![[]](/img/trans.gif) |
ಮುಖಪುಟ » ಚಲನಚಿತ್ರ » ನಾಯಕಿ
![[]](/img/trans.gif)
![[]](/img/trans.gif)
ಬಳೆ ತೊಡಲು ಕನ್ನಡಕ್ಕೆ ಬರುವರೆ ಪ್ರಿಯಾಮಣಿ?
ದಕ್ಷಿಣ ಭಾರತದಲ್ಲಿ ಕನ್ನಡ ಹೊರತು ಪಡಿಸಿ ಎಲ್ಲ ಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಪ್ರತಿಭಾವಂತ ನಟಿ ಪ್ರಿಯಾಮಣಿ. ಸೆಂಟಿಮೆಂಟ್ ಕಿಂಗ್ ಅಜಯ್ ಕುಮಾರ್ ಹೆಣೆದಿರುವ ಚಿತ್ರಕ್ಕೆ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಬಳೆಗಾರನಾಗಿ ಶಿವರಾಜ್ ಕುಮಾರ್ ನಟಿಸಿದ್ದಾರೆ. ...
ಸುಮನ್ ಮತ್ತೆ ಕುಣಿಯಲಿದ್ದಾರೆ ಅಂಜದಿರಿ!! ಚಿತ್ರಗಳ ಪ್ರಮುಖಾಂಶಗಳಲ್ಲಿ ನೃತ್ಯ ಕೂಡ ಒಂದು. ಅದರಲೂ ನಟಿ ನೋಡಲು ಅಂದವಾಗಿದ್ದು ಆಕೆಯ ಕುಣಿತವೂ ಚೆಂದವಾಗಿದ್ದರೆ ನೋಡುಗನ ಸಂತಸಕ್ಕೆ ಪಾರವೇ ಇಲ್ಲ. ನಮ್ಮ ಕನ್ನಡತಿ ಸುಮನ್ರಂಗನಾಥ್ ಕೂಡ ಒಳ್ಳೆ ...
ಕೋಮಲ್ ಜೊತೆಗಿನ ಸಿನಿಮಾಕ್ಕೆ ರಮ್ಯಾ ನಕಾರ? ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಾಸ್ಯ ನಟ ಕೋಮಲ್ ಕೊಟ್ಟ ಆಫರನ್ನು ಪ್ರಚಲಿತ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿ ರಮ್ಯಾ ನಿರಾಕರಿಸಿದ್ದಾರೆಯೇ? ಒಂದು ಮೂಲದ ಪ್ರಕಾರ ಹೌದು. ...
'ಬಿಂದಾಸ್ ಹುಡುಗಿ'ಯಾಗಿ ಪ್ರಿಯಾ ಹಾಸನ್ ಪ್ರಿಯಾ ಹಾಸನ್ ನಿರ್ದೇಶದಲ್ಲಿ ಬರುತ್ತಿರುವ 'ಬಿಂದಾಸ್ ಹುಡುಗಿ' ಅ.9ರಂದು ಕಂಠೀರವ ಸ್ಟುಡಿಯೋದಲ್ಲಿ ಸೆಟ್ಟೇರಿತು. ಪ್ರಿಯಾ ಹಾಸನ್ ನಿರ್ದೇಶಿಸಿ, ನಟಿಸಿದ್ದ 'ಜಂಭದ ಹುಡುಗಿ' ಚಿತ್ರ ಬೆಂಗಳೂರಿನ ಸಪ್ನ ಹಾಗೂ ಹುಬ್ಬಳ್ಳಿಯ ...
ಕನ್ನಡ ಬೆಳ್ಳಿಪರದೆ ಮೇಲೆ ಪೂಜಾ'ಗಾಂಧಿ'ಗಿರಿ! ಕನ್ನಡಕ್ಕೆ ಸಿಕ್ಕ ಕನ್ನಡದವರೇ ಆದ ಕನ್ನಡೇತರ ನಟಿ ಪೂಜಾಗಾಂಧಿ! ಕನ್ನಡ ಚಿತ್ರರಂಗದಲ್ಲಿ 'ಮುಂಗಾರು ಮಳೆ' ಹುಯ್ಯುವ ತನಕ ಅಪರಿಚರಾಗಿದ್ದು ನಂತರ ದಿಢೀರನೆ ಖ್ಯಾತಿಯ ಉತ್ತುಂಗ ಏರಿದ ಹುಡುಗಿ. ಮಿಲನದ ...
'ಆಂಧ್ರ ಹೆಂಡ್ತಿ' ರಮ್ಯಕೃಷ್ಣಗೆ ಹುಟ್ಟುಹಬ್ಬದ ಸಂಭ್ರಮ ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ ರಮ್ಯಕೃಷ್ಣ ಅಂದರೆ ತಪ್ಪಾಗಲಾರದು! ಬರೀ ಕನ್ನಡಿಗರ ಮನವನ್ನಷ್ಟೇ ಅಲ್ಲ ಇಡೀ ದಕ್ಷಿಣ ಭಾರತದ ಚಿತ್ರರಸಿಕರ ಮನಗೆದ್ದ ನಾಯಕಿ. ಆಕೆಗೀಗ 41ರ ...
ನಾಯಕಿಯಾಗಿ ಚಿತ್ರರಂಗಕ್ಕೆ ಬೇಬಿ ಶ್ಯಾಮಿಲಿ ನಿಮಗೆ ಬೇಬಿ ಶ್ಯಾಮಿಲಿ(ಶಾಮಿಲಿ) ನೆನಪಿದ್ಯಾ? ಯಾರಿಗೆ ನೆನಪಿರೋಲ್ಲ ಹೇಳಿ ಅಂತೀರಾ. ಮುದ್ದು ಮುಖದ ಚೆಂದದ ಹುಡುಗಿ ಆಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಚಿತ್ರಗಳಲ್ಲೂ ಮಿಂಚಿದ ...
ಮುಖ್ಯಮಂತ್ರಿ ಐ ಲವ್ ಯೂ ಚಿತ್ರದ ಹರಿಪ್ರಿಯ ಬಾಲಿವುಡ್ ನ ಐಶ್ವರ್ಯ ರೈ ಅವರಂತೆ ನಾನು ಕೂಡ ಯಶಸ್ಸು ಗಳಿಸಬೇಕು ಎಂಬುದು ನನ್ನ ಗುರಿ ಎನ್ನುವ ಕನ್ನಡದ ಹುಡುಗಿ ಹರಿಪ್ರಿಯಾ ಅವರಿಗೆ, ಮುಖ್ಯಮಂತ್ರಿ ಐ ಲವ್ ಯೂ ...
ಅರ್ಜುನ್ ನಾಯಕಿಯಾಗಿ ಪೂಜಾ ಗಾಂಧಿ ಆಯ್ಕೆ 'ಮುಂಗಾರು ಮಳೆ'ಯೊಡನೆ ಗುಡುಗಿ 'ತಾಜ್ ಮಹಲ್' ಥರ ಕಂಗೊಳಿಸುತ್ತಿರುವ ಪಂಜಾಬಿ ಹುಡುಗಿ ಪೂಜಾ ಗಾಂಧಿ ಕನ್ನಡ ಚಿತ್ರರಂಗದಲ್ಲಿ ಒಂದೊಂದಾಗಿ ಏಣಿಯ ಮೆಟ್ಟಿಲುಗಳನ್ನು ಏರುತ್ತಿದ್ದಾರೆ. ಕನ್ನಡ ನಾಡಿನಲ್ಲೇ ಬೆಳೆದು ನಟಿಯರಾಗಿರುವ ...
ಹಳೆ ಜಿಂಕೆ ಮರಿನ ಸೆರೆಹಿಡಿದ ಬಾಸ್ ದರ್ಶನ್ ಜಿಂಕೆಮರಿ ಹಾಡಿನಿಂದ ಒಂದು ಕಾಲದಲ್ಲಿ ಖ್ಯಾತಿಯಾಗಿದ್ದ ಹುಡುಗಾಟದ ಹುಡುಗಿ ರೇಖಾ ವೇದವ್ಯಾಸ್ , ಮತ್ತೆ ಕನ್ನಡದತ್ತ ಮುಖ ಮಾಡಿದ್ದು, ಛಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ಅಭಿನಯಿಸಲಿದ್ದಾರೆ. ದರ್ಶನ್ ಅವರ ...
ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ ನಟಿ ರಂಭಾ? ತೀವ್ರವಾಗಿ ಅಸ್ವಸ್ಥಗೊಂಡು ಗಂಭೀರ ಪರಿಸ್ಥಿತಿಯಲ್ಲಿದ್ದ ಖ್ಯಾತ ನಟಿ ರಂಭಾ ಅವರನ್ನು ಮಂಗಳವಾರ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀವನದಲ್ಲಿ ತೀವ್ರ ನೊಂದಿದ್ದ ಅವರು ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿರುವ ...
|
 |
| ಇಂಥದ್ದು ಬೇರೆಲ್ಲೂ ಸಿಗದು |
 |
|
|
|
|
![[]](/img/trans.gif) |





ಸುದ್ದಿಜಾಲ
-
ಅದೃಷ್ಟ ಯಾವ ರೂಪದಲ್ಲಿ ಬರುತ್ತೋ ಯಾರಿಗ್ಗೊತ್ತು?
-
ಸೋನಿಯಾ ಭೇಟಿಯ ಮರ್ಮ ಬಿಟ್ಟುಕೊಟ್ಟ ಎಚ್ಡಿಕೆ!
-
ನಟ ರಘುವೀರ್ ಗೆ ಹುಟ್ಟುಹಬ್ಬದ ಸಂಭ್ರಮ
-
ಅಜಂಖಾನ್ ರಾಜೀನಾಮೆ; ನುಣುಚಿಕೊಂಡ ಜಯ
-
ಚುನಾವಣೆ : ಅಭಿಪ್ರಾಯ ತಪ್ಪಿದ್ದೆಲ್ಲಿ ಸರಿಯಾಗಿದ್ದೆಲ್ಲಿ?
-
ಕೆಲ ಜ್ಯೋತಿಷಿಗಳ ಭವಿಷ್ಯವೇ ಬುಡಮೇಲು
-
ಸೈನಿಕ ದಾಳಿಯಲ್ಲಿ ಎಲ್ಟಿಟಿಇ ಪ್ರಭಾಕರನ್ ಹತ?
-
ವಿಶ್ಲೇಷಣೆ : ಕರಾವಳಿಯಲ್ಲಿ ಹಿಂದುತ್ವದ ಕಲರವ
-
'ವಾರ್ ರೂಂ'ನಲ್ಲಿ ರಾಹುಲ್ ಚಹಾ ಕೂಟ!
-
ಎನ್ ಡಿಎ ಸೋಲಿಗೆ ವರುಣ್ ಕಾರಣ: ಶರದ್
-
ಚಿತ್ರದುರ್ಗ ಗೆದ್ದವರು ಬಿದ್ದವರ ವಿವರಗಳು
-
ಬೆಂಗಳೂರಲ್ಲಿ ಬೃಹತ್ ವಂಚನೆ ಪ್ರಕರಣ ಬಯಲು
-
ಕಾಮೆಡ್ ಕೆ ಪರೀಕ್ಷೆಗೆ 65,258 ವಿದ್ಯಾರ್ಥಿಗಳು
-
ಮೈಸೂರು ಲೋಕಸಭಾ ಕ್ಷೇತ್ರಗಳ ಫಲಿತಾಂಶ
-
ಮಂಡ್ಯ ಲೋಕಸಭಾ ಕ್ಷೇತ್ರ ಫಲಿತಾಂಶ ವಿವರ
-
ಸಿಧುಗೆ ಹ್ಯಾಟ್ರಿಕ್, ಅಜರ್ ಗೆ ಪ್ರಥಮ ಚುಂಬನ
-
ಹಾಸನದಲ್ಲಿ ಹೊಸ ದಾಖಲೆ ನಿರ್ಮಿಸಿದ ಗೌಡರು
-
ಐದು ವರ್ಷ ಸೋನಿಯಾ ಕೈಯಲ್ಲಿ ಭಾರತ
-
ಗೆದ್ದವರು, ಸೋತವರು, ಗೆಲುವಿನ ಅಂತರ
-
ಕಾಂಗ್ರೆಸ್ ಮೈತ್ರಿ ಖತಂ, ಲಾಲು ಪಶ್ಚಾತಾಪ
-
ಕರ್ನಾಟಕದಲ್ಲಿ ಸಿನಿಮಾ ತಾರೆಗಳ ಕನಸು ಭಗ್ನ!
-
ಸೋಲರಿಯದ ಸೇನಾಪತಿಗೆ ಯುದ್ಧದಲ್ಲಿ ಸೋಲು
-
ಮೋದಿ ಪಿಎಂ ಹೇಳಿಕೆ ಸೋಲಿಗೆ ಕಾರಣ, ಬಿಜೆಡಿ
-
ರಾಹುಲ್ ಅಲ್ಲ ಸಿಂಗ್ ಅವರೇ ಪ್ರಧಾನಿ : ಸೋನಿಯಾ
-
ಓರಿಸ್ಸಾದಲ್ಲಿ ನವೀನ ಪಾಟ್ನಾಯಕ್ ಗೆಲುವು
-
ಭಾರಿ ಮುಖಭಂಗ ಅನುಭವಿಸಿದ ಕಟ್ಟಾಳುಗಳು
-
ಚಿದಂಬರಂ, ಮನೇಕಾ ಗಾಂಧಿಗೆ ಸೋಲು
-
ಗರಬಡಿದಂತೆ ಕುಳಿತಿರುವ ಭಾರತೀಯ ಜನತಾ ಪಕ್ಷ
-
ಬೆಂಗಳೂರು ಕೇಂದ್ರದಲ್ಲಿ ಮೋಹನ್ ಗೆಲುವು
-
ತಂದೆಯ ಸೋಲಿನ ಸೇಡು ತೀರಿಸಿಕೊಂಡ ಮಗ
-
ಪ್ರಧಾನಿಯಾಗಿ ಮನಮೋಹನ್ ಮುಂದುವರಿಕೆ
-
ಧರ್ಮಸಿಂಗ್, ವೀರಪ್ಪ ಮೊಯ್ಲಿ ಜಯಭೇರಿ
-
ಸಿದ್ದೇಶ್, ಜಿ ಎಸ್ ಬಸವರಾಜು ಗೆಲುವು
-
ರಾಹುಲ್ ಗೆ ಸಚಿವ ಸಂಪುಟದಲ್ಲಿ ಸ್ಥಾನ: ಆಸ್ಕರ್
-
ಯಪಿಎ ಮೈತ್ರಿಕೂಟದ ಸರಕಾರ ರಚನೆ ಖಾತ್ರಿ
-
ಮತದಾರರಿಗೆ ದ್ರೋಹ ಬಗೆಯಲಾರೆ : ರಾಘವೇಂದ್ರ
-
ಬೆಂ. ದಕ್ಷಿಣದಲ್ಲಿ ಅನಂತ ಗೆಲುವಿನ ನಾಗಾಲೋಟ
-
ಅಂಬಿ, ಪೂಜಾರಿಗೆ ಸೋಲು, ಚಂದ್ರೇಗೌಡಗೆ ಜೈ
-
ಶಿವಮೊಗ್ಗದಲ್ಲಿ ಗೆಲುವಿನ ಸಿಹಿ ಮೊಗೆದ ರಾಘು
-
ಲೋಕಸಭೆ ಚುನಾವಣೆ 2004 ಗೆದ್ದವರು ಬಿದ್ದವರು

|
|
![[]](/img/trans.gif) |