ಸಗಿನಾವೋ/ಅಮೆರಿಕ, ಡಿ. 14 : ಸಗಿನೋವಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವವಿದ್ಯಾಲಯದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಅನಾವರಣಗೊಳಿಸಿದರು. ಸಗಿನೋವಾ ವಿಶ್ವವಿದ್ಯಾಲಯದ ಕುಲಪತಿ ಡಾ. ಏರಿಕ್ ಆರ್. ಗಿಲ್ಬರ್ಟ್ಸನ್, ಸ್ಟೀವ್ ಬಾರ್ಬಸ್, ಕಿತ್ತೂರು ಚೆನ್ನಮ್ಮ ಮೆಮೋರಿಯಲ್ ಅಧ್ಯಕ್ಷ ಹಾಗೂ ಸಚಿವ ರಾಮಚಂದ್ರಗೌಡ ಉಪಸ್ಥಿತರಿದ್ದರು.
(ಏಜನ್ಸಿಸ್)
ಯಡಿಯೂರಪ್ಪ ಇದೀಗ ಡಾ.ಯಡಿಯೂರಪ್ಪ
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.