clear
clear
clear
clear
x

ಲೋಕಸಭೆ ಚುನಾವಣೆಯಲ್ಲಿ ಗೆದ್ದವರು ಬಿದ್ದವರು

ಶುಕ್ರವಾರ, ಮೇ 15, 2009, 14:42[IST]
Vote this article
Up  
Down  


2009 ಸಾಲಿನಲ್ಲಿ ನಡೆದ 15 ನೇ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ರಾಜ್ಯದ 28 ಲೋಕಸಭೆ ಕ್ಷೇತ್ರ ಅಭ್ಯರ್ಥಿಗಳ ಹೆಸರು, ಪಕ್ಷ ಹಾಗೂ ಗೆಲುವಿನ ಅಂತರ ಈ ಕೆಳಗಿನಂತಿದೆ. 2004ರಲ್ಲಿ ಗೆಲುವು ಸಾಧಿಸಿದರು ಪಟ್ಟಿಯನ್ನು ಸಹ ನೀಡಲಾಗಿದೆ.

&13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13; &13;
ಲೋಕಸಭಾ ಕ್ಷೇತ್ರ
ಗೆದ್ದವರು
20042009
ಬೀದರ್ರಾಮಚಂದ್ರ ವೀರಪ್ಪ(ಬಿಜೆಪಿ)ಧರಂಸಿಂಗ್ (ಕಾಂಗ್ರೆಸ್)
ಗುಲ್ಬರ್ಗಾಇಕ್ಬಾಲ್ ಅಹ್ಮದ್ ಸರಡಗಿ(ಕಾಂಗ್ರೆಸ್)ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)
ಕೊಪ್ಪಳವಿರೂಪಾಕ್ಷಪ್ಪ. ಕೆ(ಕಾಂಗ್ರೆಸ್)ಶಿವರಾಮೇಗೌಡ (ಬಿಜೆಪಿ)
ಬಳ್ಳಾರಿಕರುಣಾಕರ ರೆಡ್ಡಿ.ಜಿ(ಬಿಜೆಪಿ)ಜೆ.ಶಾಂತಾ(ಬಿಜೆಪಿ)
ದಾವಣಗೆರೆಸಿದ್ಧೇಶ್ವರ ಜಿ.ಎಂ(ಬಿಜೆಪಿ)ಸಿದ್ಧೇಶ್ವರ ಜಿ.ಎಂ(ಬಿಜೆಪಿ)
ರಾಯಚೂರುವೆಂಕಟೇಶ್ ನಾಯಕ್ (ಕಾಂಗ್ರೆಸ್)ಸಣ್ಣ ಫಕೀರಪ್ಪ (ಬಿಜೆಪಿ)
ಚಿತ್ರದುರ್ಗಹನುಮಂತಪ್ಪ .ಎನ್.ವೈ(ಕಾಂಗ್ರೆಸ್)ಜನಾರ್ಧನ ಸ್ವಾಮಿ (ಬಿಜೆಪಿ)
ತುಮಕೂರುಮಲ್ಲಿಕಾರ್ಜುನಯ್ಯ (ಬಿಜೆಪಿ)ಜಿಎಸ್ ಬಸವರಾಜು (ಬಿಜೆಪಿ)
ಚಿಕ್ಕಬಳ್ಳಾಪುರಜಾಲಪ್ಪ. ಆರ್ (ಕಾಂಗ್ರೆಸ್)ವೀರಪ್ಪ ಮೊಯ್ಲಿ (ಕಾಂಗ್ರೆಸ್)
ಕೋಲಾರಮುನಿಯಪ್ಪ ಕೆ.ಎಚ್(ಕಾಂಗ್ರೆಸ್)ಮುನಿಯಪ್ಪ ಕೆ.ಎಚ್(ಕಾಂಗ್ರೆಸ್)
ಬೆಂಗಳೂರು ಉತ್ತರಸಾಂಗ್ಲಿಯಾನ ಹೆಚ್ ಟಿ (ಬಿಜೆಪಿ)ಡಿಬಿ ಚಂದ್ರೇಗೌಡ (ಬಿಜೆಪಿ)
ಬೆಂಗಳೂರು ದಕ್ಷಿಣಅನಂತಕುಮಾರ್(ಬಿಜೆಪಿ)ಅನಂತಕುಮಾರ್(ಬಿಜೆಪಿ)
ಬೆಂಗಳೂರು ಗ್ರಾಮಾಂತರತೇಜಸ್ವಿನಿಶ್ರೀರಮೇಶ್(ಕಾಂಗ್ರೆಸ್ /ಕನಕಪುರ)ಕುಮಾರಸ್ವಾಮಿ (ಜೆಡಿಎಸ್)
ಬೆಂಗಳೂರು ಕೇಂದ್ರ********ಪಿಸಿ ಮೋಹನ್ (ಬಿಜೆಪಿ)
ಮಂಡ್ಯಅಂಬರೀಷ್(ಕಾಂಗ್ರೆಸ್)ಚೆಲುವರಾಯ ಸ್ವಾಮಿ (ಜೆಡಿಎಸ್)
ಚಾಮರಾಜನಗರಶಿವಣ್ಣ ಎಂ(ಜೆಡಿಎಸ್)ದ್ರುವನಾರಾಯಣ (ಕಾಂಗ್ರೆಸ್)
ಮೈಸೂರುವಿಜಯಶಂಕರ್ ಸಿ.ಎಚ್ (ಬಿಜೆಪಿ)ಎಚ್ ವಿಶ್ವನಾಥ್ (ಕಾಂಗ್ರೆಸ್)
ಉಡುಪಿ-ಚಿಕ್ಕಮಗಳೂರುಮನೋರಮ ಮಧ್ವರಾಜ್(ಕಾಂಗ್ರೆಸ್/ಉ),
ಶ್ರೀಕಂಠಪ್ಪ ಡಿ.ಸಿ(ಬಿಜೆಪಿ/ಚಿ)
ಡಿವಿ ಸದಾನಂದಗೌಡ (ಬಿಜೆಪಿ)
ದಕ್ಷಿಣ ಕನ್ನಡಸದಾನಂದಗೌಡ ಡಿ.ವಿ (ಬಿಜೆಪಿ)ನಳೀನ್ ಕುಮಾರ್ ಕಟೀಲ್ (ಬಿಜೆಪಿ)
ಶಿವಮೊಗ್ಗಬಂಗಾರಪ್ಪ ಎಸ್ (ಬಿಜೆಪಿ)ಬಿ.ವೈ. ರಾಘವೇಂದ್ರ (ಬಿಜೆಪಿ)
ಧಾರವಾಡಕುನ್ನೂರು ಮಂಜುನಾಥ್(ಬಿಜೆಪಿ)ಪ್ರಹ್ಲಾದ್ ಜೋಶಿ (ಬಿಜೆಪಿ)
ಬೆಳಗಾವಿಸುರೇಶ್ ಅಂಗಡಿ ಚನ್ನಬಸಪ್ಪ(ಬಿಜೆಪಿ)ಸುರೇಶ್ ಅಂಗಡಿ ಚನ್ನಬಸಪ್ಪ(ಬಿಜೆಪಿ)
ಬಾಗಲಕೋಟೆಗಡ್ಡಿಗೌಡರ್ ಪರ್ವತಗೌಡ ಚಂದ್ರಗೌಡ(ಬಿಜೆಪಿ)ಗಡ್ಡಿಗೌಡರ್ ಪರ್ವತಗೌಡ ಚಂದ್ರಗೌಡ(ಬಿಜೆಪಿ)
ಹಾವೇರಿ*******ಶಿವಕುಮಾರ್ ಉದಾಸಿ (ಬಿಜೆಪಿ)
ಬಿಜಾಪುರಬಸವನಗೌಡ ಆರ್ ಪಾಟೀಲ್ ಯತ್ನಾಳ್ (ಬಿಜೆಪಿ)ರಮೇಶ್ ಜಿಗಜಿಣಗಿ (ಬಿಜೆಪಿ)
ಚಿಕ್ಕೋಡಿರಮೇಶ್ ಜಿಗಜಿಣಗಿ ಚಂದಪ್ಪ (ಬಿಜೆಪಿ)ರಮೇಶ್ ಕತ್ತಿ (ಬಿಜೆಪಿ)
ಉತ್ತರಕನ್ನಡಅನಂತಕುಮಾರ್ ಹೆಗಡೆ(ಬಿಜೆಪಿ)ಅನಂತಕುಮಾರ್ ಹೆಗಡೆ(ಬಿಜೆಪಿ)
ಹಾಸನಎಚ್ ಡಿ ದೇವೇಗೌಡ(ಜೆಡಿಎಸ್)ಎಚ್ ಡಿ ದೇವೇಗೌಡ(ಜೆಡಿಎಸ್)
&13;


(ದಟ್ಸ್ ಕನ್ನಡ ವಾರ್ತೆ)

ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ

ಲೋಕಸಭೆ ಚುನಾವಣೆ 2009 ಅಭ್ಯರ್ಥಿಗಳ ಪಟ್ಟಿ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

&13;


ಮೇ 15, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಬರ್ಲಿನ್ kannadiga
ದಿನಾಂಕ: 17 May 2009 2:28 am
ಕಳೆದ ಸಲ ಧಾರವಾಡ ಉತ್ತರದಿಂದ ಪ್ರಹ್ಲಾದ ಜೋಷಿ ಮತ್ತು ದಕ್ಷಿಣ ದಿಂದ ಮಂಜುನಾಥ ಕುನ್ನುರ್ ಆಯ್ಕೆ ಆಗಿದ್ದರು.ಈ ಸಲ ಧಾರವಾಡದಿಂದ ಪ್ರಹ್ಲಾದ ಜೋಷಿ ಮತ್ತು ಹಾವೇರಿಯಿಂದ ಶಿವಕುಮಾರ್ ಉದಾಸಿ ಆರಿಸಿ ಬಂದಿದ್ದಾರೆ. ನಿಮ್ಮ ಲಿಸ್ಟ್ ಸ್ವಲ್ಪ ಸರಿ ಮಾಡಿ.

ಇಂದ: ಕುಂದಾಪುರ ನಾಗೇಶ್ ಪೈ
ದಿನಾಂಕ: 15 May 2009 7:25 pm
ಗೆಲುವು /ಸೋಲು ನಾಳೆಗೆ ನಿರ್ಧಾರ ವಾಗಲಿದೆ .ಇವರು ದೇಶದ ಸರ್ವತೋಮುಕ ಅಭಿವ್ರದ್ಧಿ ಗೆ shramisiyaru ಎನ್ನುವುದು ಮುಖ್ಯವಾಗಿದೆ .ಸಂಸದ್ ನಿಧಿ ಯನ್ನು ಬಳಸಿ ಅರ್ಧ ಮುಗಿದಿರುವ ಕಾಮಗಾರಿ ಯನ್ನು ಪೂರ್ಣ ಗೊಳಿಸಬೇಕು .ಕ್ಷೇತ್ರದ ಜನತೆಗೆ ಪ್ರಣಾಳಿಕೆಯಲ್ಲಿ ಕೊಟ್ಟ ಆಶ್ವಾಸನೆ ಗಳನ್ನೂ ಮಾಡಿತೋರಿಸ ಬೇಕು . ಸರಕಾರ ರಚನೆ ಕಸರತ್ತು ನಡೆಯುತ್ತಿದೆ .ಮಿತ್ರರು ಶತ್ರು ಗಳಾಗಿ ಶತ್ರು ಗಳು ಮಿತ್ರ ರಾಗುವ ಸಂಭವ ವಿದೆ .ಪ್ರಧಾನಿ ಗಾಧೆಗೆ ಜಗಳ ಖಂಡಿತ .ಸಮ್ಮಿಶ್ರಸರಕಾರ ರಚನೆ ಅಸ್ಟುಸುಲಭ ವಲ್ಲ .ಸ್ವಾರ್ಥ ಕ್ಕಾಗಿ ಏನೂ ಮಾಡಲು ಸಿದ್ಧ ಆಗಿರುವ ಇ ಸಮಯ ದಲ್ಲಿ ಫಲಿತಾಂಶ ಜನತೆ ನಿರೀಖಿಸಿದಸ್ಟುಬರ ಲಾರದು . ಶುಭ ಹಾರೈಸೋಣ .

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು