ಇಂದಿನ ಇತಿಹಾಸನವೆಂಬರ್ 07ಸಾಮಾನ್ಯವಾಗಿ ಎಲ್ಲರೂ ತಮ್ಮ ಹೆಸರು `ಚಿಕ್ಕದಾಗಿ ಆಕರ್ಷಕವಾಗಿ' ಇರಬೇಕು ಎಂದು ಬಯಸುತ್ತಾರೆ. ಆದರೆ ಬ್ರಿಟಿಷ್ ವಿದ್ಯಾರ್ಥಿಯೊಬ್ಬ ತನ್ನ ಮೂಲ ಹೆಸರನ್ನು ಬದಲಾಯಿಸಿಕೊಂಡು ಗಿನ್ನೆಸ್ ಪುಸ್ತಕದ...
ನಿನ್ನೆ "ವಿಶ್ವ ಗಂಡಸರ ದಿನ" ಆಚರಣೆ ಆಗಿದೆ. ಅದರ ಅರ್ಥ ಈ ಪ್ರಪಂಚದಲ್ಲಿ ಗಂಡಸರು ಕೂಡ ಗುರುತಿಸಲ್ಪಟ್ಟಿದ್ದಾರೆ. :) ನಮ್ಮಲ್ಲಿ ತುಳಿತಕ್ಕೆ ಒಳಪಟ್ಟವರು, ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ಹೋರಾಡಲು ಸಾಕಷ್ಟು ಸಂಘ ಸಂಸ್ಥೆ ಗಳು ಇವೆ,...
ಸಂವಹನವು ನವಂಬರ್ ೧೨ರಂದು ನಡೆಸಿದ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡಿದ್ದ ನಮ್ಮ ಅಧ್ಯಕ್ಷರಾದ ಟಿ.ಏ. ನಾರಯಣ ಗೌಡರು ಗಣಿ ರೆಡ್ಡಿ ಸಹೋದರರನ್ನು ಮಣಿಸಲು ಕ.ರ.ವೇ. ಗೆ ಮಾತ್ರ ಸಾದ್ಯ ಎಂದು ಹೇಳಿದರು.ಸಂವಹನ ನಡೆಸಿದ ವಿಚಾರ ಸಂಕೀರ್ಣದ...
ಆಹಾ! ಭಾರತ ದೇಶದಲ್ಲಿ ಅಪರೂಪಕ್ಕೊಂದು ಸಕ್ಕತ್ ಒಳ್ಳೇ ನಡೆ ಒಪ್ಪುಕೂಟಕ್ಕೆ ಒಪ್ಪೋ ಅಂಥಾ ದಿಕ್ಕಲ್ಲಿ ರೈಲ್ವೇ ಇಲಾಖೆಯಿಂದ ನಡೆದಿದೆ ಗುರು! ನಿನ್ನೆ ರೈಲು ಮಂತ್ರಿ ಶ್ರೀಮತಿ ಮಮತಾ ಬ್ಯಾನರ್ಜಿಯವರು ಇನ್ಮುಂದೆ ರೈಲು ಪರೀಕ್ಷೆಗಳನ್ನು...
ಚಿತ್ರ: ರವಿಚಂದ್ರಗೀತರಚನೆ: ಚಿ.ಉದಯಶಂಕರ್ಸಂಗೀತ: ಉಪೇಂದ್ರ ಕುಮಾರ್ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್ಇದು ರಾಮ ಮಂದಿರನೀ ರಾಮ ಚಂದಿರಜೊತೆಯಾಗಿ ನೀ ಇರಲು ಬಾಳ ಸಹಜ ಸುಂದರಇದು ರಾಮ ಮಂದಿರ...ಸ್ವಾಮಿ ನಿನ್ನ ಕಣ್ಗಳಲಿ,ಚಂದ್ರೋದಯ...