clear
clear
clear
clear
ಮುಖಪುಟ » ಚೌಚೌ ಭಾತ್ » ಲೈಫು-ಸ್ಟೈಲು
ಲೈಫ್ ಮತ್ತು ಸ್ಟೈಲ್ ಕುರಿತ ಲೇಖನಗಳು

ಡ್ರೈವ್ ಮಾಡೋವಾಗ ಫೋನ್ ಮಾಡ್ತೀರಾ?
ವಾಹನ ಚಲಿಸುವಾಗ ಕಿವಿಯಲ್ಲಿ ಸೆಲ್ ಫೋನ್ ಸಿಕ್ಕಿಸಿಕೊಂಡು ಮಾತನಾಡುವವರಿಗೆ ಕಾದಿದೆ ಗ್ರಹಚಾರ. ಭಾರತದಲ್ಲಿ ಸೆಲ್ ಫೋನ್ ಕ್ರಾಂತಿಯಾದ ನಂತರದ ದಿನಗಳಲ್ಲಿ ಫೋನಿನಲ್ಲಿ ಮಾತನಾಡುತ್ತಾ ಸ್ಟೀಯರಿಂಗ್ ತಿರುಗಿಸುವವರ ಸಂಖ್ಯೆ ರಾಷ್ಟ್ರಮಟ್ಟದಲ್ಲಿ ಹೆಚ್ಚಾಗಿದೆ. ಈ ಪ್ರವೃತ್ತಿಗೆ ಕಾನೂನು ಕಡಿವಾಣ ಕಡ್ಡಾಯವಾಗಿ ಹಾಕದಿದ್ದರೆ ಮತ್ತು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ವಿಧಿಸದಿದ್ದರೆ ಗತ್ಯಂತರವಿಲ್ಲ ಎಂಬುದು ಸರಕಾರಕ್ಕೆ [ಕರ್ನಾಟಕ ಸರಕಾರಕ್ಕಲ್ಲ] ಮನವರಿಕೆಯಾಗಿದೆ.ಚಾಲಕರಲ್ಲಿ ಹೆಚ್ಚಾಗಿರುವ ಈ


ವಾಸ್ತುಬಲ ವೃದ್ಧಿರಸ್ತು, ಶುಭಮಸ್ತು
ವಯಸ್ಸಿನಲ್ಲಿ ಚಿಕ್ಕವರು ಆದರೆ ವಾಸ್ತು ಶಾಸ್ತ್ರದ ಅಧ್ಯಯನ ಮತ್ತು ಅಳವಡಿಕೆಯಲ್ಲಿ ನಿಷ್ಣಾತರೆನಿಸಿದವರು ಪುಣೆಯ ನಿವಾಸಿ ಮನೀಶ್ ಕಾಶಿನಾಥ್ ಪೋದ್ದಾರ್. ನಿಮ್ಮ ಮನೆಗಾಗಲೀ ಅಥವಾ ಕಚೇರಿ, ಕಾರ್ಖಾನೆ ಸ್ಥಳಕ್ಕೆ ಸೂಕ್ತವಾದ ವಾಸ್ತು ಸಲಹೆ ನೀಡುವುದರಲ್ಲಿ ಅವರದ್ದು ಎತ್ತಿದಕೈ. ಮನೆ ಕಟ್ಟುವಾದರೆ, ಅಥವಾ ವಾಸ ಬದಲಾಯಿಸುವುದಿದ್ದರೆ ಅಥವಾ ಒಳ್ಳೆ ಕಚೇರಿ ಜಾಗಕ್ಕಾಗಿ ಹುಡುಕುತ್ತಿದ್ದರೆ ಯಾವುದಕ್ಕೂ ನೀವು ಅವರ ಒಂದು ಮಾತನ್ನು..

ನನ್ನ ಮೆಚ್ಚಿನ ನಾಯಿ 'ಚೋ೦ಕ್ರ'
ಸುಮಾರು ಇಪ್ಪತ್ತು ವರುಷಗಳ ಹಿ೦ದಿನ ನೆನಪು. ಆಗಿನ್ನು ನಾನು ಮೂರರಲ್ಲಿ ಕಲಿಯುತ್ತಿದ್ದೆ. ಮನೆಯಿ೦ದ ನಾಲ್ಕು ಮೈಲಿ ದೂರದಲ್ಲಿ ನಮ್ಮಪ್ಪನ ಅ೦ಗಡಿಯೊ೦ದಿದ್ದಿತ್ತು. ಅದು ಸರಕಾರಿ ಪ್ರಾಥಮಿಕ ಹಾಗು ಪ್ರೌಢಶಾಲೆಗಳ ಪಕ್ಕದಲ್ಲೇ ಇತ್ತು. ಮಧ್ಯಾಹ್ನ ಹೊತ್ತು ಎಷ್ಟೋ ಮಕ್ಕಳು ಅಲ್ಲಿಗೆ ಬ೦ದು ಚಾಕಲೇಟ್ ಇಲ್ಲವೆ ಪೆಪ್ಪರುಮಿ೦ಟ್ ಗಳನ್ನು ತೆಗೆದು ಹೋಗುತ್ತಿದ್ದರು. ಖರೀದಿಸುವವರಲ್ಲಿ ಕೆಲವರು ಹಣ ಕೊಡದೆ ಜಾಗ ಖಾಲಿ ಮಾಡುತ್ತಿದ್ದುದೂ..


'ಮಹಿಳಾ ಸೂಪರ್ ಮಾರ್ಕೆಟ್' ಸ್ಥಾಪನೆಗೆ ರೂಪುರೇಷೆ
ಗುಲಬರ್ಗಾ,ಜೂ.10 : ಸ್ತ್ರೀಶಕ್ತಿ ಸಂಘಗಳು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ತಯಾರಿಕೆಯ ಉತ್ಪನ್ನಗಳಿಗೆ 'ಮಹಿಳಾ ಸೂಪರ್ ಮಾರ್ಕೆಟ್' ಎಂಬ ಹೆಸರಿನ ಒಂದು ಸ್ಥಿರವಾದ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಕೇಂದ್ರವು ಮುಂದಡಿ ಇಟ್ಟಿದೆ. ಈ ನಿಟ್ಟಿನಲ್ಲಿ ಮಂಗಳವಾರ ಜನತಾ ಬಜಾರ್‌ನಲ್ಲಿ ನಡೆದ ಮಹಿಳಾ ವಿಕಾಸನ ಕಾರ್ಯಕ್ರಮದಲ್ಲಿ ರೂಪುರೇಷೆಯೊಂದನ್ನು ತಯಾರಿಸಲಾಯಿತು.ಮಹಿಳಾ ಗುಂಪುಗಳು ತಯಾರಿಸುವ ಗ್ರಾಹಕ ಉತ್ಪನ್ನಗಳ..


ಪ್ರೇಮಿಗಳ ದಿನದಂದು ಮುತಾಲಿಕ್‌ಗೆ ಪಿಂಕ್ ಚಡ್ಡಿ!
ಫೆಬ್ರವರಿ 14 ಪ್ರೇಮಿಗಳ ದಿನದಂದು ಒಟ್ಟಾಗಿರುವ ಹುಡುಗ ಹುಡುಗಿಯರನ್ನು ಬೇರ್ಪಡಿಸುವ ಅಥವಾ ಮದುವೆ ಮಾಡಿಸಿ ಒಂದಾಗಿಸುವ 'ಪ್ರತಿಜ್ಞೆ'ಗೈದಿರುವ ಬ್ರಹ್ಮಚಾರಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರಿಗೆ ಅವಕೃಪೆಗೊಳಗಾಗಿರುವ ಹುಡುಗಿಯರಿಂದಲೇ 'ಭರ್ಜರಿ' ಕೊಡುಗೆ ಸಿಗಲಿದೆ.'ಕನ್ಸಾರ್ಷಿಯಮ್ ಆಫ್ ಪಬ್ ಗೋಯಿಂಗ್, ಲೂಸ್ ಅಂಡ್ ಫಾರ್ವರ್ಡ್ ವುಮೆನ್' ಎಂಬ ವಿಚಿತ್ರ ಹೆಸರಿನ ಆಧುನಿಕ ಜಗತ್ತಿಗೆ ತೆರೆದುಕೊಂಡಿರುವ, ಬೆಂಗಳೂರಿನಲ್ಲಿ ಬೇರೂರಿರುವ ಮಹಿಳೆಯರ ಸಂಘಟನೆಯೊಂದು..


ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ
ವ್ಯಾಲೆಂಟೈನ್ ಡೇ ಇನ್ನೇನು ಸಮೀಪಿಸುತ್ತಿದೆ. ಅನೇಕ ದಿನಗಳಿಂದ ಮುಚ್ಚಿಟ್ಟಿಕೊಂಡಿದ್ದು ಪ್ರೀತಿ ನಿವೇದಿಸಿಕೊಳ್ಳಲು ಇದೊಂದು ಸಕಾಲ. ದೇಶದ್ಯಾಂತ ಯುವಜನತೆ ಈ ದಿನಕ್ಕಾಗಿ ಕಾತುರದಿಂದ ಕಾಯತೊಡಗಿದೆ. ಏನಾದರೂ ಸರಿ ಮಗಾ (ಕಣೆ), ಅವಳಿ(ನಿ)ಗೆ ತನ್ನ ಪ್ರೀತಿಯನ್ನು ಹೇಳಿಕೊಂಡು ಬಿಡುವೆ ಎನ್ನುವ ಸಾವಿರಾರು ಮನಸ್ಸುಗಳು ಈ ದಿನವನ್ನು (ಫೆ.14) ಎದುರು ನೋಡುತ್ತಿವೆ. *ಮೃತ್ಯುಂಜಯ ಕಲ್ಮಠಪ್ರೇಮಿಗಳ ದಿನ ಯಾವ ದೇಶದ್ದು, ಎಲ್ಲಿಂದ ಬಂತು,..


ತೂಕ ಜಾಸ್ತಿ ಇರುವವರ ಮದುವೆ-ವೇದಿಕೆ
ಬೆಂಗಳೂರು, ಜ. 6 : ಆನ್ ಲೈನ್ ವಧೂವರರ ಸಮಾವೇಶಕ್ಕೆ ಹೆಸರುವಾಸಿಯಾಗಿರುವ ಶಾದಿ ಡಾಟ್ ಕಾಂ ಹೊಸ ವೈವಾಹಿಕ ಬಿಸಿನೆಸ್ ವೇದಿಕೆಯನ್ನು ಆರಂಭಿಸಿದೆ. ಅದರ ಹೆಸರು ಓವರ್ವೈಟ್ ಶಾದಿ.ಕಾಮ್. ಹೆಚ್ಚು ದಪ್ಪ ಭಾರೀ ತೂಕವಿರುವ ವಧೂವರರಿಗೆ ಹೇಳಿಮಾಡಿಸಿದ ಈ ಮದುವೆ ಮಂಟಪದಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಒಳ್ಳೆ ಬೇಡಿಕೆ ಬರುತ್ತಿದೆ ಎಂದು ಶಾದಿ ಹೇಳಿಕೊಂಡಿದೆ.ಕಳೆದ ಅಕ್ಟೋಬರ್ ತಿಂಗಳಲ್ಲಿ ತೆರೆಯಲಾದ..


ಬ್ರಾಹ್ಮಣ ಹುಡುಗನೊಬ್ಬನ ಆತ್ಮನಿವೇದನೆ
ಸಾಮಾಜಿಕ ಅಸಮಾನತೆಯಿಂದ ಜನಿಸಿದ ಅಸ್ಪೃಷ್ಯತೆಯ ಪಿಡುಗು ಕ್ರಮೇಣ ಕಡಿಮೆ ಆಗುತ್ತಿದೆ. ಮನುಜರೆಲ್ಲ ಒಂದೇ ಎಂಬ ಭಾವ ಬೇರೂರುತ್ತಿದೆ. ಆದರೂ, ಮೇಲ್ವರ್ಗದ ಜನ ಎನಿಸಿಕೊಂಡವರನ್ನು ಮೂದಲಿಸುವುದು, ಹೀಗಳೆಯುವುದು ಮತ್ತು ತುಳಿಯುವ ಜಾಡ್ಯ ನಮ್ಮ ಸಮಾಜದಲ್ಲಿ ತಲೆ ಎತ್ತಿ ಮೆರೆಯುತ್ತಿರುವುದು ದೌರ್ಭಾಗ್ಯ ಎನ್ನುತ್ತಿದ್ದಾರೆ ಸಂಸ್ಕೃತ ಸಂಸ್ಕೃತಿ ಪರಿಸರದಲ್ಲಿ ಹುಟ್ಟಿ ಬೆಳೆದ ಲೇಖಕರು.* ಮತ್ತೂರು ರಘು, ಮತ್ತೂರು; ಶಿವಮೊಗ್ಗ ಜಿಲ್ಲೆನಾನು ಚಿಕ್ಕವನಾಗಿದ್ದಾಗ..


ಯಶಸ್ವಿ ಹಚ್ಚೆ ತಜ್ಞರಿಗೆ ಮೈತುಂಬ ಕೆಲಸ!
ನಗರ ಜೀವನದ ತಾಜಾ ಖಯಾಲಿ...ಈ ಟಾಟೂಗಳು. ಅಲ್ಲಿ ಇಲ್ಲಿ ಎಂದೇನು ಅಲ್ಲ ದೇಹದ ಯಾವುದೇ ಭಾಗದ ಮೇಲೆ, ಮನಸಿಗೆ ಒಪ್ಪುವ ಆಕೃತಿಯಲ್ಲಿ ಚುಚ್ಚಿಸಿಕೊಳ್ಳುವುದನ್ನೇ ಟಾಟೂಗಳು ಎನ್ನುತ್ತಾರೆ. ಯುವಕರ ಮೂಲಕ ಮೊದಲಾದಟಾಟೂ ಸಂಸ್ಕೃತಿ ಪ್ರಸ್ತುತ ವಯಸ್ಸು, ಲಿಂಗಭೇದವಿಲ್ಲದೆ ಎಲ್ಲ ಕಡೆಗೂ ತನ್ನ ಕೈಗಳನ್ನು ಚಾಚಿದೆ. ಕಟ್ಟಕಡಗೆ ಇದೊಂದುಜೀವನಪಥವಾಗಿಯೂ ಬದಲಾಗಿದೆ. ಈ ಹಿಂದೆ ಇದು ಜೀವನೋಪಾಯದ ಮಾರ್ಗವಾಗಿರಲಿಲ್ಲ ಎಂದಲ್ಲ. ಆಗಲೂಇತ್ತು...


ಗೀತಪ್ರಿಯರ ಹಾಡಿಗೆ ಕಿವಿಮುಚ್ಚಿತೆ ಕರ್ನಾಟಕ?
ಸ್ವದೇಶಿ ಶಾಸ್ತ್ರೀಯ ಸಂಗೀತ, ಭಜನೆ, ಕಥಾಶ್ರವಣದಂಥ ಕಾರ್ಯಕ್ರಮಗಳಿಗೆ ಹಾಜರಾಗುವ ಸಂಪ್ರದಾಯವೀಗ ವಿದ್ಯಾವಂತ ಯುವಸಮೂಹದ ಗೇಲಿಗೆ ತುತ್ತಾಗುತ್ತಿರುವಂಥ ವಿಪರ್ಯಾಸ ಕಾಣಿಸಿಕೊಳ್ಳುತ್ತಿದೆ. ಭಾರತೀಯ ಜ್ಞಾನಪಿತ್ಥ ನೆತ್ತಿಗೇರಿರುವ ಹಿರಿಯರೇ, 'ರಿಲ್ಯಾಕ್ಸ್ ಆಗಲು ಲೈವ್ ಬ್ಯಾಂಡ್ ಬೇಕು, ಜೊತೆಗೊಂದಿಷ್ಟು ಹಾಕಬೇಕು', ಎಂದು ಸಾರ್ವಜನಿಕವಾಗಿ 'ಪಾಠ' ಮಾಡುತ್ತಿದ್ದಾರೆ! ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು 'ಇದೇನ ಸಭ್ಯತೆ? ಇದೇನ ಸಂಸ್ಕೃತಿ? ಇದೇನ ಇಂದು ಸತ್ಯತೆ? ಇದೇನ..

More: 1  2  3  4  5  6  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು
 
Catch up with latest Sports news in Kannada, headlines, breaking news, from Karnataka, India and the world. Sports News covers news in from Cricket, football, tennis, hockey, formula one, ipl. T20, twenty 20, Karnataka sports news, and more. Also get Online cricket score. Get the breaking sports news in Kannada. samachara, varthegalu and latest news updates from the world of sports. Enjoy the news in Kannada For Kannadigas Worldwide. ಕರ್ನಾಟಕ, ಭಾರತ ಮತ್ತು ವಿಶ್ವದ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಇಲ್ಲಿ ಲಭ್ಯ. ಕ್ರಿಕೆಟ್, ಫುಟ್‌ಬಾಲ್, ಟೆನ್ನಿಸ್, ಹಾಕಿ, ಫಾರ್ಮುಲಾ ಒನ್, ಐಪಿಎಲ್, ಟಿ20, ಟ್ವೆಂಟಿ20 ಮತ್ತು ಕರ್ನಾಟಕದ ಕ್ರೀಡಾ ವಾರ್ತೆಗಳನ್ನು ಕನ್ನಡದಲ್ಲಿ ಓದಿರಿ. ಕ್ರಿಕೆಟ್ ಸ್ಕೋರ್‌ಬೋರ್ಡ್, ಬಾಲ್ ಬೈ ಬಾಲ್ ವಿವರ ಪಡೆಯಿರಿ. ವಿಶ್ವದ ಕ್ರೀಡಾ ಸುದ್ದಿ ಸೊಗಡನ್ನು ಈ ವಿಭಾಗದಲ್ಲಿ ಸವಿಯಿರಿ.