'ಕಾರಂತ ನಮನ' ಕಲಾವಿದರಿಗೆ ಮೂರು ನಾಮರಂಗದಿಗ್ಗಜ ಬಿ.ವಿ. ಕಾರಂತ ಅವರ ಜನ್ಮದಿನದ ಅಂಗವಾಗಿ ಕಳೆದ ತಿಂಗಳು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಮತ್ತು ರಂಗಶಂಕರದಲ್ಲಿ 'ಬಂದಾನೊ ಬಂದಾ ಸವಾರ' ಕಾರಂತ ರಂಗನಮನ ಕಾರ್ಯಕ್ರಮ ನಡೆದಿದ್ದು ನೆನಪಿರಬೇಕು. ಐ.ಎಂ. ವಿಠ್ಠಲಮೂರ್ತಿ ಅಧ್ಯಕ್ಷತೆಯ 'ಕಾರಂತ ರಂಗ ಸುಗ್ಗಿ ಸಮಿತಿ' ಆಯೋಜಿಸಿದ್ದ ಕಾರ್ಯಕ್ರಮ ಅದು. ಕಾರಂತ ನಾಟಕ ಪ್ರದರ್ಶನ, ರಂಗಗೀತೆಗಳಲ್ಲದೆ ವಿಚಾರಗೋಷ್ಠಿಗಳೂ ಇದ್ದವು. ಮುಂದಿನ ದಿನಗಳಲ್ಲಿ ಕಾರಂತರ ರಂಗಗೀತೆಗಳನ್ನೊಳಗೊಂಡ
ಭೈರವಿ ರಾಗದ ಪಟ್ಟಮ್ಮಾಳ್ ವಿಧಿವಶಚೆನ್ನೈ, ಜು. 17 : ಭಾರತೀಯ ಶಾಸ್ತ್ರೀಯ ಸಂಗೀತವನ್ನು ಭೈರವಿ ರಾಗದ ಮೂಲಕ ಶ್ರೀಮಂತಗೊಳಿಸಿದ್ದ ಡಿ ಕೆ ಪಟ್ಟಮ್ಮಾಳ್ (90) ದಕ್ಷಿಣ ಚೆನ್ನೈನ ಕೊಟ್ಟುಪುರಂ ನಿವಾಸದಲ್ಲಿ ಗುರುವಾರ ಮಧ್ಯಾಹ್ನ 11.30ಕ್ಕೆ ವೇಳೆಗೆ ನಿಧರಾದರು. ದಿವಂಗತ ಎಂ ಎಸ್ ಸುಬ್ಬಲಕ್ಷ್ಮಿ, ದಿವಂಗತ ಎಮ್ ಎಲ್ ವಸಂತಕುಮಾರಿ ಅವರೊಂದಿಗೆ..
ಹೊನಲ ಹಾಡು ಬರೆದ ಗೋಕುಲದ ಕವಿಯ ಹಬ್ಬಕನ್ನಡ ಸಾಹಿತ್ಯ ಲೋಕದ ಇಬ್ಬರು ದಿಗ್ಗಜರಾದ ದಾರ್ಶನಿಕ ಕವಿ ಡಿ ವಿ ಗುಂಡಪ್ಪ, ಪು ತಿ ನ ಅವರು ಮಾರ್ಚ್ 17 ರಂದು ಜನಿಸಿರುವುದು ವಿಶೇಷ. ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಮೇಲುಕೋಟೆಯಲ್ಲಿ 1905 ಮಾರ್ಚ್ 17 ರಂದು ಜನಿಸಿದರು. ಇವರು 'ಗೋಕುಲ ನಿರ್ಗಮನ' ಸೇರಿದಂತೆ 11 ಕವನಸಂಕಲನಗಳನ್ನು ಹೊರತಂದರು. ಆಧ್ಯಾತ್ಮ, ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಇವರ..
ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ವಂದೇ ಮಾತರಂಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ಮ ಮೊನಚು ಬರಹ, ಹಾಡುಗಳ ಮುಖಾಂತರ ಕಿಚ್ಚು ತುಂಬಿದವರು ಬಂಗಾಳಿ ಕವಿ, ಕಾದಂಬರಿಕಾರ, ಪತ್ರಕರ್ತ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ(1838-1894). ಬ್ರಿಟಿಷರು ಅವರನ್ನು ಚಟರ್ಜಿ ಅಂದು ಕರೆಯುತ್ತಿದ್ದರು. 'ಆನಂದಮಠ' ಕಾದಂಬರಿಯಲ್ಲಿ ಬರೆದ 'ಓ ತಾಯಿ, ಭಾರತಿಯೇ, ನಿನಗೆ ನಮನ' ಎಂದು ಸಾರುವ 'ವಂದೇ ಮಾತರಂ' ಗೀತೆಯ ಮೊದಲ ಚರಣ ರಾಷ್ಟ್ರೀಯ..
ಕಬ್ಬನ್ ಉದ್ಯಾನದಲ್ಲಿ ಕೋಗಿಲೆಗಳ ಕಲರವವಾರಾಂತ್ಯದ ರಜಾ ದಿನಗಳನ್ನು ಅರ್ಥಪೂರ್ಣವಾಗಿ ಕಳೆಯಬೇಕೆ? ಉಲ್ಲಾಸದಾಯಕ ಒಂದು ಸುಂದರ ಸಂಜೆ ನಿಮ್ಮದಾಗಬೇಕೆ?ಹಾಗಿದ್ದರೆ, 'ಪ್ರಕೃತಿ' ಸಂಸ್ಥೆ ಪ್ರತಿ ವಾರ ಕಬ್ಬನ್ ಉದ್ಯಾನವನದಲ್ಲಿ ನಡೆಸಿಕೊಡುವ ಕಾರ್ಯಕ್ರಮಕ್ಕೆ ತಪ್ಪದೆ ಬನ್ನಿ. ನಾಲ್ಕನೇ ಶತಮಾನಕ್ಕೂ ಮುನ್ನ ಸಮಾಜಕ್ಕೆ ಅತ್ಯಮೂಲ್ಯ ದಾಸ ಸಾಹಿತ್ಯದ ಕಾಣಿಕೆ ನೀಡಿದ ಮಹನೀಯರನ್ನು ಸ್ಮರಿಸಲು ಇದೇ ಭಾನುವಾರ (ನ.23)ಕಬ್ಬನ್ ಉದ್ಯಾನವನದ ಬ್ಯಾಂಡ್ ಸ್ಟಾಂಡ್ ನಲ್ಲಿ ಸಂಗೀತ..
ನಗರದಲ್ಲಿ ಯೇಸುದಾಸ್ ಸಂಗೀತ ಶಾಲೆಭಾರತದ ಹೆಮ್ಮೆಯ ಗಾಯಕ, ಪದ್ಮಶ್ರೀ ಹಾಗೂ ಪದ್ಮ ಭೂಷಣ ಪ್ರಶಸ್ತಿ ವಿಜೇತ ಡಾ. ಕೆ.ಜೆ. ಯೇಸುದಾಸ್ ಅವರು ಬೆಂಗಳೂರಿನಲ್ಲಿ ಶಾಸ್ತ್ರೀಯ ಸಂಗೀತ ಅಕಾಡೆಮಿಯನ್ನು ಸ್ಥಾಪಸುವ ಉದ್ದೇಶದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಅನೇಕ ವಿಶೇಷಣಗಳಿಂದ ಹೊಗಳಿಸಿ, ತೆಗಳಿಸಿಕೊಳ್ಳುತ್ತಿರುವ ಬೆಂಗಳೂರು, ಈ ಮೂಲಕ ಸಂಗೀತ ಕಲಿಕೆಯ ಆವಾಸ ಸ್ಥಾನವಾಗುತ್ತಿರುವುದು ಸಂತಸದ ವಿಷಯ *ಮಹೇಶ್..
'ಹಕಿಂ ನಂಜುಂಡ' ನ ದೃಶ್ಯಮಾಲಿಕೆ ನೋಡಿದೇವಾಲಯಗಳ ತವರೂರು ಮೈಸೂರು. ಈ ಊರಿಗೆ ಕಡಿಮೆ ದೂರದಲಿದೆ ನಂಜನಗೂಡು. ಕಪಿಲ ನದಿಯ ತಟದಲ್ಲಿರುವ ಶ್ರೀನಂಜುಂಡೇಶ್ವರನ ದಿವ್ಯ ಸನ್ನಿಧಿಯ ಈ ಊರು ಆಸ್ತಿಕರ ಪಾಲಿಗೆ ಸ್ವರ್ಗ. ನಂಜುಂಡನಿಗೆ ಶ್ರೀಕಂಠೇಶ್ವರನೆಂಬ ಹೆಸರು ಉಂಟು. ಈತನ ದೇಗುಲವನ್ನು ದರ್ಶಿಸಲು ಒಂದು ದಿನ ಕೂಡ ಸಾಲದು. ಅಷ್ಟು ವಿಶಾಲ ಪ್ರಾಂಗಣ ಹಾಗೂ ಪರಿವಾರ ದೇವತೆಗಳೊಂದಿಗೆ ನೆಲೆಸಿದ್ದಾನೆ ನಮ್ಮ ನಂಜುಂಡ. ಮೈಸೂರು ಒಡೆಯರಿಗೆ..
ಹಾಡುಹಕ್ಕಿ ಮೈಸೂರು ಅನಂತಸ್ವಾಮಿ ಅವರಿಗೆ ನಮನಕನ್ನಡನಾಡು ಕಂಡ ನಿಗರ್ವಿ ಗಾಯನಪ್ರತಿಭೆಗಳಲ್ಲಿ ಮೈಸೂರು ಅನಂತಸ್ವಾಮಿ ಎದ್ದುಕಾಣುವರು. ಅತ್ಯುತ್ತಮ ಸಾಹಿತ್ಯ ರಚನೆಗಳಿಗೆ ಸುಶ್ರಾವ್ಯದ ಕವಚ ತೊಡಿಸಿ ಮನೆಮನೆಗಳಿಗೆ ಹಂಚಿದ ಕೀರ್ತಿ ಅವರದ್ದು. ಅವರ ರಾಗಸಂಯೋಜನೆಯ ಗೀತಮಾಧುರ್ಯವನ್ನು ಕಿವಿಗಳಲ್ಲಿ ತುಂಬಿಕೊಳ್ಳದ ಕನ್ನಡಿಗನ ಎದೆಯಲ್ಲಿ ಸಂಗೀತವೇ ಇಲ್ಲ! ಆಶ್ವೀಜ ಶುಕ್ಲ ದಶಮಿ ಗುರುವಾರ (ಅ. 9) ಮೈಸೂರು ಸಂಗೀತದ ದೊರೆಯ ಹುಟ್ಟಿದಹಬ್ಬ. ತನ್ನಿಮಿತ್ತ ಸ್ವಾಮಿನಮನ - ದಟ್ಸ್ ಕನ್ನಡ...
ಮನತುಂಬಿ ಹಾಡಿದ ಮಹೇಂದ್ರ ಕಪೂರ್ಆತ್ಮವನ್ನು ಮಧುರವಾಗಿ ಕಲಕುವ ಧ್ವನಿಯಷ್ಟೇ ಅಲ್ಲ, ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಮಹೇಂದ್ರ ಕಪೂರ್ ಹಾಡುಗಳನ್ನು ಆಲಿಸಿದರೆ ರಾಷ್ಟ್ರಗೀತೆಯ ಝೇಕಾಂರ ಎದೆಯಲ್ಲಿ ಮೊಳಗಿತೆಂದೇ ಅರ್ಥ. ಸೆಪ್ಟೆಂಬರ್ 27ರಂದು ಹೃದಯಾಘಾತದಿಂದ ನಮ್ಮನ್ನಗಲಿದ ಅಧ್ಭುತ ಕಂಠಸಿರಿಯ ಮಹೇಂದ್ರಗೆ ಸಂಗೀತ ನಮನ. ಚಿದಂಬರ ಕಾಕತ್ಕರ್, ಮಂಗಳೂರು. ಅಖಿಲಭಾರತ ಗಾಯನ ಸ್ಪರ್ಧೆಯೊಂದರಲ್ಲಿ ಭಾಗವಹಿಸುವ ಮೂಲಕ ಹಿನ್ನಲೆ ಗಾಯನ ಕ್ಷೇತ್ರಕ್ಕೆ ಕಾಲಿಟ್ಟವರು ಮಹೇಂದ್ರ ಕಪೂರ್. ಆ..
ಗಂಗೂಬಾಯಿ ಹಾನಗಲ್ ಮ್ಯೂಸಿಯಂ ಧಾರ್ವಾಡಧಾರವಾಡ, ಸೆ. 22 : ಸಂಗೀತ ಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ ಅವರ ಧಾರವಾಡದ ಸ್ವಗೃಹವನ್ನು ರಾಜ್ಯ ಸರ್ಕಾರ 25 ಲಕ್ಷ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ವಸ್ತು ಸಂಗ್ರಹಾಲಯನ್ನಾಗಿ ಪರಿವರ್ತಿಸಿದೆ. ಮಂಗಳವಾರ (ಸೆ.23) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಸ್ತು ಸಂಗ್ರಹಾಲಯವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಹಿಂದೂಸ್ತಾನಿ ಸಂಗೀತದ ಮೇರು ಗಾಯಕಿಯ ಮನೆಯಲ್ಲಿ ಅವರು ಬಳಸುತ್ತಿದ್ದ, ಬಳಸುವ ಅನೇಕಾನೇಕ ಸಂಗೀತ..