ಗುಲ್ಬರ್ಗಾ, ಜ. 7 : ಗುಲ್ಬರ್ಗಾದ ಐತಿಹಾಸಿಕ ಬುದ್ಧ ವಿಹಾರವನ್ನು ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಇಂದು ವಿದ್ಯಕ್ತ್ ವಾಗಿ ವಿದ್ಯುನ್ಮಾನ ಗುಂಡಿ ಒತ್ತುವ ಮೂಲಕ ಲೋಕಾರ್ಪಣೆ ಮಾಡಿದರು. ಸರಿ ಸುಮಾರು 75 ಎಕರೆ ಪ್ರದೇಶದಲ್ಲಿ 32,450 ಚದರ ಅಡಿ ವ್ಯಾಪ್ತಿಯಲ್ಲಿ ತೆಲೆ ಎತ್ತಿರುವ ಬುದ್ಧ ವಿಹಾರ ದೇಶ, ವಿದೇಶಿಗರ ಕಣ್ಮನ ಸೆಳೆಯುತ್ತಿದೆ. ಮಂದಿರ ನಿರ್ಮಾಣದಲ್ಲಿ ಅಜಂತಾ, ... [ Read Article ]
ಎಲ್ಲಿದ್ದೀರಾ ಬುದ್ಧಿ ಜೀವಿಗಳೇ ಹಿಂದೂ ಸ್ವಾಮಿಗಳು ಏನು ಮಾಡಿದರು ಹಣ ಪೋಲು ಮಾಡುತ್ತಾರೆಂದು ಬೊಬ್ಬೆ ಇಡುವ ನೀವು , ಇಷ್ಟೊಂದು ಹಣ ಪೋಳುಅದರು ಎರಡು ಮುಚ್ಚಿಕಿಂದು ಕುಲಿತಿದ್ದಿರ , ಇನ್ನಾದರೂ ಹಿಂದೂ ಸ್ವಾಮಿಗಳ ಬಗ್ಗೆ ತಪ್ಪು ಬರೆಯುವುದನ್ನ ಬಿಡಿ ಎಲ್ಲಿದೆ dss Gowri la nkesh
ಇಂದು ಜನವರಿ ೭ ಭಾರತದ ಚರಿತ್ರೆ ಯಲ್ಲಿ ಸುವರ್ನಾಕ್ಷರ ಗಳಲ್ಲಿ ಬರೆಯುವ ಸುದಿನವಾಗಿದೆ.
ಭವ್ಯ ಭಾರತದ ಘನತೆ ವೆತ್ತ ರಾಷ್ಟ್ರ ಪತಿ ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರಿಂದ
ಕರ್ನಾಟಕ ರಾಜ್ಯದ ಗುಲ್ಬರ್ಗಾದಲ್ಲಿ
ಬುದ್ಧ ವಿಹಾರ ಹಾಗೂ ಪ್ರಾರ್ಥನಾ ಮಂದಿರ ಜನ ಸಾಮಾನ್ಯರಿಗೆ ಅರ್ಪಿಸಲಾಗಿದೆ .
ಮನು ಕುಲದ ಬಾಳಿಗೆ ಅಹಿಂಸೆ ಎಂಬ ಭವ್ಯ ದೀಪ ವನ್ನು ನೀಡಿದ ಮಹಾತ್ಮ ಗೌತಮ ಬುದ್ಧ ಅವರ ಸ್ಮರಣೆ ಮಾಡಬೇಕಾಗಿದೆ .
ಚಂದನ ವಾಹಿನಿ ಇದರ ಉದ್ಘಾಟನೆ ಯನ್ನು ನೇರ ಪ್ರಸಾರ ಮಾಡಿ ಕರ್ನಾಟಕದ ಮನೆ ಮನೆ ಯಲ್ಲಿ ನೋಡುವ ಸೌಭಾಗ್ಯ ಕಲ್ಪಿಸಿದೆ .
ಈ ಮಹಾನ್ ತೇಜಸ್ಸು ಇಂದಿನ ಜಗತ್ತಿ ನೊಂದಿಗೆ ಸಮಾಗಮವಾಗಿ ಎಲ್ಲೆಲ್ಲಲೂ ಶಾಂತಿ ನೆಲಸು ವಂತಾಗಲಿ ಎಂಬ ಮಹದಾಸೆ ಯೊಂದಿಗೆ ನಿರ್ಮಿಸಲಾದ ದೇಶದಲ್ಲೇ ಅತಿ ದೊಡ್ಡ ಬುದ್ಧ ವಿಹಾರ.ಇದಾಗಿದೆ .
ಇದನ್ನು ಸಂದರ್ಶಿಸಿ ಜನತೆ ತಮ್ಮ ಜೀವನದಲ್ಲಿ ಸುಖ :ಶಾಂತಿ ಮತ್ತು ನೆಮ್ಮದಿ ಸಿಗುವ ಹಾಗೆ ಅಗಲಿ ಎಂದು ಕೋರುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಗುಲ್ಬರ್ಗಾ, ಜ. 7 : ಗುಲ್ಬರ್ಗಾದ ಐತಿಹಾಸಿಕ ಬುದ್ಧ ವಿಹಾರವನ್ನು ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಇಂದು ವಿದ್ಯಕ್ತ್ ವಾಗಿ ವಿದ್ಯುನ್ಮಾನ ಗುಂಡಿ ಒತ್ತುವ ಮೂಲಕ ಲೋಕಾರ್ಪಣೆ ಮಾಡಿದರು. ಸರಿ ಸುಮಾರು 75 ಎಕರೆ ಪ್ರದೇಶದಲ್ಲಿ 32,450 ಚದರ ಅಡಿ ವ್ಯಾಪ್ತಿಯಲ್ಲಿ ತೆಲೆ ಎತ್ತಿರುವ ಬುದ್ಧ ವಿಹಾರ ದೇಶ, ವಿದೇಶಿಗರ ಕಣ್ಮನ ಸೆಳೆಯುತ್ತಿದೆ. ಮಂದಿರ ನಿರ್ಮಾಣದಲ್ಲಿ ಅಜಂತಾ, ... [ Read Article ]
ಪದ್ಮಪ್ರಿಯಾ
ಅಧರಂ ಮಧುರಂ
ಆಪ್ತರಕ್ಷಕಿ