ನೆರೆ ನಂತರದ ಕಥೆ ಹಾಗೂ ಸಿಎಂ*ದಿನೇಶ್ ಕುಮಾರ್ ಎಸ್.ಸಿ.ಟೊಲೆಡೋದಲ್ಲಿ ಹುಲಿಯೊಂದನ್ನು ಆತ ಪಳಗಿಸಿ ಪ್ರದರ್ಶಿಸುತ್ತಿದ್ದಾನೆ. ಹೊಸ ಜಗತ್ತಿನಿಂದ ರಾಜನಿಗೆ ಸಂದ ಕಾಣಿಕೆ ಅದು. ಸರಪಳಿಯಲ್ಲಿ ಥೇಟು ನಾಯಿಮರಿಯಂತೆ ವಿಧೇಯವಾಗಿ ನಡೆದು ಬರುತ್ತಿದೆ.ಗೊನ್ಸಾಲೋ ಡಿ ಒವಿಡೋ, ಟೊಲೆಡೋದ ರಾಜ್ಯಪಾಲ, ಹುಲಿಯನ್ನು ಗಮನಿಸುತ್ತಾನೆ. ಅವನ ರಕ್ತ ಹೆಪ್ಪುಗಟ್ಟುತ್ತದೆ. ಜಾಗುವಾರ್ನ ನಿಲುವೇ ಅಂಥಾದ್ದು. ಆತ ಹೇಳುತ್ತಾನೆ. ‘ಈ ಪ್ರಾಣಿಯನ್ನು ಪೂರಾ ನಂಬಕೂಡದು. ಸ್ನೇಹದಲ್ಲಿ ಇರಕೂಡದು. ಮನುಷ್ಯರ ಸಂಗಕ್ಕೆ
ಪತ್ರಕರ್ತರ ಆಸ್ತಿಪಾಸ್ತಿ ಬಯಲಾಗಲಿಪ್ರಜಾತಂತ್ರದ ನಾಲ್ಕನೇ ಸ್ಥಂಭ ಮಾಧ್ಯಮರಂಗ. ಇತರ ಮೂರು ಅಂಗಗಳಾದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದಿಂದ ಪಾರದರ್ಶಕತೆಯನ್ನು ಬಯಸುವ ಪತ್ರಕರ್ತರು ತಮ್ಮ ಆಸ್ತಿ ವಿವರಗಳನ್ನು ಸ್ವಪ್ರೇರಣೆಯಿಂದ ಬಹಿರಂಗಗೊಳಿಸಲಿ ಎನ್ನುವುದೇ ಈ ಕೆಳಗಿನ ಬರಹದ ಅನ್ನಾಂಗ-ದಟ್ಸ್ ಕನ್ನಡ.ನಮ್ಮ ನಾಡಿನ ಹಿರಿಯ ಹುದ್ದೆಗಳಲ್ಲಿ ಇರುವ ಪತ್ರಕರ್ತರು ಸಾರ್ವಜನಿಕ ಹಿತಾಸಕ್ತಿಯಿಂದ ಸ್ವಯಂಪ್ರೇರಿತರಾಗಿ ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸುವುದು ಯಾವಾಗ? ಇತ್ತೀಚೆಗೆ ದಿ ನ್ಯೂ..
ನೀತಿ ಸಂಹಿತೆಯಲ್ಲಿ ಏನೇನಿರಬೇಕು?* ಮಾಧ್ಯಮ ಕುರಿತ ಎಲ್ಲ ಸಂಘಟನೆಗಳೂ ಒಟ್ಟಾಗಿ ಸೇರಿ ಈ ನೀತಿ ಸಂಹಿತೆಯನ್ನು ರೂಪಿಸಿ ಸಹಮತ ವ್ಯಕ್ತಪಡಿಸಿ ಪ್ರಕಟಿಸಬೇಕು.* ಪ್ರತಿಯೊಂದೂ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಿಂದ ಮೇಲ್ಪಟ್ಟ ಎಲ್ಲ ಸಂಪಾದಕೀಯ ಸಿಬ್ಬಂದಿಗಳ ಆಸ್ತಿ ವಿವರಗಳನ್ನು ಆಯಾ ಪತ್ರಿಕೆಗಳ ವೆಬ್ಸೈಟಿನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಬೇಕು. ಉಳಿದಂತೆ ಎಲ್ಲಾ ಸಿಬ್ಬಂದಿಗಳ (ಸಂಪಾದಕೀಯ ಮತ್ತು ಸಂಪಾದಕೀಯೇತರ) ಆಸ್ತಿ ವಿವರಗಳನ್ನು ಆಡಳಿತ ಮಂಡಳಿಯು ಸಂಗ್ರಹಿಸಿ ಇಟ್ಟುಕೊಳ್ಳಬೇಕು...
ಬ್ಲಾಗ್ ಆಕ್ಷನ್ ಡೇ 09 'ಹವಾಮಾನ ಬದಲಾವಣೆ'.ಬ್ಲಾಗ್, ಪೋರ್ಟಲ್ ಇವುಗಳ ಬಗ್ಗೆ ಪತ್ರಿಕೆಯೊಂದಕ್ಕೆ ನಾನು ಲೇಖನವೊಂದನ್ನು ಕಳಿಸಿದಾಗ ಆ ಪತ್ರಿಕೆಯಿಂದ ನನಗೆ ಬಂದ ಉತ್ತರ ಹೀಗಿತ್ತು: 'ಪತ್ರಿಕೆಯ ಓದುಗರ ಪೈಕಿ ಶೇಕಡಾ ಒಂದರಷ್ಟು ಜನರೂ ಅಂತರ್ಜಾಲವನ್ನು ಬಳಸುವುದಿಲ್ಲ, ಹೀಗಿರುವಾಗ ನಾವು ಪತ್ರಿಕೆಯಲ್ಲಿ ಅಂತರ್ಜಾಲದ ಬಗ್ಗೆ ಲೇಖನಗಳನ್ನು ಏಕೆ ಹಾಕಬೇಕು?' ಏಕೆ ಹಾಕಬೇಕು ಎಂದು ವಿವರಿಸಿ ಒಂದು ಸುದೀರ್ಘ ಲೇಖನವನ್ನೇ ನಾನು ಬರೆಯಬಲ್ಲೆ. ಆದರೆ ಅಂಥ..
ಬ್ಲಾಗ್ ಜಗತ್ತೊಳಗೊಂದು ವಿಕೃತ ಮನಸ್ಸಿದೆ, ಜೋಪಾನ!ಒಳ್ಳೆಯ ಬರಹಗಾರರೆಲ್ಲ ಸಂಭಾವಿತ ವ್ಯಕ್ತಿಗಳು ಆಗಿರಲೇಬೇಕಾಗಿಲ್ಲ ಎಂಬ ನೀತಿಯನ್ನು ಸಾರುತ್ತ ಈ ಅನುಭವ ವೃತ್ತಾಂತವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ತಾತ್ಪರ್ಯವೆಂದರೆ, ಬೇನಾಮಿ ಹೆಸರಿನಲ್ಲಿ ಒಂದು ಮನಸ್ಸಿನೊಂದಿಗೆ ಚೆಲ್ಲಾಟ ಆಡುತ್ತಿದ್ದ ಒಂದು ಬ್ಲಾಗ್ ಕರಿ ಕುರಿ ಇವತ್ತು ಹಳ್ಳಕ್ಕೆ ಬಿದ್ದಿದೆ. ನೀವು ಹುಷಾರಾಗಿರಿ ಎನ್ನುವುದಷ್ಟೇ ನಮ್ಮ ಸಂದೇಶ - ಸಂಪಾದಕ.* ತೇಜಸ್ವಿನಿ ಹೆಗಡೆ, ಮಾನಸ ಬ್ಲಾಗಿನ ಒಡತಿನಿನ್ನೆ ರಾತ್ರಿಯವರೆಗೂ..
ನಿಂಬೆಗಿಡದಲ್ಲಿ ಅರಳಿದ ಕೆಂಡಸಂಪಿಗೆ ಹೂ ಕಣ್ಮರೆ?ಕನ್ನಡ ಇಂಟರ್ನೆಟ್ ಅಂಗಳದಲ್ಲಿ ಎರಡು ವರ್ಷಕಾಲ ತನ್ಮಯತೆಯಿಂದ ತೊಡಗಿಕೊಂಡಿದ್ದ ದೈನಿಕ ಪುರವಣಿ ಕೆಂಡಸಂಪಿಗೆ ಡಾಟ್ ಕಾಂ ಅಕ್ಟೋಬರ್ 1ರಿಂದ ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ. ನಿತ್ಯ ಪರಿಮಳ ಹರಡುತ್ತಿದ್ದ ಕನ್ನಡ ಹೂವಿನ ಗಿಡವೊಂದು ಬಾಡಿದೆ. ಲೆಮನ್ ಟ್ರೀ ಮೀಡಿಯ ಹೌಸ್ ನಿಂದ ಪ್ರಕಟಿತ, ಅಬ್ದುಲ್ ರಶೀದ್ ಸಂಪಾದಿತ ಅಂತರ್ಜಾಲ ಪತ್ರಿಕೆ ಹುಟ್ಟಿಸಿದ್ದ ಬೆರಗು ಮತ್ತು ಪ್ರಕಟಣೆ ನಿಲ್ಲಿಸಿದ ಸುದ್ದಿಯ..
ಲಂಕೇಶ್ ಮಥಿಸಿದ ನೀಲು-ನೀಲಿ ನಕ್ಷತ್ರನೀಲು. ಒಂದು ಕಾಲದ ಹುಡುಗರ ನಿದಿರೆ ಕೆಡಿಸಿದ್ದ ನೀರೆ. ಯಾರಿರಬಹುದು ಈಕೆ, ಹೇಗಿರಬಹುದು ಈಕೆ ಎಂದೆಲ್ಲ ಕಲ್ಪನೆಗಳನ್ನು ಕಟ್ಟಿಸಿದ್ದ ನಿಗೂಢೆ. ಯವ್ವನದ ಹುಡುಗಿಯರ ನಿರ್ಭಿಡೆಯ ದನಿಯಾಗಿದ್ದ ನಿಸ್ಸೀಮೆ. ನೀಲು ಮುಟ್ಟದ ವಿಷಯವಿಲ್ಲ. ಪುರಾಣ, ಇತಿಹಾಸ, ರಾಜಕೀಯ, ಕ್ರೀಡೆ, ಸಾಹಿತ್ಯ, ಜನ, ಜೀವನ, ಪ್ರೇಮ, ಕಾಮ... ಎಲ್ಲವೂ ನೀಲುವಿನ ಕಾವ್ಯದಲ್ಲಿ ವಸ್ತುವಾಗಿ ಬಂದಿವೆ. ನೀಲುವೆಂದರೆ ಕಾಮಿನಿ, ಭಾಮಿನಿ, ನಾಲ್ಕು..
ನಿಶ್ಯಬ್ದಕ್ಕೆ ವಾಲುತ್ತಿರುವ ಸುದ್ದಿಮಾತು[ನಿರ್ಭಯ, ನಿಷ್ಠುರ, ವಿಕಟ, ಕಟಕಿ, ಚಟಾಕಿ ಮಾತುಗಳಿಂದಾಗಿ ಏಕಕಾಲಕ್ಕೆ ಖ್ಯಾತಿ ಮತ್ತು ಅಪಖ್ಯಾತಿಯನ್ನು ಸಂಪಾದಿಸಿದ ಕನ್ನಡ ಬ್ಲಾಗಿನ ಹೆಸರು ಸುದ್ದಿಮಾತು. ಕನ್ನಡ ಪತ್ರಿಕೋದ್ಯಮ ಮತ್ತು ಪತ್ರಕರ್ತರ ಗಲ್ಲಿಗಲ್ಲಿಗಳಲ್ಲಿ ಒಂದು ವರ್ಷಕಾಲ ಸುಯ್ಯನೆ ಸೈಕಲ್ ಹೊಡೆದ ಈ ಹವ್ಯಾಸಿ, ಆದರೆ ಚೂಟಿ ಬ್ಲಾಗು ಇವತ್ತು ಬೇರೊಂದು ಕಾರಣಕ್ಕೆ ಸುದ್ದಿ ಮಾಡುತ್ತಿದೆ. ಸಾಕಪ್ಪಾ ಸಾಕು ಅಲ್ಲ, ಇನ್ನು ಸಾಕು, ಸುದ್ದಿಮಾತು..
ಬ್ಲಾಗ್ ಲೋಕದ ಹೂಳೆತ್ತಬೇಕಾಗಿದೆಪ್ರತಿ ಶನಿವಾರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿರುವ ಅಂಕಣ ಮೀಡಿಯಾ ಮಿರ್ಚಿ. ಅಂಕಣಕಾರರಾದ ಮೋಹನ್ ಅಲ್ಲಿ ಮಂಡಿಸಲಾದ ಒಂದು ಲೇಖನವನ್ನು ಇನ್ನೂ ಹೆಚ್ಚಿನ ಚರ್ಚೆಗಾಗಿ ತಮ್ಮ ಬ್ಲಾಗ್ ಅವಧಿಯಲ್ಲಿ ಪ್ರಕಟಿಸಿದ್ದಾರೆ. ಬ್ಲಾಗ್ ಬರಹಗಳ ಬಗ್ಗೆ ನಾವೆಷ್ಟು ಕಾಳಜಿ ವಹಿಸುತ್ತೆವೋ ಅಷ್ಟೇ ಕಾಳಜಿ ಬ್ಲಾಗ್ ಕಾಮೆಂಟ್ ಗಳ ಬಗ್ಗೆಯೂ ಇರಬೇಕು ಎಂಬ ಹಂಬಲ ಅವರದು. ಅಂತರ್ಜಾಲದಲ್ಲಿ ಕನ್ನಡ ಕಳಕಳಿ ಇದ್ದವರು..
ಮಂಗಳೂರು ಮಲ್ಲಿಗೆ ಮುಡಿಗೇರಿದ ಕ್ಷಣ..ನನಗೆ ಮಲ್ಲಿಗೆ ಅಂದ್ರೆ ಭಾಳ ಪ್ರೀತಿ. ಅದರಲ್ಲೂ ನಮ್ಮೂರ ಮಲ್ಲಿಗೆ ಅಂದ್ರೆ ಅಕ್ಕರೆ ಜಾಸ್ತಿ. ಅದೇ 'ಮಂಗ್ಳೂರ ಮಲ್ಲಿಗೆ' ಅಂತಾರಲ್ಲಾ ಅದೇ ಮಲ್ಲಿಗೆ. ಒಂದು ಮಲ್ಲಿಗೆ ಎಸಳು ಕೂಡ ನಮ್ಮನೆ-ಮನವನ್ನು ಘಮ್ಮೆನಿಸಬಲ್ಲುದು.ನಾನು ಊರಿಗೆ ಹೋಗುವಾಗ ತಪ್ಪದೆ ತಲೆತುಂಬಾ ಮಲ್ಲಿಗೆ ಮುಡಿತೀನಿ. ಯಾಕಂದ್ರೆ ಈ ಬೆಂಗ್ಲೂರಲ್ಲಿ ಅಂಥ ಸುಂದರ ಮಲ್ಲಿಗೆನೇ ಸಿಗೊಲ್ಲ. ಅದನ್ನು ಏನಿದ್ರೂ ನೀವು ಮಂಗಳೂರಲ್ಲೇ ನೋಡಬೇಕು...