clear
clear
clear
clear
ಜೆಪಿನಗರ ದೇವಸ್ಥಾನದಲ್ಲಿ ಅನಿತಾ

ಬೆಂಗಳೂರು, ಜ. 7 : ವೈಕುಂಠ ಏಕಾದಶಿಯ ದಿನವಾದ ಇಂದು ಸ್ವರ್ಗದ ಬಾಗಿಲುಗಳು ತೆರೆದುಕೊಂಡವು. ದೇವರ ದರ್ಶನ ಮಾಡಲು ಬೆಂಗಳೂರಿನ ನಾನಾ ದೇವಾಲಯಗಳಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. ವಿಶೇಷವಾಗಿ ವೆಂಕಟರಮಣ ಸ್ವಾಮಿ ದೇವಾಲಯಗಳಲ್ಲಿ ದರ್ಶನ ಭಾಗ್ಯ ಪಡೆಯಲು ಸಾವಿರಾರು ಭಕ್ತರು ಸರತಿಯ ಸಾಲಿನಲ್ಲಿ ನಿಂತಿದ್ದಾರೆ. ವಾಣಿವಿಲಾಸ ಆಸ್ಪತ್ರೆ ಸಮೀಪದ ವೆಂಕಟರಮಣ ಸ್ವಾಮಿ ದೇವಾಲಯದ ಮುಂದೆ ಜನ ...   [ Read Article ]

User Comments
[ ಅಭಿಪ್ರಾಯ ಬರೆಯಿರಿ ]
Page 1 of 1
ಇಂದ: ಎಂಡ್ತಿ ಇಲ್ದವ
ದಿನಾಂಕ: 09 Jan 2009 7:19 am
ಅವ್ನೆ ಎರಡು ಹೆಮ್ದ್ರನ್ನ ಮಾಡಿಕ್ಕಂದವ್ನೆ ಕುಮಾರನದೇನ್ರಲಾ ತೆಪ್ಪು, ಸಾಮಿ ಎನ್ಗಥೆಸ್ವರಾ ಇಬ್ರುನ್ನು ಸುದಾರಸದೆನ್ಗೆ ಅನಾದ ಒಸಿ ತಿಳುಸ್ಕೋದು ಸಾಕು

ಇಂದ: ಶ್ಯಾಮಾ ಪ್ರಸಾದ್ ಸಜಂಕಿಲ
ದಿನಾಂಕ: 08 Jan 2009 10:47 am
ಇದನ್ನು ನ್ಯೂಸ್ ರೀತಿಯಲ್ಲಿ ಹಾಕುವಷ್ಟು ಏನಿದೆ? ಯಾಕೆ ಅಷ್ಟು ಪ್ರಾಧಾನ್ಯತೆ ಕೊಡುತ್ತೀರಿ? ಸಾಲಿನಲ್ಲಿ ಆಕೆಯ ಹಿಂದೆ ಮುಂದೆ ನಿಂತವರ ಬಗ್ಗೆ ಯಾಕೆ ಬರೆಯಲಿಲ್ಲ? ದಯವಿಟ್ಟು ಇಂಥಾ ಕ್ಷುಲ್ಲಕ ವಿಷಯಗಳನ್ನು ನ್ಯೂಸ್ ಮಾಡಬೇಡಿ. ಮಾಡಿ ನಿಮ್ಮ ಪತ್ರಿಕೆಯ ಪ್ರಾಧಾನ್ಯತೆ, ಘನತೆ ಕಮ್ಮಿ ಮಾಡಿಕೊಳ್ಳಬೇಡಿ.

ಇಂದ: ಮಹೇಶ್
ದಿನಾಂಕ: 07 Jan 2009 5:12 pm
ಅಂಕಲ್ ಆಫೀಸ್ ಗೆ ಆಂಟಿ ಟಾಕೀಸ್ ಗೆ ಅಂತ ಹೇಳ್ತಾ ಇದ್ದರು, ಆದರೆ ನಮ್ಮ ಮಾಜಿ ಮುಖ್ಯಮಂತ್ರಿ ವಿಚಾರದಲ್ಲಿ ಅಂಕಲ್ ಮಾಲ್ಡಿವ್ಸ್ ಗೆ ಆಂಟಿ ಟೆಂಪಲ್ ಗೆ, ಭಲಾ ಕುಮಾರ

ಇಂದ: anupama
ದಿನಾಂಕ: 07 Jan 2009 5:08 pm
ತುಂಬ ದೊಡ್ಡ ವಿಷ್ಯ ಬರ್ದಿದಿರಾ ಬಿಡ್ರಿ.. ಇದಿಲ್ಲದೇ ಓದುಗರು ಬಡವಾಗಿದ್ರು ಪಾಪ..

ಇಂದ: ಅನುಪಮ
ದಿನಾಂಕ: 07 Jan 2009 5:06 pm
ತುಂಬ ದೊಡ್ಡ ವಿಷ್ಯ ಬರ್ದಿದಿರಾ ಬಿಡ್ರಿ.. ಇದಿಲ್ಲದೇ ಓದುಗರು ಬಡವಾಗಿದ್ರು ಪಾಪ..

ಇಂದ: xyz
ದಿನಾಂಕ: 07 Jan 2009 2:53 pm
gandanige olle buddi kodu anta praartane maadakke hogirbeku paapa!!!!!!!!

ಇಂದ: ಅನಿತಾ
ದಿನಾಂಕ: 07 Jan 2009 2:37 pm
ಕುಮಾರಸ್ವಾಮಿ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರಾ ಅಥವಾ ರಾಧಿಕಾ ದರ್ಶನ ಪಡೆದರು.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು