ್ಟಿಸಿದ್ದಾರೆ ಅಂತ ನಿರ್ದೇಶಕ ನರೇಂದ್ರ
'ಕಬಡ್ಡಿ' ಚಿತ್ರಕನ್ನಡ ಚಿತ್ರರಂಗದಲ್ಲಿ ಮತ್ತೊಂದು 'ಲಗಾನ್' ಹಾಗೂ 'ಛಕ್ ದೇ ಇಂಡಿಯಾ' ಆಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ ಎಂಬಉತ್ಸಾಹದಲ್ಲಿ ನಿರ್ದೇಶಕ ನರೇಂದ್ರ ಬಾಬು ಇದ್ದಾರೆ. ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟದ ಹಿನ್ನೆಲೆಯಲ್ಲಿ ನವಿರಾದ ಪ್ರೇಮಕಥೆಯೊಂದನ್ನು ಹೊಂದಿರುವ ಈ ಚಿತ್ರ ಜುಲೈ 3ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ನೈಜತೆಗಾಗಿಚಿತ್ರದಲ್ಲಿ ಕಬಡ್ಡಿ ಆಟಗಾರರಾದ ಬಿ ಸಿ ರಮೇಶ್, ನವೀನ್ ಮತ್ತು
ಕನ್ನಡದ ಪ್ರಬುದ್ಧ ನಟ ಕಿಶೋರ್ ಹಿಂದಿ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಇನ್ನೂ ಹೆಸರಿಡದಅಭಯ್ ಡಿಯೋಲ್ ಮತ್ತು ಕಮಲ ಹಾಸನ್ ಮಗಳು ಶ್ರುತಿ ಹಾಸನ್ ನಟಿಸುತ್ತಿರುವ ಹಿಂದಿ ಚಿತ್ರದಲ್ಲಿ ಕಿಶೋರ್ ಖಳ ನಟನಾಗಿ ಕಾಣಿಸಲಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ 'ರಾವಣ'ಚಿತ್ರದಲ್ಲೂ ಕಿಶೋರ್ ನಟಿಸುತ್ತಿರುವುದು ವಿಶೇಷ.ಕನ್ನಡದ ಮತ್ತೊಬ್ಬ ಪ್ರತಿಭಾನ್ವಿತ ನಟ ಪ್ರಕಾಶ್ ರೈ ಅವರಿಗಿಂತಲೂ ಚಿತ್ರರಂಗದಲ್ಲಿ
ಬಾಲಿವುಡ್ನಲ್ಲಿ ಲಗಾನ್, ಚಕ್ದೇ ಇಂಡಿಯಾ, ವಿಕ್ಟರಿಯಂಥ ಕ್ರೀಡೆಗಳನ್ನು ಕುರಿತು ನಿರ್ಮಾಣವಾದ ಚಿತ್ರಗಳ ಯಶಸ್ಸು ಇನ್ನೂ ಇಂಥ ಅನೇಕ ಚಿತ್ರಗಳ ನಿರ್ಮಾಣಕ್ಕೆ ಸ್ಫೂರ್ತಿಯಾಯಿತು. ಅದೇ ರೀತಿ ಈಗ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟದ ಹಿನ್ನೆಲೆ ಇರುವಂಥ ಚಿತ್ರವೊಂದು ಇದೀಗ ಕನ್ನಡದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ನಿರ್ದೇಶಕ ನರೇಂದ್ರಬಾಬು, ಕಿಶೋರ್, ಹರ್ಷ ಹಾಗೂ ರಾಜು ಸೇರಿ ಕಬಡ್ಡಿ ಚಿತ್ರವನ್ನು ತಯಾರಿಸಿದ್ದಾರೆ.
ಗಟ್ಸ್ ಇದ್ರೆ ಬೆಟ್ಸ್...ಅದೇ ಥರ... ಜನ ಇದ್ರೆ ಶತದಿನ, ಕತೆ ಇದ್ರೆ ಸಿನಿಮಾ, ಮಸಾಲೆ ಇದ್ರೆ ಚಿತ್ರಾನ್ನ, ತಾಕತ್ತಿದ್ರೆ ತಾನಿತಂದಾನ... *ವಿನಾಯಕರಾಮ್ ಕಲಗಾರು ಇಂತಿಪ್ಪ ಅಂಶಗಳು ಇಲ್ಲದಿದ್ರೆ ಅದು ಮೊನ್ನೆ ಮಾಡಿದ ಮಿಸಳ್ ಬಾಜಿ. ಹಳಸು ಮೇಲೊಗರಾ. ಅದನ್ನೇ ಮತ್ತೆ ಮತ್ತೆ ಕಲೆಸಿ, ತಗಳ್ರಪ್ಪಾ ತಿನ್ರೀ... ಎಂದು ಪ್ರೇಕ್ಷಕನ ಮುಂದಿಟ್ಟರೆ... ಹೋಗ್ರಿರೀ ಅಂತ
ಇದು ಖಂಡಿತ ಉತ್ಪ್ರೇಕ್ಷೆ ಅಲ್ಲ. ಇತ್ತೀಚಿಗೆ ಕನ್ನಡದಲ್ಲಿ ಇ೦ಥದ್ದೊ೦ದು ಸಿನಿಮಾ ಬ೦ದಿಲ್ಲ. ಒ೦ದೇ ಥರದ ಚಿತ್ರಗಳನ್ನು ನೋಡಿ ನೋಡಿ, ಬೇಸತ್ತಿರುವ ಪ್ರೇಕ್ಷಕರಿಗೆ ಇಲ್ಲಿ ಒ೦ದು ಹೊಸ ಅನುಭವ ಆಗುತ್ತದೆ. ಆ ಮಟ್ಟಿಗೆ ಎಸ್. ಮಹೇ೦ದರ್ ನಿಜಕ್ಕೂ ಗೆದ್ದಿದ್ದಾರೆ.ಅಕ್ಕ ತ೦ಗಿ ಒ೦ದು ಅಪ್ಪಟ ಸೆ೦ಟಿಮೆ೦ಟ್ ಕತೆ. ಗೋವಿನ ಹಾಡು ಧರಣಿ ಮ೦ಡಳ ಮಧ್ಯದೊಳಗೆ ಹಾಡಿಗೆ ಹಿಡಿದ ಕನ್ನಡಿ.