clear
clear
clear
clear
'ಧೈರ್ಯವಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಿ

ಬೆಂಗಳೂರು, ಜ. 6 : ನೈಸ್ ವಿಚಾರದಲ್ಲಿ ಸತ್ಯಾಂಶ ಬಯಲಾಗಲಿದೆ ಎನ್ನುವ ಭಯದಿಂದ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಿಂದೇಟು ಹಾಕಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಲೇವಡಿ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ಧೈರ್ಯವಿದ್ದರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಗೌಡರು ಮರು ಸವಾಲು ...   [ Read Article ]

User Comments
[ ಅಭಿಪ್ರಾಯ ಬರೆಯಿರಿ ]
Page 1 of 1
ಇಂದ: ವಿಜಿ
ದಿನಾಂಕ: 07 Jan 2009 8:57 am
ಗೌಡರು ಹೆಲಿದೊರಲ್ಲಿ ತಪ್ಪೇನಿದೆ ಅಂತ ಗೊತ್ತಾಗಲಿಲ್ಲ..ಗೌಡರು ಏನು ಹೇಳಿದರೂ ಕೊಡ ನಾಯಿಗಳು ಬೊಗಳುತ್ತಲೇ ಇರುತ್ತವೆ..ನಿಜವಾಗಿ ಹ ಕಂತ್ರಿ ಯಡ್ಡಿ ಗೂ ಹ ಕೆನಿ ಗೂ ಏನೂ ವ್ಯಾವಹಾರ ಇಲ್ಲ ಅಂದ್ರೆ ಮಾನ ನಷ್ಟ ಮುಕೊದ್ದಮೆ ಹಾಕಬೇಕು..ಕೇಸ್ ಹಾಕೂ ಅಂದರೆ ಯಾಕೆ ಹಾಗೋಲ್ಲ ಅಂತ ಅರ್ಥ ಆಗೋಲ್ಲ.. ಅಲ್ಲಿಗೆ ತಪ್ಪು ನಡೆದಿರ ಬೇಕು ಅಲ್ವ..ಅದಕ್ಕೆ ಲಿಂಗ ಗಳಿಗೆ ಟೆನ್ಶನ್ ಶುರು ಹಾಗಿರಬೇಕು..ಅದಕ್ಕೆ ಬೊಗಲೋಕೆ ಶುರು ಮಾಡಿದ್ದಾವೆ..ಗೌಡರೇ ನೀವು ಹೆದರಬೇಡಿ ನಿಮ್ಮದು ಏನೂ ಕಿತುಕೊಲ್ಲೋಕೆ ಹಾಗೋಲ್ಲ ಹಿ ಕಂತ್ರಿ ನಾಯಿಗಳಿಗೆ..

ಇಂದ: ಶಿವ
ದಿನಾಂಕ: 06 Jan 2009 4:47 pm
ಗೌಡ ಕಿ ಜೈ . ಗೌಡ ಜಿನ್ಧಬಾದ್ . ಗೌಡ ರ ಗೌಡ ಈ ನಮ್ಮ ದೇವೇಗೌಡ .

ಇಂದ: ಗೌಡ ಅಭಿಮಾನಿ
ದಿನಾಂಕ: 06 Jan 2009 2:54 pm
Gowdrannna Thadeyakkkk yaara kaiyallu aagallla ....

ಇಂದ: ಕೋಟಿ ಬೆಂಗಳೂರು
ದಿನಾಂಕ: 06 Jan 2009 12:20 pm
ಈ ಯಜಮಾನ್ ಮಹಾನ್ ಮಾಂತ್ರಿಕ ದೇವೇಗೌಡರು ಮೊನ್ನೆ ತಮ್ಮ ಪದ್ಮನಾಭ ನಗರದ ಸಾಮ್ರಾಜ್ಯದಲ್ಲಿ ತಮ್ಮ ಪುತ್ರ ಕುಮಾರ, ದತ್ತು ಪುತ್ರ ದತ್ತ ರೊಂದಿಗೆ ಎಲ್ಲಾ ಅವರ ಕೈಕೆಳಗಿರುವ ಸಾಹಿತಿ, ವಿಮರ್ಶಕರು, ಪತ್ರಕರ್ತರನ್ನು ಸೇರಿಸಿ ಕರ್ನಾಟಕ ಹಿಂದೆ-ಈಗ-ಮುಂದೆ ಅಂಥ ಭಾರಿ ಸಂವಾದ ನಡೆಸುತ್ತಿದ್ದರು. ಆ ಸಬೆಯಲ್ಲಿ ಅಪ್ಪ-ಮಕ್ಕಳು ಕರ್ನಾಟಕವನ್ನು ಉದ್ದಾರ ಮಾಡಲು ಸಾಕ್ಷಾತ್ ಆಕಾಶದಿಂದ ಧರೆಗಿಳಿದ ದೇವಪುತ್ರ ರಂತೆ ಕೈತುಂಬ ಬಣ್ಣ ಬಣ್ಣ ದ ದಾರಗಳು, ಹಣೆ ತುಂಬಾ ಬಣ್ಣ ಬಣ್ಣ ದ ಬೊಟ್ಟು ಗಳನ್ನೂ ಇಟ್ಟುಕೊಂಡು ಧ್ಯಾನಸಕ್ಥ ರಾಗಿದ್ದರು. ಆ ಸಭೆಯ ಬಳಿಕ ನನಗೆ ಅರ್ಥವಾಗಿದ್ದು ಏನೆಂದರೆ, ಅಲ್ಲಿ ಚರ್ಚಿಸಿದ ಎಲ್ಲಾ ವಿಷಯಗಳ ಮೂಲ ಸ್ರಷ್ಟಿಕರ್ತ ಈ ಗೌಡರೆ. ಇತೀಚೆಗೆ ಬಿ ಜೆ ಪಿ, ಕಾಂಗ್ರೆಸ್ಸ್ ಉಪಯೋಗಿಸುತಿರುವ ಎಲ್ಲಾ ಬಾಣಗಳೂ ಗೌಡರ ಬತ್ತಳಿಕೆಯಿಂದ ಈ ಹಿಂದೆ ಅವರೇ ಪ್ರಯೋಗಿಸಿದ್ದಾರೆ. ಆದರೆ ಅವರ ಬಾಣಗಳನ್ನು ಬೇರೆಯವರು ಪ್ರಯೋಗಿಸಿದರೆ ಸಹಿಸುವುದಿಲ್ಲ. ಮಾನ್ಯ ಅನಂತ ಮೂರ್ತಿ ಯವರಂತು ಗೌಡರಂಥ ಒಳ್ಳೆಯವರು ಭಾರತ ದಲ್ಲಿ ಹುಟ್ಟಿದ್ದೇ ತಪ್ಪು ಅನ್ನೋ ತರಹ ಮಾತಾಡುತ್ತಿದ್ದರು. ಅಂತು ಈ ಅಪ್ಪ-ಮಕ್ಕಳ ಕಾಟದಿಂದ ಸಾಮಾನ್ಯ ಜನಗಳು ಅದೇಗೆ ನಗುತ್ತಾ ಜೀವನ ಸಾಗಿಸಬೇಕೋ ತಿಳಿಯದಾಗಿದೆ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು