2.30ರವರೆಗೆ
* ಬೀದರ್ ನಲ್ಲಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಜಯಶಾಲಿ
* ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಮುನ್ನಡೆ
* ದಾವಣಗೆರೆಯಲ್ಲಿ ಬಿಜೆಪಿಯ ಸಿದ್ದೇಶ್ ಗೆಲುವು
* ತುಮಕೂರಿನಲ್ಲಿ ಬಸವರಾಜು ಗೆಲುವಿನಿಂದ ಅರಳಿದ ಕಮಲ
ಇತರ ರಾಜ್ಯಗಳಲ್ಲಿ
* ಚಾಂದಿನಿ ಚೌಕ್ ನ ವೀರನಾಗಿ ಕಪಿಲ್ ಸಿಬಾಲ್
* ಗಾಂಧಿನಗರದಲ್ಲಿ ಎಲ್ ಕೆ ಅಡ್ವಾಣಿ ಮುನ್ನಡೆ
* ಇಟಾದಲ್ಲಿ(ಉ.ಪ್ರ) ಕಲ್ಯಾಣ್ ಸಿಂಗ್ ಮುನ್ನಡೆ
* ರಾಯ್ ಬರೇಲಿಯಲ್ಲಿ ಸೋನಿಯಾ ಮುನ್ನಡೆ
* ಸರಣ್ ನಿಂದ ಲಾಲೂ ಪ್ರಸಾದ್ ಯಾದವ್ ಆಯ್ಕೆ
* ಶಿವಗಂಗೆಯಲ್ಲಿ ಸೋಲಿನತ್ತ ಪಿ ಚಿದಂಬರಂ
* ಮಾದೇಪುರದಲ್ಲಿ ಶರದ್ ಯಾದವ್ ಮುನ್ನಡೆ
* ವಿದಿಶಾದಲ್ಲಿ ಸುಷ್ಮಾ ಸ್ವರಾಜ್ ಮಂದಹಾಸ
* ತಿರುಪತಿಯಲ್ಲಿ ಚಿರಂಜೀವಿ ಜಯಭೇರಿ
* ಅಮೇಥಿಯಲ್ಲಿ ರಾಹುಲ್ ಗಾಂಧಿ ಮುನ್ನಡೆ
1 ಗಂಟೆಯವರೆಗೆ
* ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ
* ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮುಂದೆ
* ದಾವಣೆಗೆರೆಯಲ್ಲಿ ಜಯದ ಹಾದಿಯಲ್ಲಿ ಕಾಂಗ್ರೆಸ್
* ಬೆಂಗಳೂರು ದಕ್ಷಿಣದಲ್ಲಿ ಅನಂತಕುಮಾರ್ ಜಯಭೇರಿ
* ಕೊಪ್ಪಳದಲ್ಲಿ ಬಿಜೆಪಿಯ ಶಿವರಾಮೇ ಗೌಡ ಗೆಲುವು
* ಚಾಮರಾಜನಗರದಲ್ಲಿ ಕಾಂಗ್ರೆಸ್ ನ ದ್ರುವನಾರಾಯಣ ಗೆಲುವು
ಮಧ್ಯಾಹ್ನ 12.30ರವರೆಗೆ
* ಬೆಂ.ಉತ್ತರದಲ್ಲಿ ಷರೀಫ್ ರನ್ನು ಸೋಲಿಸಿದ ಚಂದ್ರೇಗೌಡ
* ಅಂತೂ ಇಂತೂ ಗುಲಬರ್ಗದಲ್ಲಿ ಗೆದ್ದ ಖರ್ಗೆ
* ಖರ್ಗೆಗೆ 14 ಸಾವಿರ ಮತಗಳ ಅಂತರದ ಜಯ
* ರಾಯಚೂರಿನಲ್ಲಿ ಗೆದ್ದ ಬಿಜೆಪಿಯ ಸಣ್ಣ ಫಕೀರಪ್ಪ
* ಕೋಲಾರದಲ್ಲಿ ಕಾಂಗ್ರೆಸ್ ನ ಕೆಎಚ್ ಮುನಿಯಪ್ಪ ಜಯಭೇರಿ
* ಜನಾರ್ಧನ ಪೂಜಾರಿಗೆ ಜನರ ಮಂಗಳಾರತಿ
* ದಕ್ಷಿಣ ಕನ್ನಡದಲ್ಲಿ ನಳೀನ್ ಕುಮಾರ್ ಕಟೀಲ್ ಗೆಲುವು
* ಶಿವಮೊಗ್ಗದಲ್ಲಿ ಗೆಲುವಿನ ಸಿಹಿ ಮೊಗೆದ ರಾಘವೇಂದ್ರ
* ಮಂಡ್ಯದಲ್ಲಿ 'ಮಂಡ್ಯದ ಗಂಡು' ಅಂಬಿಗೆ ಸೋಲು
* ಅಂಬಿಗೆ ಸೋಲುಣಿಸಿದ ಚೆಲುವರಾಯ ಸ್ವಾಮಿ
ಮಧ್ಯಾಹ್ನ 12ರವರೆಗೆ
* ಮಂಡ್ಯದಲ್ಲಿ 'ಮಂಡ್ಯದ ಗಂಡು' ಅಂಬಿಗೆ ಸೋಲು
* ಅಂಬಿಗೆ ಸೋಲುಣಿಸಿದ ಚೆಲುವರಾಯ ಸ್ವಾಮಿ
* ಉಡುಪಿ-ಚಿಕ್ಕಮಗಳೂರಿನಲ್ಲಿ ನಗೆಬೀರಿದ ಸದಾನಂದಗೌಡ
* ಉತ್ತರ ಕನ್ನಡದಲ್ಲಿ ಅನಂತಕುಮಾರ್ ಹೆಗ್ಡೆ ಜಯಭೇರಿ
* ಮಾರ್ಗರೇಟ್ ಆಳ್ವಾಗೆ ಸೋಲುಣಿಸಿದ ಅನಂತ್
* ಮತ್ತೆ ಲೋಕಸಭೆಗೆ ದೇವೇಗೌಡ ಪಯಣ
* ಸೋಲಿಲ್ಲದ ಸರದಾರನಿಗೆ ಭಾರೀ ಮುಖಭಂಗ
* ಶಿವಮೊಗ್ಗದಲ್ಲಿ ಸಿಹಿಹಂಚುತ್ತಿರುವ ರಾಘವೇಂದ್ರ
* ಪ್ರಹ್ಲಾದ ಜೋಶಿಗೆ ಫೇಡೆ ತಿನ್ನಿಸಿದ ಧಾರವಾಡದ ಜನತೆ
11.30 ಗಂಟೆಯವರೆಗೆ
* ಚಿಕ್ಕೋಡಿಯಲ್ಲಿ ಬಿಜೆಪಿ ರಮೇಶ್ ಕತ್ತಿ ಗೆಲುವಿನ ನಗೆ
* ಬಳ್ಳಾರಿಯಲ್ಲಿ ಕೊನೆಯಲ್ಲಿ ತಿರುವು ಮುರುವಾದ ಫಲಿತಾಂಶ
* ಬೆಳಗಾವಿಯಲ್ಲಿಯೂ ಬಿಜೆಪಿ ಗೆಲುವಿನ ನಗೆ
* ಬಿಜಾಪುರದಲ್ಲಿ ರಮೇಶ್ ಜಿಗಜಿಣಗಿ ಜಯಭೇರಿ
* ಬಾಗಲಕೋಟೆಯಲ್ಲಿ ಗದ್ದಿಗೌಡರ್ ಜಯಶಾಲಿ
* ಬಳ್ಳಾರಿಯಲ್ಲಿ ಬಿಜೆಪಿಯ ಜೆ. ಶಾಂತಾಗೆ ಗೆಲುವು
* ರಾಘವೇಂದ್ರಗೆ 50 ಸಾವಿರ ಮತಗಳ ಮುನ್ನೆ
* ಅನಂತಕುಮಾರ್ ಗೆ 19 ಸಾವಿರ ಮತಗಳ ಮುನ್ನಡೆ
* ಬಿಜೆಪಿಯ ಪಿಸಿ ಮೋಹನ್ ಬೆಂಗಳೂರು ಕೇಂದ್ರದಲ್ಲಿ ಮುಂದೆ 11 ಗಂಟೆಯವರೆಗೆ
* ಬಳ್ಳಾರಿಯಲ್ಲಿ ಕಾಂಗ್ರೆಸ್ ಹನುಮಂತಪ್ಪ ಗೆಲುವಿನ ಹಾದಿಯಲ್ಲಿ
* ಬೀದರಿನಲ್ಲಿ ಗೆಲುವಿನ ಹಾದಿಯಲ್ಲಿ ಧರಂ ಸಿಂಗ್
* ಸದಾನಂದ ಗೌಡರಿಗೆ 20 ಸಾವಿರ ಮತಗಳ ಮುನ್ನಡೆ
* ತುಮಕೂರಿನಲ್ಲಿ ಬಿಜೆಪಿಯ ಬಸವರಾಜು ಮುನ್ನಡೆ
* ಬೆಂ.ದಕ್ಷಿಣದಲ್ಲಿ ಪಟ್ಟ ಬಿಟ್ಟುಕೊಡಲೊಪ್ಪದ ಅನಂತ್
* 1 ಲಕ್ಷದ ಭಾರೀ ಅಂತರದಿಂದ ಕುಮಾರಸ್ವಾಮಿ ಜಯಭೇರಿ
* ಹಾಲಿ ಸಂಸದೆ ತೇಜಸ್ವಿನಿಗೆ ಭಾರೀ ಮುಖಭಂಗ
* ಚಿತ್ರದುರ್ಗದಲ್ಲಿ ಕಲ್ಲುಕಲ್ಲಿನಲಿ ಅರಳಿದ ಕಮಲ
* ಕರ್ನಾಟಕದಲ್ಲಿ ಮೊದಲ ಜಯ ದಾಖಲಿಸಿದ ಕಾಂಗ್ರೆಸ್
* ಮೈಸೂರಿನಲ್ಲಿ ವಿಜಯ ಶಂಕರ್ ವಿರುದ್ಧ ಎಚ್ ವಿಶ್ವನಾಥ್ ಗೆಲುವು
ಬೆಳಿಗ್ಗೆ 10.30ರವರೆಗೆ
* ಕೋಲಾರದಲ್ಲಿ ಕೆಎಚ್ ಮುನಿಯಪ್ಪ ಮುನ್ನಡೆ
* ಜಯದ ಹಾದಿಯಲ್ಲಿ ಬೆಂಗಳೂರು ಕೇಂದ್ರದಲ್ಲಿ ಸಾಂಗ್ಲಿಯಾನಾ
* ಗುಲಬರ್ಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಂದೆ
* ಚಿತ್ರದುರ್ಗದಲ್ಲಿ ಸ್ವಾಮಿಗೆ 90 ಸಾವಿರ ಮುನ್ನಡೆ
* ಕುಮಾರಸ್ವಾಮಿಗೆ 95 ಸಾವಿರ ಮತಗಳಿಂದ ಮುಂದೆ
* ಬೆಂಗಳೂರು ಗ್ರಾಮಾಂತರದಲ್ಲಿ ತೇಜಸ್ವಿನಿಗೆ ಮುಖಭಂಗ
* ಮಂಡ್ಯದಲ್ಲಿ ಚೆಲುವರಾಯಸ್ವಾಮಿ ಮುಂದೆ, ಅಂಬಿ ಹಿಂದೆ
* ಬಳ್ಳಾರಿಯಲ್ಲಿ ಗಣಿಧಣಿಗಳಿಗೆ ಮುಖಭಂಗ ಸಾಧ್ಯತೆ
ಇತರ ರಾಜ್ಯಗಳಲ್ಲಿ
* ಮೈನ್ ಪುರಿಯಲ್ಲಿ ಮುಲಾಯಂ ಸಿಂಗ್ ಯಾದವ್- ಮುನ್ನಡೆ
* ಕಮ್ಮಮ್ ನಲ್ಲಿ ರೇಣುಕಾ ಚೌಧರಿ - ಹಿನ್ನೆಡೆ
* ಪಾಟ್ನಾ ಸಾಹೇಬ್ ನಲ್ಲಿ ಶೇಖರ್ ಸುಮನ್ - ಮುನ್ನಡೆ
* ಮದುರೈಯಲ್ಲಿ ಎಂ ಕೆ ಅಜಗಿರಿ ಮುನ್ನಡೆ
* ಎಂ ಎನ್ ಸಿಯಲ್ಲಿ ಹೇಮಂತ್ ಗೋಡ್ಸೆ- ಮುನ್ನಡೆ
* ಹಾಜೀಪುರ್ ನಲ್ಲಿ ರಾಲಂ ವಿಲಾಸ್ ಪಾಸ್ವಾನ - ಮುನ್ನಡೆ
* ತಿರುಪತಿಯಲ್ಲಿ ಚಿರಂಜೀವಿ ಮುನ್ನಡೆ
* ಅಮೇಥಿಯಲ್ಲಿ ರಾಹುಲ್ ಗಾಂಧಿ ಮುನ್ನಡೆ
* ಶಿವಗಂಗದಲ್ಲಿ ಪಿ ಚಿದಂಬರಂ ಮುನ್ನಡೆ
* ತಿರುವಂತಪುರಂನಲ್ಲಿ ಶಶಿ ತರೂರ್ ಮುನ್ನಡೆ
* ಗಾಂಧಿನಗರದಲ್ಲಿ ಎಲ್ ಕೆ ಅಡ್ವಾಣಿ ಮುನ್ನಡೆ
ಬೆಳಿಗ್ಗೆ 10.00ರವರೆಗೆ
* ಮೈಸೂರಿನಲ್ಲಿ ಎಚ್ ವಿಶ್ವನಾಥ್ ಮುನ್ನಡೆ
* ದೇವೇಗೌಡ 37 ಸಾವಿರ ಮತಗಳಿಂದ ಮುಂದೆ
* ಬೆಂ.ದಕ್ಷಿಣದಲ್ಲಿ ಭೈರೇಗೌಡ ಅಚ್ಚರಿಯ ಮುನ್ನಡೆ
* ಬೆಂಗಳೂರು ಗ್ರಾಮಾಂತರದಲ್ಲಿ ಎಚ್ಡಿಕೆಗೆ ಭಾರೀ ಮುನ್ನಡೆ
* ಬಿಜೆಪಿಗೆ 16, ಕಾಂಗ್ರೆಸ್ 9, ಜೆಡಿಎಸ್ 3ರಲ್ಲಿ ಮುಂದೆ
* ಬೀದರ್ ನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ
* ಮೂರನೇ ಸುತ್ತಿನಲ್ಲಿಯೂ ಭೈರೇಗೌಡ ಮುಂದೆ
* ಬೆಂಗಳೂರು ದಕ್ಷಿಣದಲ್ಲಿ ಅನಂತಕುಮಾರ್ ಗೆ ಹಿನ್ನಡೆ
* ಶಿವಮೊಗ್ಗದಲ್ಲಿ ಸೋಲಿನ ಹಾದಿಯಲ್ಲಿ ಬಂಗಾರಪ್ಪ
* ಉಡುಪಿ-ಚಿಕ್ಕಮಗಳೂರಿನಲ್ಲಿ ಸದಾನಂದಗೌಡ ಮುಂದೆ
* ಬೆಂಗಳೂರು ದಕ್ಷಿಣದಲ್ಲಿ ಚಂದ್ರೇಗೌಡ ಮುಂದೆ
ಬೆಳಿಗ್ಗೆ 9.30ರವರೆಗೆ
ಗೆಲುವಿನ ಹಾದಿಯಲ್ಲಿ ಜನಾರ್ಧನ ಸ್ವಾಮಿ
ಬೆಳಗಾವಿ, ಬಿಜಾಪುರ, ಬಾಲಗಕೋಟೆದಲ್ಲಿ ಬಿಜೆಪಿ ಮುಂದೆ
ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ 28 ಸಾವಿರ ಮುನ್ನಡೆ
* ಫಿಲಿಬಿಟ್ ನಲ್ಲಿ ಫೈರ್ ಬ್ರಾಂಡ್ ವರುಣ್ ಮುನ್ನಡೆ
* ಬೀದರದಲ್ಲಿ ಗುರುಪಾದಪ್ಪ ನಾಗಮಾರಪಲ್ಲಿ ಮುಂದೆ
* ಹಾಸನದಲ್ಲಿ ಮಣ್ಣಿನ ಮಗನಿಗೆ 30 ಸಾವಿರ ಮತಗಳ ಮುನ್ನಡೆ
* ಚಿತ್ರದುರ್ಗದಲ್ಲಿ ಜನಾರ್ಧನ ಸ್ವಾಮಿ ಭಾರೀ ಮುನ್ನಡೆ
* 27 ಸಾವಿರ ಮತ ಅಂತರದಿಂದ ಎಚ್ಡಿಕೆ ಮುನ್ನಡೆ
* ಶಿವಮೊಗ್ಗದಲ್ಲಿ ಬಂಗಾರಪ್ಪರನ್ನು ಹಿಂದಿಕ್ಕಿದ ರಾಘವೇಂದ್ರ (9.10)
ಸಮಯ 8.30ರವರೆಗೆ
* ಚಿತ್ರದುರ್ಗದಲ್ಲಿ ಬಿಜೆಪಿಯ ಜನಾರ್ಧನಸ್ವಾಮಿ ಮುನ್ನಡೆ
* ಮಂಡ್ಯ: ಚೆಲುವರಾಯಸ್ವಾಮಿ ಮುನ್ನಡೆ
* ರಾಯಚೂರು: ಬಿಜೆಪಿ, ರಾಜಾ ವೆಂಕಟಪ್ಪ ಮುನ್ನಡೆ
* ಮಮತಾ ಬ್ಯಾನರ್ಜಿಗೆ ಮೊದಲ ಜಯದ ಗೌರವ
* ಕುಮಾರಸ್ವಾಮಿ, ಸದಾನಂದಗೌಡ ಮುನ್ನಡೆ
* ಶಿವಮೊಗ್ಗ, ಬೆಳಗಾವಿ, ದಾವಣಗೆರೆ ಕ್ಷೇತ್ರಗಳಲ್ಲಿ ಅಂಚೆ ಮತ ಎಣಿಕೆ ಆರಂಭ
* 15 ನೇ ಮಹಾ ಸಂಗ್ರಾಮದಲ್ಲಿ ಕಣದಲ್ಲಿ ಒಟ್ಟು 8070 ಅಭ್ಯರ್ಥಿಗಳು