clear
clear
clear
clear
ಮಾಲ್ಡವೀಸಿಗೆ ರಾಧಿಕಾ ಕುಮಾರಣ್ಣ ಪ್ರವಾಸ

ಬೆಂಗಳೂರು, ಜ. 7 : ಜಾತ್ಯಾತೀತ ಜನತಾದಳದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಚಲನಚಿತ್ರ ನಟಿ ರಾಧಿಕಾ ಅವರು ಒಟ್ಟಾಗಿ ಚಳಿಗಾಲದ ರಜಾಪ್ರವಾಸ ಕೈಗೊಂಡಿದ್ದಾರೆ ಎಂಬ ಸುದ್ದಿ ಕರ್ನಾಟಕದಲ್ಲಿ ಬುಧವಾರ ಬೆಳಗ್ಗೆ ಬಿರುಗಾಳಿ ಎಬ್ಬಿಸಿದೆ. ಅವರೀರ್ವರ ನಡುವೆ ಮಧುರವಾದ, ಆಪ್ತವಾದ ಗೆಳೆತನವಿದೆ ಎಂಬ ಜನಜನಿತ ಕುತೂಹಲಗಳಿಗೆ ಈ ಸುದ್ದಿ ಇನ್ನಷ್ಟು ...   [ Read Article ]

User Comments
[ ಅಭಿಪ್ರಾಯ ಬರೆಯಿರಿ ]
Page 1 of 8
ಇಂದ: selva
ದಿನಾಂಕ: 30 Oct 2009 3:29 pm
ನಿಮಗೂ bekitha sq ಇನಚ್ lekkha

ಇಂದ: ಕೀರೀಕ್
ದಿನಾಂಕ: 11 Aug 2009 11:04 am
ಪಾಪ ಕುಮ್ಮಿಗೆ ಹೊಸ ರುಚಿ ಟೆಸ್ಟ್ ಮಾಡೋ ಅಸೆ . ಕಸ್ತುರಿ ಚಾನೆಲ್ ಗರ್ಲ್ಸ್ ತುಂಬ ಲಕ್ಕಿ .ಹ ಹಃ ಹ ಹ ಹ ಹೇ ಹೇ ಹೇ

ಇಂದ: ಜಾತ್ಯಥಿಥ ಜನತಾ dala
ದಿನಾಂಕ: 14 May 2009 3:24 pm
ಕುಮರನಂಗೆ ಜೈ. ನಮ್ ಕುಮಾರಣ್ಣನ ಯಾರ್ನಡ್ರೋ ಕರ್ಕೊಂಡ್ ಯೇಲ್ಲಿಗಡ್ರೋ ಹೋಗ್ತಾರೆ ನಿಮ್ಗೆನ್ರೋ? ಬೇಕಾದರೆ ರಾಧಿಕಾ ನ ನೀವು ಕರ್ಕೊಂಡ್ ಹೋಗಿ. ನಮ್ ಕುಮಾರಣ್ಣನ ಏನ್ ಬೇಡ ಅಂತರ?
ಇಂದ: ಲೋಕೇಶ್ ರೆಡ್ಡಿ
ದಿನಾಂಕ: 06 Aug 2009 8:49 pm
ಜಾತ್ಯತೀತ ಅರ್ಥ ಗೊತ್ತೇನ್ರೋ ಗೂಬೆಗಳ.. ಕುಮಾರಣ್ಣನ ಅಪ್ಪನ ತರಹ ಇದ್ದಾನೆ.. ಅವನಿಗೆ ರಾದಿಕ ಬೇಕಾ?

ಇಂದ: kusha
ದಿನಾಂಕ: 27 Jan 2009 1:07 pm
ಇವರಿಗೆ ಮಾನ ಮರ್ಯಾದೆ ಅನ್ನೋದು ಏನೂ ಇಲ್ವಾ ?

ಇಂದ: ವಿಲ್ಫ್ಯ್ ರಾಜೇಶ್
ದಿನಾಂಕ: 18 Jan 2009 1:06 pm
ಮಾದ್ಯಮಗಳ ಮೂಲಕ ತಿಳಿದ ಪ್ರಕಾರ ರಾದಿಕಾನ ಮಗುವಿನ ತಂದೆ ಮುಂದಿನ ಪ್ರಾದನಿಯಂತೆ . ಕುಮಾರಣ್ಣನ ಪ್ರಾದಾನಿ ಪಟ್ಟಕ್ಕೆ ಮಾಡುವ ಪ್ರಯತ್ನ ಯಶಸ್ವಿ ಯಾಗಲಿ ಎಂದು ಹಾರಿಸೋಣ.

ಇಂದ: ವಿಲ್ಫ್ಯ್ ರಾಜೇಶ್
ದಿನಾಂಕ: 18 Jan 2009 1:05 pm
ಮಾದ್ಯಮಗಳ ಮೂಲಕ ತಿಳಿದ ಪ್ರಕಾರ ರಾದಿಕಾನ ಮಗುವಿನ ತಂದೆ ಮುಂದಿನ ಪ್ರಾದನಿಯಂತೆ . ಕುಮಾರಣ್ಣನ ಪ್ರಾದಾನಿ ಪಟ್ಟಕ್ಕೆ ಮಾಡುವ ಪ್ರಯತ್ನ ಯಶಸ್ವಿ ಯಾಗಲಿ ಎಂದು ಹಾರಿಸೋಣ.

ಇಂದ: ವಿಲ್ಫ್ಯ್ ರಾಜೇಶ್
ದಿನಾಂಕ: 18 Jan 2009 1:03 pm
ಮಾದ್ಯಮಗಳ ಮೂಲಕ ತಿಳಿದ ಪ್ರಕಾರ ರಾದಿಕಾನ ಮಗುವಿನ ತಂದೆ ಮುಂದಿನ ಪ್ರಾದನಿಯಂತೆ . ಕುಮಾರಣ್ಣನ ಪ್ರಾದಾನಿ ಪಟ್ಟಕ್ಕೆ ಮಾಡುವ ಪ್ರಯತ್ನ ಯಶಸ್ವಿ ಯಾಗಲಿ ಎಂದು ಹಾರಿಸೋಣ.

ಇಂದ: ವಿಲ್ಫ್ಯ್ ರಾಜೇಶ್
ದಿನಾಂಕ: 18 Jan 2009 1:01 pm
ಮಾದ್ಯಮಗಳ ಮೂಲಕ ತಿಳಿದ ಪ್ರಕಾರ ರಾದಿಕಾನ ಮಗುವಿನ ತಂದೆ ಮುಂದಿನ ಪ್ರಾದನಿಯಂತೆ . ಕುಮಾರಣ್ಣನ ಪ್ರಾದಾನಿ ಪಟ್ಟಕ್ಕೆ ಮಾಡುವ ಪ್ರಯತ್ನ ಯಶಸ್ವಿ ಯಾಗಲಿ ಎಂದು ಹಾರಿಸೋಣ.

ಇಂದ: ವಿಲ್ಫ್ಯ್ ರಾಜೇಶ್
ದಿನಾಂಕ: 18 Jan 2009 1:00 pm
ಮಾದ್ಯಮಗಳ ಮೂಲಕ ತಿಳಿದ ಪ್ರಕಾರ ರಾದಿಕಾನ ಮಗುವಿನ ತಂದೆ ಮುಂದಿನ ಪ್ರಾದನಿಯಂತೆ . ಕುಮಾರಣ್ಣನ ಪ್ರಾದಾನಿ ಪಟ್ಟಕ್ಕೆ ಮಾಡುವ ಪ್ರಯತ್ನ ಯಶಸ್ವಿ ಯಾಗಲಿ ಎಂದು ಹಾರಿಸೋಣ.

ಇಂದ: ದೊಡ್ಡ ಗೌಡ
ದಿನಾಂಕ: 08 Jan 2009 11:03 pm
ಇದೆಲ್ಲಾ ಬಿ ಜೆ ಪಿ ನೋರು ಮಾಡ್ತಿರೋ ಅವಾಂತರ. ನನ್ನ ಮಗ ಕುಮಾರ ದೇವರನ್ತೋನು; ಆದ್ರೆ ಈ ಬಿ ಜೆ ಪಿನೋರು ರಾಧಿಕಾ ಜೊತೆ ಸೇರಿ ಕೊಂಡು, ನಮ್ಮ ಕುಮಾರನ ರಾಜಕೀಯ ಭವಿಷ್ಯ ಹಾಳು ಮಾಡೋಕೆ ಮಾಡಿರೋ ಮಾಟ / ವಶೀಕರಣ. ಇದಕ್ಕೆ ಖೇಣೀನೆ ಹಣ ಕೊಟ್ಟಿರೋದು. ಇವರನ್ನು ಇಷ್ಟಕ್ಕೆ ಬಿಡಲ್ಲ, ಇನ್ನು ದೊಡ್ಡ ಮಾಂತ್ರಿಕರನ್ನು ಹಿಡಿದು, ನಮ್ಮ ಕುಮಾರನ್ನ ಪ್ರಧಾನ ಮಂತ್ರಿ ಮಾಡೇ ಮಾಡ್ತೀನಿ. ನಾನೇ ಕುಮಾರನ್ಗೆ ಹೇಳಿ ಕಳಿಸಿದ್ದು, ಯಾಕೆಂದರೆ ನಮ್ಮ ತಮಿಳ್ ನಾಡಿನ ಶಾಸ್ತ್ರಿಗಳು ಹೇಳಿದ್ದರೆ, ಕುಮಾರನಿಗೆ ೨ನೆ ಹೆಂಡತಿಯಿಂದ ಮಗ ಹುಟ್ಟಿದರೆ ಕುಮಾರ ಪ್ರಧಾನಿ ಆಗತಾನೆ ಅಂತ, ಆಗಲೀ ಅಂತ ನಾನೇ ಆಶಿರ್ವಾದ ಮಾಡಿ ಕಳಿಸಿದ್ದೇನೆ. ಬಿ ಜೆ ಪಿ ನೋರು ಹೊಟ್ಟೆ ಉರಿಗೆ ಹೀಗೆ ಪ್ರಚಾರ ಮಾಡ್ತಾ ಇದ್ದಾರೆ. ಈ ಗೌಡ ಇದಕ್ಕೆಲ್ಲ ಸೊಪ್ಪು ಹಾಕೊಲ್ಲಾ, ನನ್ನ ಕುಮಾರನ್ನ ಕರ್ನಾಟಕದ ಜನ ಪ್ರಧಾನಿ ಮಾಡೇ ಮಾಡ್ತಾರೆ..

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು