ಬೆಂಗಳೂರು, ಜ. 7 : ಜಾತ್ಯಾತೀತ ಜನತಾದಳದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಚಲನಚಿತ್ರ ನಟಿ ರಾಧಿಕಾ ಅವರು ಒಟ್ಟಾಗಿ ಚಳಿಗಾಲದ ರಜಾಪ್ರವಾಸ ಕೈಗೊಂಡಿದ್ದಾರೆ ಎಂಬ ಸುದ್ದಿ ಕರ್ನಾಟಕದಲ್ಲಿ ಬುಧವಾರ ಬೆಳಗ್ಗೆ ಬಿರುಗಾಳಿ ಎಬ್ಬಿಸಿದೆ. ಅವರೀರ್ವರ ನಡುವೆ ಮಧುರವಾದ, ಆಪ್ತವಾದ ಗೆಳೆತನವಿದೆ ಎಂಬ ಜನಜನಿತ ಕುತೂಹಲಗಳಿಗೆ ಈ ಸುದ್ದಿ ಇನ್ನಷ್ಟು ... [ Read Article ]
ಇದೆಲ್ಲಾ ಬಿ ಜೆ ಪಿ ನೋರು ಮಾಡ್ತಿರೋ ಅವಾಂತರ. ನನ್ನ ಮಗ ಕುಮಾರ ದೇವರನ್ತೋನು; ಆದ್ರೆ ಈ ಬಿ ಜೆ ಪಿನೋರು ರಾಧಿಕಾ ಜೊತೆ ಸೇರಿ ಕೊಂಡು, ನಮ್ಮ ಕುಮಾರನ ರಾಜಕೀಯ ಭವಿಷ್ಯ ಹಾಳು ಮಾಡೋಕೆ ಮಾಡಿರೋ ಮಾಟ / ವಶೀಕರಣ. ಇದಕ್ಕೆ ಖೇಣೀನೆ ಹಣ ಕೊಟ್ಟಿರೋದು.
ಇವರನ್ನು ಇಷ್ಟಕ್ಕೆ ಬಿಡಲ್ಲ, ಇನ್ನು ದೊಡ್ಡ ಮಾಂತ್ರಿಕರನ್ನು ಹಿಡಿದು, ನಮ್ಮ ಕುಮಾರನ್ನ ಪ್ರಧಾನ ಮಂತ್ರಿ ಮಾಡೇ ಮಾಡ್ತೀನಿ.
ನಾನೇ ಕುಮಾರನ್ಗೆ ಹೇಳಿ ಕಳಿಸಿದ್ದು, ಯಾಕೆಂದರೆ ನಮ್ಮ ತಮಿಳ್ ನಾಡಿನ ಶಾಸ್ತ್ರಿಗಳು ಹೇಳಿದ್ದರೆ, ಕುಮಾರನಿಗೆ ೨ನೆ ಹೆಂಡತಿಯಿಂದ ಮಗ ಹುಟ್ಟಿದರೆ ಕುಮಾರ ಪ್ರಧಾನಿ ಆಗತಾನೆ ಅಂತ, ಆಗಲೀ ಅಂತ ನಾನೇ ಆಶಿರ್ವಾದ ಮಾಡಿ ಕಳಿಸಿದ್ದೇನೆ. ಬಿ ಜೆ ಪಿ ನೋರು ಹೊಟ್ಟೆ ಉರಿಗೆ ಹೀಗೆ ಪ್ರಚಾರ ಮಾಡ್ತಾ ಇದ್ದಾರೆ. ಈ ಗೌಡ ಇದಕ್ಕೆಲ್ಲ ಸೊಪ್ಪು ಹಾಕೊಲ್ಲಾ, ನನ್ನ ಕುಮಾರನ್ನ ಕರ್ನಾಟಕದ ಜನ ಪ್ರಧಾನಿ ಮಾಡೇ ಮಾಡ್ತಾರೆ..
ಬೆಂಗಳೂರು, ಜ. 7 : ಜಾತ್ಯಾತೀತ ಜನತಾದಳದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಚಲನಚಿತ್ರ ನಟಿ ರಾಧಿಕಾ ಅವರು ಒಟ್ಟಾಗಿ ಚಳಿಗಾಲದ ರಜಾಪ್ರವಾಸ ಕೈಗೊಂಡಿದ್ದಾರೆ ಎಂಬ ಸುದ್ದಿ ಕರ್ನಾಟಕದಲ್ಲಿ ಬುಧವಾರ ಬೆಳಗ್ಗೆ ಬಿರುಗಾಳಿ ಎಬ್ಬಿಸಿದೆ. ಅವರೀರ್ವರ ನಡುವೆ ಮಧುರವಾದ, ಆಪ್ತವಾದ ಗೆಳೆತನವಿದೆ ಎಂಬ ಜನಜನಿತ ಕುತೂಹಲಗಳಿಗೆ ಈ ಸುದ್ದಿ ಇನ್ನಷ್ಟು ... [ Read Article ]
ಪದ್ಮಪ್ರಿಯಾ
ಅಧರಂ ಮಧುರಂ
ಆಪ್ತರಕ್ಷಕಿ