clear
clear
clear
clear
ಮುಖಪುಟ » ಅಂಕಣಗಳು » ಜೀವನ ಮತ್ತು ಸಾಹಿತ್ಯ
ಜೀವನ ಮತ್ತು ಸಾಹಿತ್ಯ ಲೇಖನಗಳನ್ನು ಓದಿರಿ

ಜೀವನವನ್ನೇ ಬದಲಾಯಿಸಿದ ಜಾಹೀರಾತುಗಳು
ನನ್ನ ಜೀವನದಲ್ಲಿಯ ಅವಿಸ್ಮರಣೀಯ ದಿನಗಳನ್ನು ಮೆಲಕುಹಾಕುತ್ತಿರುವೆ. ಆ ದಿನಗಳಲ್ಲಿ ನಾನು ನಾನು ಬೋಧಿಸುತ್ತಿದ್ದ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿ ನಿಯುಕ್ತನಾಗಿದ್ದೆ. ಕನ್ನಡ ವಿದ್ಯಾರ್ಥಿಗಳಿಗೆಲ್ಲ ವಿಶೇಷ ಅಭಿಮಾನ. ನನ್ನ ಒಬ್ಬ ನೆಚ್ಚಿನ ವಿದ್ಯಾರ್ಥಿ, ಬಿ.ಕಾಂ. ಹಾಗೂ ಎಂ.ಕಾಂ. ಪದವಿಗಳಲ್ಲಿ ಪ್ರಥಮ ದರ್ಜೆ ಪಡೆದು ಪಾಸಾಗಿ, ನಮ್ಮಲ್ಲೇ ಪ್ರಾಧ್ಯಾಪಕನಾಗಿದ್ದ. ಒಳ್ಳೆಯ ಪಾಧ್ಯಾಪಕನೆಂದು ಕಾಲೇಜಿನಲ್ಲಿ ಹೆಸರು ಮಾಡಿದ್ದ.ಒಮ್ಮೆ ಯವುದೋ ಕೆಲಸಕ್ಕೆ ನನ್ನ ಚೇಂಬರ್‌ಗೆ ಅವನು...


ಹೊಸ ಅನುಭವ ಕೊಡುವ ಮಣಿಕಾಂತ್ ಪುಸ್ತಕ
ಎಆರ್ ಮಣಿಕಾಂತ ಅವರ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಸಾಕಷ್ಟು ಚರ್ಚಿತವಾಗಿದೆ, ಮಾರಾಟದಲ್ಲಿ ದಾಖಲೆಯನ್ನೂ ಸೃಷ್ಟಿಸಿದೆ. ಪ್ರತಿಬಾರಿ ಓದಿದಾಗಲೂ ಹೊಸತೊಂದು ಅನುಭವದ ಪರಿಚಯ ಮಾಡಿಕೊಡುತ್ತದೆ. ಅವು ಸಕಾರಾತ್ಮಕವಾಗಿ ನಮ್ಮ ಮೇಲೆ ಪ್ರಭಾವ ಬೀರುತ್ತವೆ, ಹೊಸ ಬೆಳಕು ಚೆಲ್ಲುತ್ತವೆ, ನಮ್ಮ ತಪ್ಪು ನಿರ್ಧಾರಗಳನ್ನು ಬದಲಿಸಲು ಸಹಕರಿಸುತ್ತವೆ. ನಮ್ಮ ಮನ ಮುಟ್ಟುತ್ತವೆ, ಬೆನ್ನು ತಟ್ಟುತ್ತವೆ, ಹೃದಯ ಮಿಡಿಯುತ್ತವೆ.* ಡಾ| 'ಜೀವಿ'..


ಉತ್ತಮ ವಿದ್ಯಾರ್ಥಿ ಆದರ್ಶ ಶಿಕ್ಷಕ ಡಾ. ಕೆಎಸ್ ಶರ್ಮಾ
ಕೆಎಸ್. ಶರ್ಮಾ ಅವರ ಶಿಕ್ಷಣ ಮುಂದುವರೆಯಿತು. ನಾನು ಪ್ರತಿ ತಿಂಗಳು ರೂ.75 ಮ.ಆ. ಮೂಲಕ ಕಳಿಸತೊಡಗಿದೆ. ಅವರಿಗೆ ಸಾಲಕೊಟ್ಟ ನಾರಾಯಣರಾಯರು ಅವರನ್ನು ಒಮ್ಮೆ ಪೇಟೆಯಲ್ಲಿ ಸಂಧಿಸಿದಾಗ ಮನೆಯ ಕಡೆಗೆ ಬರಲು ಕರೆದರು. ಒಂದು ರವಿವಾರ ಮುಂಜಾನೆ ಅವರ ಮನೆಗೆ ಹೋದರು. ಅಭ್ಯಾಸ ಚೆನ್ನಾಗಿ ಸಾಗಿದೆ ಅಂದರು. ಆರ್ಥಿಕ ಸಹಾಯಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಅವರ ಮಕ್ಕಳು ಅಭ್ಯಾಸ ಮಾಡುತ್ತಿದ್ದರು...


ಡಾ. ಕುವಲಯಶ್ಯಾಮ ಶರ್ಮಾ-ಕೆಲವು ನೆನಪುಗಳು
ಸ್ವಾತಂತ್ರ್ಯ ಸೇನಾನಿ, ವೇದವಿದ್ವಾಂಸ, ಗ್ರಂಥಕರ್ತ, ಮುದ್ರಕ, ಪ್ರಕಾಶಕ ಮೊದಲಾದ ಮುಖಗಳನ್ನು ಪಡೆದ ಎಂಬಾರ್ ಭಾಷ್ಯಾಚಾರ್ಯ ಹಾಗೂ ಅವರ ಧರ್ಮಪತ್ನಿ ಸಂಪತ್ತಮ್ಮ ಅವರ ಪುತ್ರನಾಗಿ 30 ಸೆಪ್ಟೆಂಬರ್, 1934ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದ ಕುವಲಯಶ್ಯಾಮ (ಡಾ|ಕೆ.ಎಸ್.ಶರ್ಮಾ) ಅವರಿಗೆ 75 ವರ್ಷ ತುಂಬಿದ ಸಂಭ್ರಮ. ಸಮೀಪದವರಿಗೆಲ್ಲ, ಅಷ್ಟೇ ಏಕೆ ಇವರ ಸಂಪರ್ಕದಲ್ಲಿ ಬಂದವರೆಗೆಲ್ಲ, ಇವರೊಬ್ಬ ಮಿತ್ರ, ತತ್ವಜ್ಞಾನಿ, ಮಾರ್ಗದರ್ಶಿಯಾಗಿದ್ದಾರೆ. ಹಾಗೆ ನೋಡಿದರೆ..


ಎಸ್. ಷಡಕ್ಷರಿಯವರ ಕ್ಷಣ ಹೊತ್ತು ಆಣಿ ಮುತ್ತು
ಹೊತ್ತು ಹಾಗೂ ಮುತ್ತು ಎಂತಹ ಸುಂದರ ಶಬ್ದಗಳು! ಸ್ವಾತಿ ಮಳೆಯ ಹನಿ ಬಾಯಿತೆರೆದ ಸಿಂಪಿನಲ್ಲಿ ಬಿದ್ದಾಗ ಮುತ್ತು ಸಿದ್ಧವಾಗುತ್ತದೆ ಎಂಬುದು ಕವಿಸಮಯ. ಇದೊಂದು ರೂಪಕ ಕೂಡ. ಆಕಾಶದಿಂದ ಬಿದ್ದ ಮಳೆಯ ಹನಿಯೆಲ್ಲ ಸ್ವಾತಿಯ ಹನಿಯಲ್ಲ. ಸಮುದ್ರದ ಸಿಂಪೆಲ್ಲ ಮುತ್ತು ತಂದು ಕೊಡುವದಿಲ್ಲ. 'ಹತ್ತು ಹಡೆಯುವ ಬದಲು ಒಂದು ಮುತ್ತು ಹಡೆ' ಎಂಬ ಗಾದೆ ಕನ್ನಡದಲ್ಲಿದೆ. ಮುತ್ತು ಪಡೆಯಲು..


ಸಾಹಸಜೀವಿ, ಪರಮಾರ್ಥ ಸಾಧಕ ಘನಶ್ಯಾಮಾಚಾರ್
ಕೈಕಾಲು ದೇಹದ ಸರ್ವಾಂಗಗಳೂ ಸದೃಢವಾಗಿದ್ದರೂ ನಯಾಪೈಸೆ ಕೆಲಸ ಮಾಡದ ಅಪಾಪೋಲಿಗಳನ್ನು ನೋಡಿದ್ದೇವೆ. ತಮ್ಮ ನಿಷ್ಕ್ರಿಯತೆಗೆ ದೇವರನ್ನು ಬೈದಾಡಿಕೊಳ್ಳುತ್ತಲೇ ಎಲ್ಲವೂ ವಿಧಿಲಿಖಿತ ಎಂಬಂತೆ ಅಬ್ಬೇಪಾರಿ ಜೀವನ ನಡೆಸಿರುವವರನ್ನು ಕಂಡಿದ್ದೇವೆ. ಇಂಥವರ ನಡುವೆ ಯಶಸ್ಸಿನ ತುತ್ತತುದಿಯಲ್ಲಿದ್ದಾಗ ಎರಡೂ ಕಾಲ್ಗಳ ಸ್ವಾಧೀನ ಕಳೆದುಕೊಂಡರೂ, ಎಂಥ ಚಟುವಟಿಕೆಯಿಂದ ಇರುವಂಥ ವ್ಯಕ್ತಿಯೂ ನಾಚುವಂತೆ ಬದುಕಿದ ಕನ್ನಡಿಗ, ಜೀವನವನ್ನು ಅಪಾರವಾಗಿ ಪ್ರೀತಿಸಿದ ಘನಶ್ಯಾಮಾಚಾರ್ ಅವರ ಸಾಧನೆ..


ಬೆಂಗಳೂರಿನಲ್ಲಿ ಗೋಕಾಕ ಜನ್ಮಶತಾಬ್ದಿ ಸಮಾರೋಪ
ನನ್ನ ಗುರುಗಳಾದ ಡಾ| ವಿ.ಕೃ.ಗೋಕಾಕರ ಜನ್ಮಶತಾಬ್ದಿಯ ನಿಮಿತ್ತ ಒಳನಾಡಿನಲ್ಲಿ, ಹೊರನಾಡಿನಲ್ಲಿ (ಮೈಸೂರು, ಧಾರವಾಡ, ಮುಂಬೈ) ಈ ಮೊದಲು ನಡೆದ ಮೂರು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೆ, ಅವರನ್ನು ಸ್ಮರಿಸಿದ್ದೆ, ಅವರ ಬಗ್ಗೆ ಭಾಷಣ ಮಾಡಿದ್ದೆ. ನಾನು ಭಾಗವಹಿಸಿದ ನಾಲ್ಕನೆಯ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಅದಕ್ಕೆ ನನ್ನನ್ನು ಬೆಂಗಳೂರಿನ ಆಯೋಜಕರು ಆಮಂತ್ರಿಸಿದ್ದು ನನ್ನ ಸುಕೃತವೆಂದೇ ಭಾವಿಸಿರುವೆ. ಭಾರತೀಯ ವಿದ್ಯಾಭವನ ಹಾಗೂ..


ಆಹಾರ ಮತ್ತು ಆರೋಗ್ಯ:ಊಟ ಬಲ್ಲವನಿಗೆ ರೋಗವಿಲ್ಲ-4
"ಮಧುಮೇಹಿಗಳಿಗೆ ಆರೋಗ್ಯಕರ ಆಹಾರ" ಎಂಬ ಪ್ರಬಂಧವನ್ನು ಡಾ.ಸುನೀತಾ ಜಗನ್ನಾಥ್ ಬರೆದಿದ್ದಾರೆ. ಮಧುಮೇಹ ಅರ್ಥಾತ್ ಸಕ್ಕರೆ ಕಾಯಿಲೆ ಸಾವಿರಾರು ವರ್ಷಗಳಿಂದ ಮನುಷ್ಯನನ್ನು ಬಾಧಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ರೋಗದಿಂದ ಬಳಲುವವರ ಸಂಖ್ಯೆ ಹೆಚ್ಚಾಗಲು ಕಾರಣ- ಬದಲಾಗುತ್ತಿರುವ ನಮ್ಮ ಜೀವನಶೈಲಿ, ಮಾನಸಿಕ ಒತ್ತಡ, ದೇಹಕ್ಕೆ ಅವಶ್ಯಕವಾಗಿರುವುದಕ್ಕಿಂತ ಹೆಚ್ಚಾಗಿ ಆಹಾರ ಸೇವಿಸುವುದು, ಪರಿಶ್ರಮವಿಲ್ಲದ ಕೆಲಸ, ಬಾಯಿಚಪಲ..


ಹುಟ್ಟಿದ ಮಗುವಿಗೆ ತಾಯಿಯ ಹಾಲೇ ಸರ್ವಶ್ರೇಷ್ಠ
"ಮಕ್ಕಳ ಆಹಾರ"ದ ಬಗ್ಗೆ ಡಾ|| ಎಸ್. ಪಾರ್ವತಿ ನಾಗೇಂದ್ರ ಅವರು ವಿವರವಾಗಿ ಬರೆದಿದ್ದಾರೆ. ಅವರು ಹೇಳುವ ಮಹತ್ವದ ಮಾತುಗಳು ಹೀಗಿವೆ:"ಹುಟ್ಟಿದ ಮಗುವಿಗೆ ತಾಯಿಯ ಹಾಲು ಎಲ್ಲ ರೀತಿಯಿಂದಲೂ ಸರ್ವೋತ್ತಮ ಆಹಾರ. ತಾಯಿಯ ಹಾಲು ಅಮೃತವಿದ್ದಂತೆ, ಅದು ಮಧುರಸವುಳ್ಳದ್ದು. ಪೌಷ್ಟಿಕವಾಗಿಯೂ, ಶಕ್ತಿದಾಯಕವಾಗಿಯೂ ಮತ್ತು ಜೀರ್ಣಕ್ಕೆ ಸುಲಭವೂ ಆಗಿದೆ. ತಾಯಿ ತನ್ನ ಮಗುವಿಗೆ ಹಾಲು ಕೊಡುವುದರಿಂದ ತನ್ನ ಆರೋಗ್ಯಕ್ಕೆ ಹಾನಿ..


ಆರೋಗ್ಯವರ್ಧಕ ಹಣ್ಣು ಮತ್ತು ಸೊಪ್ಪುಗಳು
ನಾವು ಸೇವಿಸುವ ಆಹಾರ ಮತ್ತು ಮನಸ್ಸಿಗೆ ಒಂದು ಅನ್ಯೋನ್ಯ ಸಂಬಂಧವಿದೆ. ಮನಸ್ಸು ಸೂಕ್ಷ್ಮ ಹಾಗೂ ಸರ್ವವ್ಯಾಪಿ. ಮನಸ್ಸು ಆತ್ಮ ಹಾಗೂ ಶರೀರಗಳ ಮಧ್ಯದ ಸೇತುವೆ. ಮನಸ್ಸು ತನ್ನ ಅಧೀನವಾದ ದೇಹವನ್ನು ನಿಷ್ಕಾಳಜಿ ಮಾಡಿದರೆ ಅದು ತನಗಾದ ನೋವನ್ನು ಕ್ಷಮಿಸುವುದಿಲ್ಲ. ಮನಸ್ಸು ರೋಗಗಳನ್ನು ಸೃಷ್ಟಿಸಬಲ್ಲದು ಹಾಗೂ ಗುಣಪಡಿಸಬಲ್ಲದು. ನೀನೇನು ತಿನ್ನುವಿಯೋ ಅದರಿಂದ ಹೊಟ್ಟೆ ಹುಣ್ಣು ಬರುವುದಿಲ್ಲ; ನಿನ್ನನ್ನೇನು ತಿನ್ನುತ್ತದೆಯೋ..


More: 1  2  3  4  5  6  7  8  9  10  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು