ಕೋಲ್ಕತಾ, ಜು. 4 : ಚಾಲಕನ ಅಜಾಗರೂಕತೆಯಿಂದ ಹೌರಾ ಸೇತುವೆಯ ಮೇಲಿಂದ ರೈಲು ಹಳಿಯ ಮೇಲೆ ಬಸ್ ಬಿದ್ದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಎಂಟು ಜನ ಸಾವಿಗೀಡಾದ ವಿದ್ರಾವಕ ಘಟನೆ ಶನಿವಾರ ಮಧ್ಯಾಹ್ನ ಜರುಗಿದೆ.ಮಿನಿ ಬಸ್ಸಿನಲ್ಲಿ ಒಟ್ಟು 40ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಅತಿ ವೇಗವಾಗಿ ಚಲಿಸುತ್ತಿದ್ದ ಬಸ್ ಸೇತುವೆಯ ಬದಿಗೆ ಡಿಕ್ಕಿ ಹೊಡೆದು ಹಳಿಗಳ
ಅಂತರ್ಜಾಲದ ಬೃಹತ್ ಮರದಲ್ಲಿ ಕುಳಿತು ಇನ್ನೊಂದು ಟೊಂಗೆಯಲ್ಲಿ ಕುಳಿತಿರುವ ಸ್ನೇಹಿತ, ಕುಟುಂಬದ ಸದಸ್ಯ, ಸಹೋದ್ಯೋಗಿಗಳೊಡನೆ ಉಭಯ ಕುಶಲೋಪರಿ ವಿಚಾರಿಸುವ, ನೀವೇನು ಮಾಡುತ್ತಿದ್ದೀರೆಂದು ತಿಳಿಸುವ ಉತ್ತಮ ವೇದಿಕೆ ಈಗ ಟ್ವಿಟ್ಟರ್.ಕಾಂ(www.twitter.com)ನಲ್ಲಿ ಲಭ್ಯವಾಗಿದೆ. ಅತಿ ವೇಗವಾಗಿ ಬೆಳೆಯುತ್ತಿರುವ ಈ ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್ ನಲ್ಲಿ ಕುಳಿತಲ್ಲಿಂದಲೇ ವೆಬ್ ಜಗತ್ತಿನಲ್ಲಿ ಏನೇನಾಗುತ್ತಿದೆ ಎಂದು ಅಷ್ಟೇ ವೇಗವಾಗಿ ತಿಳಿಯಬಹುದು.ಸಂತಸದ ಸಂಗತಿಯೆಂದರೆ, ನಿಮ್ಮ
ಬೆಂಗಳೂರು : ಅತ್ಯಾಕರ್ಷಕ ಮತ್ತು ಬಿಸಿಬಿಸಿ ಸುದ್ದಿ ಹಂಚುವ ಟೀವಿ9 ಕನ್ನಡ ಸುದ್ದಿ ವಾಹಿನಿ, ಈಗ ಸುದ್ದಿಯ ಕೇಂದ್ರ ಬಿಂದು. ಟೀವಿ9 ಕಚೇರಿಗೆ ನುಗ್ಗಿ ಭ್ರಷ್ಟ ಅಧಿಕಾರಿಯಾಬ್ಬರ ಬೆಂಬಲಿಗರು ನಡೆಸಿದ ದಾಂಧಲೆ, ಗುರುವಾರ ರಾಜಧಾನಿಯಲ್ಲಿ ಚರ್ಚೆಯ ವಸ್ತು. ಟೀವಿ9 ಮೇಲಿನ ದಾಳಿ ಖಂಡಿಸಿ, ರಾಜ್ಯದ ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು, ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಹೈದರಾಬಾದ್, ಆಗಸ್ಟ್ 01 : ಬಾಲಿವುಡ್ ನಾಯಕಿಯರ ನಿದ್ದೆಗೆಡಿಸಿ, ವಿಕೃತ ಕರೆಗಳನ್ನು ಮತ್ತು ಪ್ರಚೋದನಕಾರಿ ಮೊಬೈಲ್ ಸಂದೇಶಗಳನ್ನು ಕಳಿಸುತ್ತಿದ್ದ ವಿಕೃತಕಾಮಿಯೊಬ್ಬನನ್ನು ಬಂಧಿಸಲಾಗಿದೆ.ಕತ್ರೀನಾ ಕೈಫ್, ಕರೀನಾ ಕಪೂರ್, ಪ್ರಿಯಾಂಕ ಛೋಪ್ರಾ, ಕಂಗನಾ ರನಾವತ್, ರಾಖಿ ಸಾವಂತ್, ಯಾನಾ ಗುಪ್ತ, ಅಮೃತಾ ರಾವ್, ನೇಹಾ ದುಪಿಯಾ, ಇಶಾ ಕೊಪ್ಪಿಕರ್, ನಗ್ಮಾ ಹಾಗೂ ಪೂನಂ ದಿಲ್ಲೊನ್
ಮುಂಬಯಿ, ಆಗಸ್ಟ್ 28: ಲೈಂಗಿಕ ಕಾರ್ಯಕರ್ತೆಯರು ಆಯೋಜಿಸಿರುವ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ, ಬಾಲಿವುಡ್ ನಟ ಸಂಜಯ್ ದತ್ ಮಂಗಳವಾರ ಪಾಲ್ಗೊಳ್ಳಲಿದ್ದಾರೆ. ಇಂತಹ ಕಾರ್ಯಕ್ರಮವನ್ನು ಪೀಪಲ್ಸ್ ಹೆಲ್ತ್ ಆರ್ಗನೈಸೇಶನ್ (ಪಿಹೆಚ್ಒ) 1984 ರಿಂದಲೂ ನಡೆಸುತ್ತಾ ಬಂದಿದ್ದು, ಈ ಮುಂಚೆ ಸುನಿಲ್ ದತ್ ಈ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಕಾರ್ಯಕ್ರಮದಲ್ಲಿ ನಟ ಸಂಜಯ್ ದತ್ ಜೊತೆ
ನವದೆಹಲಿ, ಆಗಸ್ಟ್ 30 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಚಿತ್ರರಂಗದ ವ್ಯಾಪಾರಿ ವಹಿವಾಟು 8.5 ಶತಕೋಟಿ ರೂಪಾಯಿಗಳಷ್ಟಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಿಯ ರಂಜನ್ ದಾಸ್ ಮುನ್ಷಿ ತಿಳಿಸಿದ್ದಾರೆ. ಸಂಸತ್ತಿನಲ್ಲಿ ಮಾತನಾಡುತ್ತಿದ್ದ ಅವರು, ಶೇ.18ರ ದರದಲ್ಲಿ ಭಾರತೀಯ ಚಿತ್ರಜಗತ್ತು ವಿಶ್ವ ಮಾರುಕಟ್ಟೆಯಲ್ಲಿ ಬೆಳೆಯುತ್ತಿದೆ ಎಂದರು. ಭಾರತೀಯ ಚಲನಚಿತ್ರಗಳಿಗೆ ಯೂರೋಪ್,
ಕನ್ನಡಚಿತ್ರ ಕಲಾವಿದರ ಚಿತ್ರ-ಚಿತ್ತಾರಗಳು ನಿಮ್ಮ ಮುಷ್ಟಿಯಲ್ಲಿ.. ಮೊಬೈಲ್ ಸ್ಯಾವಿ ಚಿತ್ರಪ್ರೇಮಿಗಳಾದ ನೀವು ಈ ಸೌಲಭ್ಯವನ್ನು ಖಂಡಿತಾ ಮಿಸ್ ಮಾಡಿಕೊಳ್ಳಲಾರಿರಿ...ಗಣೇಶ್, ವಿಷ್ಣು, ರಾಜ್ಕುಮಾರ್, ಅಂಬಿ, ಪುನೀತ್, ದರ್ಶನ್, ಸುದೀಪ್, ರಮ್ಯ, ರಕ್ಷಿತ..ಯಾರು ಬೇಕು? ಯಾರು ಬೇಕು ನಿಮಗೆ? ನಿಮಗೆ, ನಿಮ್ಮ ಮನೆಮಂದಿಗೆ ಮತ್ತು ಸ್ನೇಹಿತರಿಗೆ ಇಷ್ಟವಾಗುವ ಕನ್ನಡ ಚಿತ್ರ ನಾಯಕ ನಾಯಕಿಯರನ್ನು, ಕಲಾವಿದ ತಂತ್ರಜ್ಞರನ್ನು ನಿಮ್ಮ ಸೆಲ್ಫೋನ್
ಹಿಂದಿ ಚಿತ್ರರಂಗದ ಮರೆಯಲಾಗದ ಚಿತ್ರಗಳು ಈಗ ಕಪ್ಪು-ಬಿಳುಪಿನಿಂದ ಬಣ್ಣದ ಚಿತ್ರಗಳಾಗಿ ಮಾರ್ಪಾಟಾಗುತ್ತಿವೆ. ಮೊದಲು ಮೊಘಲ್-ಇ-ಅಜಾಮ್ ನಂತರ ದೇವಾನಂದ್ ಅಭಿನಯದ ಹಮ್ ದೋನೋ. ಈಗ ಈ ಸಾಲಿಗೆ ದಿಲೀಪ್ ಕುಮಾರ್ ಅಭಿನಯದ ನಯಾ ದೌರ್. ಬಿ.ಆರ್ .ಛೋಪ್ರಾ ಸೋದರರ ನಿರ್ಮಾಣದ ನಯಾ ದೌರ ಮತ್ತೊಮ್ಮೆ ತೆರೆ ಕಾಣಲು ಸಿದ್ಧವಾಗಿದ್ದು, ಅಗಸ್ಟ್ ಮೊದಲವಾರದಲ್ಲಿ ಚಿತ್ರರಸಿಕರ ಮುಂದೆ ಬರಲಿದೆ. ಕಾಕತಾಳೀಯವೆಂಬಂತೆ1957ರ
ಆದರೆ ನನಗೂ ಹೇಳದಂತೆ ಆತ ಯಾಕೆ ಮಾಯವಾಗುತ್ತಾನೆ ಮತ್ತು ಎಲ್ಲಿ ಹಾಳಾಗಿ ಹೋಗುತ್ತಾನೆ ಎಂಬ ಕುತೂಹಲ ಮಾತ್ರನನ್ನನ್ನು ಕಾಡದೇ ಬಿಡಲಿಲ್ಲ. ಗುಟ್ಟಾಗಿ ವಿಚಾರಿಸಿದಾಗ ತಿಳಿದದ್ದು ಇಷ್ಟು; ಆತ ತನ್ನ ಮಗನ ಜೊತೆ ಆಡುತ್ತಿರುತ್ತಾನೆ. ಮಕ್ಕಳೆಂದರೆ ನನಗೂ ಪ್ರೀತಿಯೇ. ಅವುಗಳ ಜೊತೆ ಆಡುವುದೆಂದರೆ ನನಗೂ ಖುಷಿ. ಆದರೆ ಆಧುನಿಕತೆ ಮತ್ತು ಯಾಂತ್ರಿಕ ಜೀವನ ಅಂಥ ಸೌಭಾಗ್ಯವನ್ನು ನನ್ನಿಂದ ಕಸಿದುಕೊಂಡಿದೆ
ಇದನ್ನ ಓದಿ, ಮುಂದೆ ಇಂಟರ್ವ್ಯೂಗಳಿಗೆ ತೆರಳುವ ಯಾರಿಗಾದರೂ ಉಪಕಾರವಾದರೂ ಅಗಬಹುದು!ಡಿ.ಎಸ್.ಶ್ರೀನಿಧಿ, ಬೆಂಗಳೂರುಕೆಲ ದಿನಗಳ ಹಿಂದೆ ನಮ್ಮಾಫೀಸಲ್ಲಿ ಇಂಟರ್ವ್ಯೂ ನಡೆಯುತ್ತಿತ್ತು. ಒಂದು 10-15 ಕೆಲ್ಸ ಖಾಲಿ ಇತ್ತು. ಸಂದರ್ಶನದ ವ್ಯವಸ್ಥೆಯ ಜವಾಬ್ದಾರಿ ಎಂಬ ಕರ್ಮ ನನ್ನ ತಲೆಗಂಟಿಕೊಂಡಿತ್ತು. ಒಂದೆರಡು ವಾರ ಬರೀ ಇದೇ ಕೆಲಸ ಮಾಡಿ ಹೈರಾಣಾಗಿ ಹೋದೆ. ನಾನು ಬರುವ ಕ್ಯಾಂಡಿಡೇಟುಗಳ ಹಣೇಬರದ ಬಗ್ಗೆ ಬರೆದರೆ, "ನೀನು