clear
clear
clear
clear
   
  BSE  16,440.56 -58.16   NSE  4881.70 -16.70   RS/$ 46.58 0.24  at:16:10 Hrs (IST) Nov 10  
clear
  ಮುಖಪುಟ    ಜಾಹೀರಾತುದರ    ಸುದ್ದಿಜಾಲ    ಚಲನಚಿತ್ರ    ಅಡುಗೆ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help    Twitter thatsKannada Twitter
   ಜಿಲ್ಲಾಸುದ್ದಿ
 ವಾರ್ತೆಗಳು
   ಕ್ರೀಡೆ
   ಯಡ್ಡಿ ಆಡಳಿತ
   ರಾಜಕೀಯ
   ಐಟಿ-ಬಿಟಿ
   ಬೆಂಗಳೂರು
   ಸಭೆ ಸಮಾರಂಭ
   ಸುದ್ದಿ-ಚಿತ್ರ
   ವಿಡಿಯೋ
ಮುಖಪುಟ » ಸುದ್ದಿಜಾಲ » ಪೂರ್ಣಪಾಠ
ಮೈಸೂರು ಕೆಲ ಭಾಗಗಳಲ್ಲಿ ನಿಷೇಧಾಜ್ಞೆ ಜಾರಿ

ಮೈಸೂರು, ಜು. 03 : ಮೈಸೂರು ನಗರದಲ್ಲಿ ಗಲಭೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ತಕ್ಷಣವೇ ಮೈಸೂರು ನಗರ ಪೋಲೀಸ್ ಕಮೀಷನರೇಟ್ ವ್ಯಾಪ್ತಿಯ ಉದಯಗಿರಿ ಪೋಲೀಸ್ ಠಾಣೆ, ನರಸಿಂಹರಾಜ ಪೋಲೀಸ್ ಠಾಣೆ, ಲಷ್ಕರ್ ಪೋಲೀಸ್ ಠಾಣೆ ಮತ್ತು ಮಂಡಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12 ಗಂಟೆಯವರೆಗೆ ಕಲಂ 144 ಸಿಆರ್‌ಪಿಸಿ ರೀತ್ಯ ನಗರದ ಕೆಲ ಭಾಗಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಮೈಸೂರು ಪೋಲೀಸ್ ಆಯುಕ್ತ ಸುನೀಲ್ ಅಗರವಾಲ್ ಆದೇಶ ಹೊರಡಿಸಿದ್ದಾರೆ.

ನಿಷೇಧಾಜ್ಞೆ ಜಾರಿಯ ಅವಧಿಯಲ್ಲಿ ಮೈಸೂರು ನಗರದ ಉದಯಗಿರಿ ಪೋಲೀಸ್ ಠಾಣೆ, ನರಸಿಂಹರಾಜ ಪೋಲೀಸ್ ಠಾಣೆ, ಲಷ್ಕರ್ ಪೋಲೀಸ್ ಠಾಣೆ ಮತ್ತು ಮಂಡಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟಾಗಿ 5 ಜನರು ಗುಂಪು ಗೂಡುವುದನ್ನು ನಿಷೇಧಿಸಿದೆ. ಯಾವುದೇ ವ್ಯಕ್ತಿ ತನ್ನೊಂದಿಗೆ ಸ್ಪೋಟಕ ವಸ್ತು ಮತ್ತು ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ಒಯ್ಯಬಾರದು. ಯಾವುದೇ ಸಭೆ ಸಮಾರಂಭಗಳನ್ನು ನಡೆಸಬಾರದು ಮತ್ತು ಮೆರವಣಿಗೆ ನಡೆಸಬಾರದು. ಈ ಆದೇಶ ಮದುವೆ ಸಮಾರಂಭ ಮತ್ತು ಶವ ಸಂಸ್ಕಾರಗಳಿಗೆ ಅನ್ವಯಿಸುವುದಿಲ್ಲ. ಶಾಲಾ ಕಾಲೇಜುಗಳ ಪರೀಕ್ಷೆಗೆ ತೆರಳುವವರಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನಿಷೇಧಾಜ್ಞೆ ಆದೇಶದಲ್ಲಿ ತಿಳಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಜುಲೈ 3, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಭಾರತೀಯ
ದಿನಾಂಕ: 04 Jul 2009 4:15 pm
ಲೋ ಶಾಬ್ರು ನನ್ ಮಕ್ಕಳ ದೇಶಕ್ಕೆ ಒಳ್ಳೇದು ಮಾಡ್ರೋ ಅಂದ್ರೆ ದ್ರೋಹ ಮಾಡಿ ಕಿರಿಕ್ ಮಾಡ್ತ್ಹಿರಲ್ರೋ ......ತುತ್ ನಿಮ್ಮ ....ಅಲ್ಲಾ ಮೆಚ್ಚಲ್ಲ ....

ಇಂದ: ವಿವೇಕಸ್ಥ
ದಿನಾಂಕ: 03 Jul 2009 8:15 pm
ಈ ಸಾಬರೆಲ್ಲಾ ಬೇರೇ ಜನಾ೦ಗದ ಜತೆ ಶಾ೦ತಿಯಿ೦ದ ಬಾಳಲು ಲಾಯಕ್ಕಿಲ್ಲ.ಯಾಕ್ರಲೇ,ಸ್ಕೂಲು ಒಡೆದು ಮಸೀದಿ ಕಟ್ಟೊದು. ಮಸೀದಿಯಾದಮೇಲೆ ಮೈಕ್ ಹಾಕ್ಕೊ೦ಡು ಹಗಲೂ ರಾತ್ರೆ ಬಡಿಕೊಳ್ಳೊದು.ದೇವರು ದೊಡ್ಡವನು ಅ೦ತ ಹಿ೦ದೂಗಳಿಗೆ ಗೊತ್ತಿಲ್ವಾ.ನಿಮ್ಮ ಮಹಮ್ಮದ್ ಕೊನೇ ಪ್ರವಾದಿ ಅ೦ತ ಬಡಿಕೊಳ್ಳತಾ ಇದ್ದರೆ ಮುದುಕರು,ಮಕ್ಕಳು ನಿದ್ದೆ ಹ್ಯಾಗಲೇ ಮಾಡೋದು. ಮೈಸೂರಿಗೆಲ್ಲಾ ಊರಾಚೆ ಒ೦ದು ದೊಡ್ಡು ಮಸಿದಿ ಕಟ್ಟಿಕೊ೦ಡು (ದೆಹಲಿಯ ಗ್ರಾ೦ಡ್ ಜುಮ್ಮಾ ಮಸೀದಿ ತರ) ನಿಮಗೆ ಇಶ್ಟ ಬ೦ದ೦ತೆ ಬಡ್ಕೊಳ್ಳ್ರೋ.ನಮ್ಮ ಹುಲಿಗೆಮ್ಮಾ ದೇವಸ್ಥಾನ ಜಾಗದಲ್ಲೇ ಆಗಬೇಕಾ ನಿಮ್ಮ ಕಬರೀಸ್ಥಾನ.ನಮ್ಮ ದೇಶ ಹಿ೦ದೂಗಳದೋ. ಹೈದರ್, ಟಿಪ್ಪೂ ಹಿ೦ದೇನೇ ಹೋಯ್ತು ನಿಮ್ಮ ಧರ್ಮ.

[ ಅಭಿಪ್ರಾಯ ಬರೆಯಿರಿ ]
 
 
 
 ಬೆಂಗಳೂರಲ್ಲಿರುವ ಸಸ್ತಾ ಹೊಟೇಲುಗಳು
 ಮಕಾವುನಲ್ಲಿರುವ ಐಷಾರಾಮಿ ಹೊಟೇಲುಗಳು
ThatsKannada
ThatsKannada
 ಶಾರ್ಜಾದಲ್ಲಿ ಸಾರ್ವಭೌಮ ಕೃತಿ ಬಿಡುಗಡೆ
 ಕಾಳುಮೆಣಸಿನ ಕೋಲಾರ ಚಿಕಿತ್ಸೆ
  ನೆರೆ ನಂತರದ ಕಥೆ ಹಾಗೂ ಸಿಎಂ
 ಕಿರಣ್ ಮಾರುತಿ ಸಣ್ಣಕಥೆ : ಹೀಗೊಂದು ಸಂಜೆ
 ಜೀವನವನ್ನೇ ಬದಲಾಯಿಸಿದ ಜಾಹೀರಾತುಗಳು
ThatsKannada
ThatsKannada
ThatsKannada
ThatsKannada
 ದಟ್ಸ್ ಕನ್ನಡ ಮಿತವ್ಯಯ ಜಾಹೀರಾತು ದರಗಳು
 ವೆಬ್‌ಸೈಟ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ
 ನಿಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳಿ
 ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!
 ಉಚಿತ ನ್ಯೂಸ್‌ಲೆಟರ್‌ಗೆ ಚಂದಾದಾರರಾಗಿರಿ
 ಕನ್ನಡ ಎಸ್ಎಮ್ಎಸ್: SMS START KNNEWS 5757576
ThatsKannada
ನಿಮ್ಮ ಮತ ಚಲಾಯಿಸಿ
ThatsKannada
Recommended Links
     Become fans of Namitha, Trisha, Katrina, Deepika, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India