clear
clear
clear
clear
ಮುಖಪುಟ » ಚಲನಚಿತ್ರ » ವಿಡಿಯೋ
ಕನ್ನಡ ಚಿತ್ರಗಳು ವಿಡಿಯೋಗಳು

ವಿಡಿಯೋ: ನಮ್ AREA ಲ್ ಒಂದಿನಾ ನೋಡಿ
''ನಮ್ AREAಲ್ ಒಂದಿನಾ..." ಎಂಬ ವಿಶಿಷ್ಟ, ವಿಚಿತ್ರ ಶೀರ್ಷಿಕೆ ಇಟ್ಟುಕೊಂಡು ಹೊಸ ಬಗೆಯ ಚಿತ್ರ ತಯಾರಿಸಿದ್ದಾರೆ ನಟ, ನಿರ್ದೇಶಕ ಅರವಿಂದ್ ಕೌಶಿಕ್. ಚಿತ್ರದ ಹೆಸರು ನೋಡಿದರೆ ಇದು ಪಕ್ಕಾ ರೌಡಿಸಂ, ಲಾಂಗು ಮಚ್ಚು ಚಿತ್ರ ಅಂಥಾ ಭಾವಿಸಿದರೆ ಅದರಲ್ಲಿ ತಪ್ಪೇನಿಲ್ಲ.

ಪುನೀತ್ ಅಭಿನಯದ 'ರಾಮ್' ವಿಡಿಯೋ
'ಅಂತು ಇಂತು ಪ್ರೀತಿ ಬಂತು', ಪರಮೇಶ ಪಾನ್‌ವಾಲ' ಚಿತ್ರಗಳನ್ನು ನಿರ್ಮಿಸಿದ್ದ ಆದಿತ್ಯಬಾಬು ಈಗ 'ರಾಮ್' ಚಿತ್ರವನ್ನು ನಿರ್ಮಿಸುತ್ತಿದ್ದು, ಪವರ್‌ಸ್ಟಾರ್ ಪುನೀತ್‌ರಾಜಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಖ್ಯಾತ ಅಭಿನೇತ್ರಿ ಪ್ರಿಯಾಮಣಿ 'ರಾಮ್' ನ ನಾಯಕಿ. ಇದು ಪ್ರಿಯಾಮಣಿ ಅವರು ನಟಿಸುತ್ತಿರುವ ಪ್ರಥಮ ಕನ್ನಡ..

ಮನಸಾರೆ ಚಿತ್ರದ ವಿಡಿಯೋ
ಈ ವರ್ಷದ ಬಹುನಿರೀಕ್ಷಿತ ಮತ್ತೊಂದು ಚಿತ್ರ ಮನಸಾರೆ. ಈ ಚಿತ್ರದ ಧ್ವನಿಸುರುಳಿ ಈಗಾಗಲೇ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ಯೋಗರಾಜ್ ಭಟ್ಟರು ಕರ್ನಾಟಕದ ನಯನ ಮನೋಹರ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಐಂದ್ರಿತಾ ರೇ ಮತ್ತು ದಿಗಂತ್ ನಟನೆಯನ್ನು ಮನಸಾರೆ..

ವಾಯುಪುತ್ರ ಚಿತ್ರದ ಟ್ರೈಲರ್
ದಕ್ಷಿಣ ಭಾರತದ ಪ್ರಸಿದ್ಧ ನಟ, ಕರುನಾಡ ಕುವರ ಅರ್ಜುನ್ ಸರ್ಜಾ ನಿರ್ಮಾಣದ ‘ವಾಯುಪುತ್ರ’ ಸೆಪ್ಟೆಂಬರ್ 3ರಂದು ತೆರೆಕಾಣಲಿದೆ. ಬೆಂಗಳೂರಿನಲ್ಲಿ ಪಿವಿಆರ್ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸರ್ಜಾ ಕುಟುಂಬದ ಮತ್ತೊಂದು ಕುಡಿ ಚಿರಂಜೀವಿ ಸರ್ಜಾ ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹಿಂದೆ..

ವಿಡಿಯೋ: ದರ್ಶನ್ ಅಭಿನಯದ ಅಭಯ್
ಮೈಸೂರು, ಬೆಂಗಳೂರು, ಬ್ಯಾಂಕಾಕ್ ಮತ್ತು ಸ್ವಿಟ್ಜರ್ ಲ್ಯಾಂಡ್ ನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡ ಚಿತ್ರ 'ಅಭಯ್'. ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಮತ್ತೊಂದು ಸಾಹಸಭರಿತ ಚಿತ್ರ. ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಕಾತುರದಿಂದ ನಿರೀಕ್ಷಿಸುವಂತಾಗಿದೆ. ಮಹೇಶ್ ಬಾಬು ನಿರ್ದೇಶನದ ಈ ಚಿತ್ರಕ್ಕೆ..

ಪ್ರೇಮ್ ಕಹಾನಿ ಚಿತ್ರದ ವಿಡಿಯೋ
ತಾಜ್ ಮಹಲ್ ನಂತಹ ಯಶಸ್ವಿ ಚಿತ್ರ ಕೊಟ್ಟಂತಹ ನಿರ್ದೇಶಕ ಆರ್ ಚಂದ್ರು. ಅವರ ನಿರ್ದೇಶನದ ಮತ್ತೊಂದು ಚಿತ್ರ ಪ್ರೇಮ್ ಕಹಾನಿ. ಹಿಂದಿ ಹೆಸರನ್ನು ಶೀರ್ಷಿಕೆಯಾಗಿಟ್ಟಿರುವ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು. ಕೊನೆಗೂ ಪ್ರೇಮ್ ಕಹಾನಿ ಎಂಬ ಶೀರ್ಷಿಕೆಯನ್ನು ಉಳಿಸಿಕೊಳ್ಳುವಲ್ಲಿ ಚಂದ್ರು ಗೆದ್ದಿದ್ದಾರೆ. ಈ..

ಯೋಗರಾಜಭಟ್ಟರ ಅಪೂರ್ವ ದೃಶ್ಯಕಾವ್ಯ ಮನಸಾರೆ
ಸಂಡೂರು, ಗಂಗಾವತಿ, ಕಾರವಾರ ಮತ್ತು ಮಡಿಕೇರಿಯಲ್ಲಿ ಸುಂದರ ದೃಶ್ಯ್ಗಗಳನ್ನು ಮನಸಾರೆ ಚಿತ್ರಕ್ಕಾಗಿ ಛಾಯಾಗ್ರಾಹಕ ಸತ್ಯ ಹೆಗಡೆ ಸೆರೆಹಿಡಿದಿದ್ದಾರೆ. ಇದಕ್ಕಾಗಿ ಅತ್ಯುತ್ತಮ ಕ್ಯಾಮಾರಾಗಳನ್ನು ಬಳಸಿದ್ದಾರೆ. ನನ್ನ ಹಿಂದಿನ ಚಿತ್ರಗಳಂತೆ ಈ ಚಿತ್ರವೂ ಖಂಡಿತ ಕಣ್ಣಿಗೆ ರಸದೌತಣ ನೀಡಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ನಿರ್ದೇಶಕ ಯೋಗರಾಜ ಭಟ್. ದಿಗಂತ್‌ಗೆ..

ಯೋಗರಾಜ್ ಭಟ್ ರ ಮನಸಾರೆ ಟ್ರೈಲರ್!
ಮಡಿಕೇರಿ ಅಂದಮೇಲೆ ಕೇಳಬೇಕೆ? ತಂಪು ಹವೆ. ಎಲ್ಲೆಲ್ಲೂ ಹಸಿರು. ಸ್ವರ್ಗ ಸುಖ ಅಂದರೆ ಇದಪ್ಪಾ ಅನ್ನುವ ಅಂದ್ರಿತಾ ಅವರನ್ನು 'ಮನಸಾರೆ'ಕಥೆ ಬಗ್ಗೆ ಕೇಳಿದರೆ ಮಾತ್ರ ತುಟಿ ಹೊಲೆದುಕೊಳ್ಳುತ್ತಾರೆ. ಚಿತ್ರದ ನಾಯಕ ನಟ ದಿಗಂತ್ ಸಹ ಇದಕ್ಕೆ ಹೊರತಲ್ಲ.ಮಡಿಕೇರಿಯ ಜೈಲಿನಲ್ಲಿ ಯೋಗರಾಜ್ ಭಟ್ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ...

ಎದ್ದೇಳು ಮಂಜುನಾಥ ವಿಡಿಯೋ
ಗಾಢ ನಿದ್ರೆಗೆ ಜಾರಿರುವ ಜಗ್ಗೇಶ್ ಮಾತ್ರ ಈ ಜನ್ಮದಲ್ಲಿ ಎದ್ದೇಳುವ ಸೂಚನೆಗಳಿಲ್ಲ ಎಂಬ ಚಟಾಕಿ ಗಾಂಧಿನಗರದಲ್ಲಿ ಮನೆಮಾತಾಗಿತ್ತು. ಎಲ್ಲ ಸತ್ಯಗಳನ್ನು ಸುಳ್ಳು ಮಾಡುವ ಅಥವಾ ಎಲ್ಲ ಸುಳ್ಳುಗಳನ್ನು ಸತ್ಯಮಾಡುವ ಸುದ್ದಿ ಇದೀಗ ಗಾಂಧಿನಗರದಿಂದ ಅಲೆಅಲೆಯಾಗಿ ತೇಲಿ ಬರುತ್ತಿದೆ...

ಎದ್ದೇಳು ಮಂಜುನಾಥ ಟ್ರೈಲರ್
ನವರಸ ನಾಯಕ ಜಗ್ಗೇಶ್ ಅವರ ವೃತ್ತಿ ಜೀವನದ 25ನೇ ವರ್ಷಕ್ಕೆ ವಿಶೇಷ ಚಿತ್ರ ಎಂದು ಬಿಂಬಿತವಾಗಿರುವ ಎದ್ದೇಳು ಮಂಜುನಾಥ ಚಿತ್ರೀಕರಣ ಆರಂಭವಾಗಿ ಸರಿಸುಮಾರು ಒಂದೂವರೆ ವರ್ಷಗಳೇ ಕಳೆದಿದೆ. ''17/07/09ನೇ ತಾರೀಖು ಎಲ್ಲಾ ಲೆಕ್ಕಾಚಾರಗಳಿಂದ ಸರಿ ಇದೆ ಅಂತ ಅಂದ್ಕೊಂಡಿದೀನಿ. ಅವತ್ತು ಎದ್ದೇಳೋದು ಗ್ಯಾರಂಟಿ"..

More: 1  2  3  4  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು