ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಕುಣಿಯೋಣು ಬಾರಾದ ಇತ್ತೀಚೆಗೆ ನಡೆದ ಫೈನಲ್ ಸ್ಪರ್ಧೆಯಲ್ಲಿ ಮಂಗಳೂರಿನ ರಶ್ಮಿ ವಿಜೇತರಾಗಿದ್ದಾರೆ. ವಿಜೇತರಿಗೆ ಐದು ಲಕ್ಷದ ಶೈಕ್ಷಣಿಕ ವಿಮೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಮೈಸೂರಿನ ನಿರೋಷಾ ಮತ್ತು ಎರಡನೇ ರನ್ನರ್ ಅಪ್ ಆಗಿ ಚಿತ್ರದುರ್ಗದ ಪ್ರತೀಕ್ ಆಯ್ಕೆಯಾಗಿದ್ದಾರೆ. ಮೊದಲ ಹಾಗೂ ಎರಡನೇ ರನ್ನರ್ ... [ Read Article ]
ಪತ್ರಿಕೆ ನಡೆಸುವ ರೀತಿನೀತಿಗಳು ಗಿರೀಶ್ ಅಂತವರಿಗೆ ಗೊತ್ತಿರುವುದಿಲ್ಲ. ಎಲ್ಲೋ ಕುಳಿತುಕೊಂಡು ಆರ್ಡರ್ ಮಾಡುವ ಧಾಟಿಯಲ್ಲಿ ದಬಾಯಿಸುವ ಇಂಥವರನ್ನು ಇಗ್ನೋರ್ ಮಾಡಿ. ಈ ಮಹಾಶಯನ ಕಾಮಂಟ್ ನಲ್ಲಿರುವ ದರ್ಪ , ಮತ್ತು ಉಡಾಫೆಗೆ ನೀವು ಮಣೆ ಹಾಕಬೇಡಿರಿ.
ಮಂಗಳೂರಿನ ರಶ್ಮಿ ಗೆ****************************** ಅಬಿನಂದನಿಗಳು ...... ಶನೆವರ ಬಾನುವರ, ತಪ್ಹದಿ ಕುಣಿಯೋಣು ಬಾರಾ ನೋದುತೇವೆ. ತುಂಬ ಚನ್ನಗೆ ಬಂತು. ಮಕ್ಕಳು ಸ್ಪರ್ಧೆ ಯಲ್ಲಿ ಸುತ್ರೆ ದುಖ ಆಗುತೆ,,,,,,,,, ಗೆತ್ರೆ ಸಂತುಸ ಆಗುತೆ''''''''''''''''''''''''' ಝೀ ಕನ್ನಡ ಪುಟಾಣಿಗಳ ಪ್ರತಿಭೆಗೆ ಸ್ಥಾನ ನೀಡಿದರು
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಕುಣಿಯೋಣು ಬಾರಾದ ಇತ್ತೀಚೆಗೆ ನಡೆದ ಫೈನಲ್ ಸ್ಪರ್ಧೆಯಲ್ಲಿ ಮಂಗಳೂರಿನ ರಶ್ಮಿ ವಿಜೇತರಾಗಿದ್ದಾರೆ. ವಿಜೇತರಿಗೆ ಐದು ಲಕ್ಷದ ಶೈಕ್ಷಣಿಕ ವಿಮೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಮೈಸೂರಿನ ನಿರೋಷಾ ಮತ್ತು ಎರಡನೇ ರನ್ನರ್ ಅಪ್ ಆಗಿ ಚಿತ್ರದುರ್ಗದ ಪ್ರತೀಕ್ ಆಯ್ಕೆಯಾಗಿದ್ದಾರೆ. ಮೊದಲ ಹಾಗೂ ಎರಡನೇ ರನ್ನರ್ ... [ Read Article ]
ಪದ್ಮಪ್ರಿಯಾ
ಅಧರಂ ಮಧುರಂ
ಆಪ್ತರಕ್ಷಕಿ