clear
clear
Search results for "ಕರಾವಳಿ" in Oneindia Kannada
ಮಂಗಳೂರು ಬೆಡಗಿ ಶಿಲ್ಪಾಶೆಟ್ಟಿ, ವಿಜೃಂಭಣೆಯಿಂದ ಮದುವೆ ಮಾಡಿಕೊಂಡು ಇತ್ತೀಚೆಗಷ್ಟೇ ಹನಿಮೂನ್ ಕೂಡ ಮುಗಿಸಿಕೊಂಡು ಬಂದಿದ್ದಾರೆ. ಐಪಿಎಲ್ ಹರಾಜು ಪ್ರಕಿಯೆಯಲ್ಲಿ ಪಾಲ್ಗೊಂಡು, ಪಾಕ್ ಆಟಗಾರರನ್ನು ಆಯ್ಕೆ ಮಾಡದೆ ಸುದ್ದಿಗೋಷ್ಠಿ ಮುಂದೆ ಹಲ್ಲುಕಿರಿದಿದ್ದು ಆಯ್ತು.ತನ್ನ ಬಹುದಿನಗಳ ಕನಸಾದ ಚಿತ್ರ ನಿರ್ಮಾಣ ಕಾರ್ಯಕ್ಕೂ ಸದ್ದಿಲ್ಲದೆ ಕೈ ಹಾಕಿದ್ದಾರೆ. ಖ್ಯಾತ ನಿರ್ದೇಶಕ ನಾಗೇಶ್ ಕುಕುನೂರ್ ಜತೆ ಒಪ್ಪಂದಕ್ಕೂ ಸಹಿ ಹಾಕಿರುವ ಶಿಲ್ಪಾ, ಸುಂದರವಾದ

ತುಳುವರ ಪಾಲಿಗೆ ಈದಿನ ಐತಿಹಾಸಿಕವಾದುದು. ಶ್ರೀಕ್ಷೇತ್ರ ಧರ್ಮಸ್ಥಳದ ಸನಿಹದಲ್ಲಿರುವ ಉಜಿರೆಯಲ್ಲಿ ಮೊಟ್ಟಮೊದಲ ವಿಶ್ವತುಳು ಸಮ್ಮೇಳನ ನಡೆಯುತ್ತಿದ್ದು ಇದು ಹೆಮ್ಮೆಯ ಸಂಗತಿ. ಈ ಮೂಲಕ ಪ್ರತಿಯೊಬ್ಬ ತುಳುವ ತನ್ನಮೂಲ ನೆಲೆಯನ್ನು, ಹುಟ್ಟಿ ಬೆಳೆದು ಬಂದ ಮೂಲ ಬೇರನ್ನು ನೆನಪಿಸಿಕೊಳ್ಳಲು ಅನುವಾಗುತ್ತಿರುವ ಕ್ಷಣ.* ಚಿದಂಬರ ಬೈಕಂಪಾಡಿಒಂದು ಮಾತು ನಿಜ. ಅದೆಷ್ಟೋ ಮಂದಿಗೆ ಮೂಲಬೇರನ್ನು ನೆನಪಿಸಿಕೊಳ್ಳಬೇಕಾದ ಅನಿವಾರ್ಯತೆಯಿಲ್ಲ, ಯಾಕೆಂದರೆ ಅವರು ಮೂಲಬೇರಿನಿಂದ

ಸಮುದ್ರ ಕೃಷಿಯ ಕಲಾವಂತಿಕೆ ಮರೆಯಾಗುತ್ತಿದೆ. ಯಾಂತ್ರೀಕೃತ ಮೀನುಗಾರಿಕೆಯ ದಾಳಿಗೆ ಕರಾವಳಿಯ ಮೂಲ ಸಂಸ್ಕೃತಿ ಕೂಡಾ ಬಲಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಮೂಲಸಂಸ್ಕೃತಿಯನ್ನು ಉದ್ದೀಪನಗೊಳಿಸುವ ಆಶಯದ ‘ಕಡಲಪರ್ಬ’ ಜರಗಿತು. ವಿಶ್ವತುಳು ಸಮ್ಮೇಳನಕ್ಕೆ ಪೂರಕವಾಗಿತ್ತು ಪರ್ಬ.* ಚಿದಂಬರ ಬೈಕಂಪಾಡಿ, ಮಂಗಳೂರುವಿಶ್ವತುಳು ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಮಂಗಳೂರು ಸಮೀಪದ ಚಿತ್ರಾಪುರ ಕಡಲಕಿನಾರೆಯಲ್ಲಿ ‘ಕಡಲಪರ್ಬ’ ಅತ್ಯಂತ ವೈಭವೋಪೇತವಾಗಿ ಭಾನುವಾರ ಸಂಪನ್ನಗೊಂಡಿತು. ಸಹಸ್ರಾರು ಮಂದಿ ಈ ಸಂಭ್ರಮದಲ್ಲಿ

ಉಡುಪಿ, ಡಿ. 7: ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಉಡುಪಿ ಪರ್ಯಾಯ ಪುತ್ತಿಗೆ ಮಠದ ಸಹಯೋಗದೊಂದಿಗೆ ಮೂರು ವಾರಗಳ ಯಕ್ಷ ಶಿಕ್ಷಣ ಟ್ರಸ್ಟ್ 'ಕಿಶೋರ ಯಕ್ಷ ಸಂಭ್ರಮ' ಹಬ್ಬವನ್ನು ಆಯೋಜಿಸಿದೆ. ಡಿಸೆಂಬರ್ 7 ರಿಂದ 28ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಉಡುಪಿ ವಿಧಾನಸಭಾ ವ್ಯಾಪ್ತಿಯ 43 ಶಾಲೆಗಳಿಂದ ಸುಮಾರು 1000 ಸಾವಿರ ವಿದ್ಯಾರ್ಥಿಗಳು

ಕರ್ನಾಟಕದಲ್ಲಿ ಸಾಕು ಬೇಕಾದಷ್ಟು ರೆಸಾರ್ಟ್ಗಳು ತಲೆಎತ್ತಿವೆ. ನಗರ ಪ್ರದೇಶಗಳಲ್ಲಿ ನೆಲೆಯಾಗಿರುವ ರೆಸಾರ್ಟುಗಳಲ್ಲಿ ಸುಳಿದಾಡುವ ಗಾಳಿಯೇ ಬೇರೆ. ಶಾಸಕರು, ಭಾರೀ ಉದ್ಯಮಿಗಳು, ಗಣಿಕುಳಗಳು, ಭೂಕಳ್ಳರು ಮುಂತಾದ ಶ್ರೀಮಂತ ವರ್ಗವನ್ನು ಸಂತಸಗೊಳಿಸುವ ಐಷಾರಾಮಿ ರೆಸಾರ್ಟುಗಳು ಒಂದು ಬಗೆಯಾದರೆ, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬಳ್ಳಾರಿ ಮುಂತಾದ ಜನಸಂದಣಿಯಿಂದ ಗಿಜಗುಟ್ಟುವ ನಗರಗಳಿಂದ ದೂರವಿರುವ, ಮಧ್ಯಮ ವರ್ಗದವರಿಗೆ ಸರಿಯಾಗುವ ಪ್ರಶಾಂತ ತಾಣಗಳ ಸಂಖ್ಯೆ ಬೆರಳೆಣಿಕೆಯಷ್ಟು

ಜಾಗತೀಕರಣದಿಂದ ಹಿಂದೂ ಹಬ್ಬಗಳು ಬಹುರಾಷ್ಟ್ರೀಯ ಕಂಪನಿಗಳ ಬ್ರಾಂಡ್ ಗಳಾಗಿ ಪರಿವರ್ತಿತವಾಗುತ್ತಿವೆ. ನಾವು ಗ್ರಾಹಕರಾಗುತ್ತಿದ್ದೇವೆ. ಕರಾವಳಿಯಲ್ಲಿ ಕೂಡ ಆಧುನಿಕತೆಯ ಅಲೆಗೆ ಹಳೆ ಸಂಪ್ರದಾಯ ಕೊಚ್ಚಿಕೊಂಡು ಹೋಗಿದೆ. ಬಿದಿರಿನಿಂದ ಆಕಾಶಬುಟ್ಟಿ ತಯಾರಿಸುವ ಸಂಭ್ರಮ, ಹಲಸಿನ ಎಲೆಯ ಕೊಟ್ಟೆರೊಟ್ಟಿ, ಬೆಲ್ಲ ಹಾಕಿದ ಕಾಯಿಹಾಲು ಮೆಲ್ಲುವ ಸುಯೋಗ ಕಾಲಕ್ರಮೇಣ ಮರೆಯಾಗುತ್ತಿದೆ. ಇಂದಿನ ಪೀಳಿಗೆಗೆ ಹಳೆಯ ಸಂಪ್ರದಾಯವನ್ನು ಪರಿಚಯಿಸುವ ಉಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ

ಬೆಂಗಳೂರು, ಜು.9: ಕರಾವಳಿ ಮತ್ತು ಮಲೆನಾಡಿನಲ್ಲಿ ಜಡಿ ಮಳೆ ಬುಧವಾರವೂ ಮುಂದುವರಿದಿದ್ದು ಮಳೆ ಸಂಬಂಧಿ ಅನಾಹುತಕ್ಕೆ ಮೂವರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗದ ತಲಾ ಒಬ್ಬರು ಸಾವಪ್ಪಿದ್ದಾರೆ.ಮಳೆಯ ಕಾರಣ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಶಾಲೆಗಳಿಗೆ ರಜೆಯನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ. ಉತ್ತರ ಕನ್ನಡ ವಿವಿಧೆಡೆ ಕಡಲ್ಕೊರೆತ ತೀವ್ರಗೊಂಡಿದೆ. ಪುತ್ತೂರು, ಸುಬ್ರಹ್ಮಣ್ಯ, ಸುಳ್ಯ, ಉಪ್ಪಿನಂಗಡಿ

ಮೂರು ದಿವಸಗಳಿಂದ ನಮ್ಮೂರಿನಲ್ಲಿ ಭಾರೀ ಮಳೆ ಬೀಳುತ್ತಿದೆ. ಛತ್ರಿ ರೈನ್ ಕೋಟು ಇದ್ದರೂ ಹೊರಗೆ ಹೋಗಲಾರದಷ್ಟು ಮಳೆ. ಮಕ್ಕಳಿಗೆ ಶಾಲಾ ರಜೆ, ಮನೆ ಯಜಮಾನರು ಆಫೀಸಿಗೆ ಚಕ್ಕರ್. ಕರೆಂಟು ಇದ್ದರೆ ಟಿವಿ ನೋಡುವುದು ಇಲ್ಲದಿದ್ದರೆ ಗ್ಯಾಸ್ ಸ್ಟೌವ್ ನಲ್ಲಿ ಬಗೆಬಗೆ ಅಡುಗೆ ಮಾಡಿ ಊಟ ಮಾಡಿ ಮಲಗುವುದೇ ದಿನಚರಿಯಾಗಿದೆ. ಬಿಸಿಬಿಸಿ ಅನ್ನಕ್ಕೆ ಸರಿಹೊಂದುವ ಕರಾವಳಿ ವಿಶೇಷ ಮಾವಿನಸಾರು

ಶಿವಮೊಗ್ಗ, ಜು. 3 : ಮುಂಗಾರುಮಳೆ ರಾಜ್ಯದ ಪಾಲಿಗೆ ಕೃಪೆ ತೋರುತ್ತಿದ್ದು, ಕರಾವಳಿ ಮತ್ತು ಸಮುದ್ರ ಪ್ರದೇಶಗಳಲ್ಲಿ ಉತ್ತಮ ಮಳೆ ಬೀಳತೊಡಗಿದೆ. ಗುರುವಾರ ಆಗುಂಬೆಯಲ್ಲಿ ಅತ್ಯಧಿಕ ಅಂದರೆ 18 ಸೆಂ ಮೀ ಮಳೆ ಸುರಿದಿದೆ. ಹೊನ್ನಾವರ 17, ಕಾರವಾರ 14, ಗೇರುಸೊಪ್ಪ 11, ಬಜ್ಪೆ ಮತ್ತು ಧರ್ಮಸ್ಥಳ 9, ಅಂಕೋಲಾ 8, ಮೂಲ್ಕಿ, ಮಣಿ, ಪಣಂಬೂರು ಮತ್ತು

ಚಿಕ್ಕಮಗಳೂರು, ಮೇ. 27: ನಕ್ಸಲರು ಮತ್ತು ಸರಕಾರ ಒಪ್ಪುವುದಾದರೆ ನಕ್ಸಲ್ ಮತ್ತು ಸರಕಾರದ ನಡುವೆ ಮಾತುಕತೆಗೆ ಮಧ್ಯವರ್ತಿಯಾಗಲು ತಾವು ಸಿದ್ಧ ಎ೦ದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಜಿಲ್ಲೆಯ ಕೊಪ್ಪ ತಾಲೂಕಿನ ಉತ್ತಮೇಶ್ವರದಲ್ಲಿ 55 ಮನೆಗಳಿಗೆ ಉಚಿತ ವಿದ್ಯುತ್ ಸೌಕರ್ಯವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ನಕ್ಸಲರ ಹಿ೦ಸಾ ಮಾರ್ಗವನ್ನು ನಾನು ಒಪ್ಪುವುದಿಲ್ಲ. ಆದರೆ ಅವರ ಸಾಮಾಜಿಕ

  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು